Headlines

ಎಲ್ಅಂಡ್ಟಿ ಕಚೇರಿಯಲ್ಲಿ ಶಾಸಕರ ಪ್ರತಿಭಟನೆೆ!

ಬೆಳಗಾವಿ:ಅಭಿವೃದ್ಧಿ ಹೆಸರಿನಲ್ಲಿ ಆರಂಭವಾದ ಕಾಮಗಾರಿಗಳೇ ಇಂದು ಬೆಳಗಾವಿಗರಿಗೆ ತಲೆನೋವಾಗಿ ಪರಿಣಮಿಸಿವೆ.ಆಮೆಗತಿ, ವಿಳಂಬ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಗಳ ವಿರುದ್ಧ ಎಲ್ಅಂಡ್ಟಿ ಕಂಪನಿಯ ನೀತಿಗೆ ಬೇಸತ್ತು, ನಗರದ ವಿವಿಧ ಬಡಾವಣೆಗಳ ನಾಗರಿಕರು ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಎಲ್ಅಂಡ್ಟಿ ಮುಖ್ಯ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರಸ್ತೆಗಳು ತಿಂಗಳುಗಟ್ಟಲೆ ಅಗೆಯಲ್ಪಟ್ಟು ಮರುಸ್ಥಾಪನೆ ಕಾಣದ ಸ್ಥಿತಿ, ಗುಂಡಿಗಳ ರಸ್ತೆಯಲ್ಲಿ ಸಂಚಾರವೇ ಅಪಾಯ, ಕುಡಿಯುವ ನೀರಿಗೆ ದಿನಗಟ್ಟಲೆ ಪರದಾಟ ಈ ಎಲ್ಲಕ್ಕೂ ಎಲ್ಅಂಡ್ಟಿಯ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟನಾಕಾರರು ಕಿಡಿಕಾರಿದರು….

Read More

ಬಿಸಿಲಲ್ಲೇ ಜಮೀನಿಗೆ ಇಳಿದ RCU ವಿಸಿ

ರೈತರ ಅಳಲು ಕೇಳಿದ ಆರ್ಸಿಯು ಆಡಳಿತ – ಇತಿಹಾಸದ ಮೊದಲ ಮಾನವೀಯ ತಿರುವು. ಹಿರೇಬಾಗೇವಾಡಿ ಮಲ್ಲಪ್ಪನ ಗುಡ್ಡ ಪ್ರದೇಶದಲ್ಲಿ ನೇರ ಸಂವಾದ ರೈತರು ಬೆಳೆಗೆ, ನೀರಿನ ಹರಿವು ಮತ್ತು ಬದುಕಿನ ಭದ್ರತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು ಕಾಮಗಾರಿಯ ತ್ವರಿತ ಸಮಸ್ಯೆಗಳ ಚರ್ಚೆಕುಲಪತಿ ಭರವಸೆ – ನ್ಯಾಯಯುತ ಪರಿಹಾರಸಂಕಷ್ಟ ಪರಿಹಾರಕ್ಕೆ ನೇರ ಕ್ರಮ ಸಿಂಡಿಕೇಟ್ ಸಭೆಯಲ್ಲಿ ಮನವಿ ಸಲ್ಲಿಸಿದ ಸಮಸ್ಯೆಗಳ ಪರಿಶೀಲನೆ. ರೈತರೊಂದಿಗೆ ಭವಿಷ್ಯದ ಸಹಕಾರ ಹಿರೇಬಾಗೇವಾಡಿ/ಬೆಳಗಾವಿ:ಸುಡುವ ಬಿಸಿಲು, ಉರಿಯುವ ನೆಲ… ಆದರೆ ಅದಕ್ಕಿಂತ ಹೆಚ್ಚು ಉರಿಯುತ್ತಿತ್ತು ರೈತರ…

Read More
error: Content is protected !!