ವೀರಶೈವ ಲಿಂಗಾಯತ ಚಳವಳಿಯ ನಿಷ್ಠಾವಂತ ಧ್ವನಿ ಮೌನ:

ಭೀಮಣ್ಣ ಖಂಡ್ರೆ – ಹೋರಾಟದಿಂದ ನಾಯಕತ್ವದವರೆಗೆ ಒಂದು ಜೀವಂತ ಪಯಣ Ebelagavi specialಬೆಳಗಾವಿ:ವೀರಶೈವ ಲಿಂಗಾಯತ ಸಮಾಜದ ಹೋರಾಟ, ಸಂಘಟನೆ ಮತ್ತು ಸಾಮಾಜಿಕ ಜಾಗೃತಿಗೆ ತಮ್ಮ ಬದುಕನ್ನೇ ಅರ್ಪಿಸಿದ್ದ ಹಿರಿಯ ನಾಯಕ ಭೀಮಣ್ಣ ಖಂಡ್ರೆ ಅವರ ನಿಧನದೊಂದಿಗೆ ಒಂದು ಯುಗಕ್ಕೆ ತೆರೆ ಬಿದ್ದಿದೆ. ರಾಜಕೀಯದ ಗದ್ದಲ, ಸಾಮಾಜಿಕ ನ್ಯಾಯದ ಬೇಡಿಕೆಗಳು, ಧಾರ್ಮಿಕ ಗುರುತಿನ ಹೋರಾಟ—ಈ ಎಲ್ಲ ಹಂತಗಳಲ್ಲಿ ಅಚಲವಾಗಿ ನಿಂತಿದ್ದ ಖಂಡ್ರೆ, ಕೇವಲ ನಾಯಕನಲ್ಲ; ಅವರು ಒಂದು ಚಳವಳಿಯ ಸಂಕೇತವಾಗಿದ್ದರು.ಮೂಲದಿಂದಲೇ ಹೋರಾಟದ ಬೀಜಗ್ರಾಮೀಣ ಹಿನ್ನೆಲೆಯಿಂದ ಬಂದ ಭೀಮಣ್ಣ ಖಂಡ್ರೆ,…

Read More

ರೈತ ವಿರೋಧಿ ಆರ್ಸಿಯು ನೀತಿ?ಜನವರಿ 19ರ ಸಭೆಗೆ ರೈತರ ಬಹಿಷ್ಕಾರ –

ಭೂಮಿಯಲ್ಲೇ ಸಂವಾದ ಬೇಕೆಂಬ ರೈತರ ಹಠ. ಸಮಸ್ಯೆ ನಮ್ಮ ಜಮೀನಿನಲ್ಲಿದೆ. ಚರ್ಚೆಯೂ ಅಲ್ಲಿಯೇ ನಡೆಯಬೇಕು.” ಪೂರ್ವಾನುಮತಿ ಇಲ್ಲದ ಕಾಮಗಾರಿಗಳು:* ಅಸಮಾಧಾನದ ಬೇರು ಬೆಳಗಾವಿ:ರೈತರ ಭೂಮಿ, ಬದುಕು ಮತ್ತು ಭವಿಷ್ಯದ ಮೇಲೆ ನೇರ ಪರಿಣಾಮ ಬೀರುವ ತೀರ್ಮಾನಗಳನ್ನು ರೈತರಿಲ್ಲದೇ ಕೈಗೊಳ್ಳಬಹುದೇ?ಈ ಪ್ರಶ್ನೆಯೇ ಇಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (ಆರ್ಸಿಯು) ಆಡಳಿತದ ಎದುರು ನಿಂತಿದೆ.ಕಳೆದ ಹಲವು ದಿನಗಳಿಂದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬ ಆರೋಪ ಎದುರಿಸುತ್ತಿರುವ ಆರ್ಸಿಯು, ಇದೀಗ ಮತ್ತೊಂದು ಗಂಭೀರ ವಿವಾದಕ್ಕೆ ಸಿಲುಕಿದೆ. ಜನವರಿ 19ರಂದು ವಿಶ್ವವಿದ್ಯಾಲಯ…

Read More
error: Content is protected !!