Headlines

ವಿಜ್ಞಾನಕ್ಕೆ ವಿಶ್ವ ವೇದಿಕೆ: ಬೆಳಗಾವಿಯಲ್ಲಿ IASC–2026 ಆರಂಭ

ದೇಶ–ವಿದೇಶದ ಖ್ಯಾತ ವಿಜ್ಞಾನಿಗಳ ಸಂಗಮ • ಮೂರು ದಿನಗಳ ಅಂತರರಾಷ್ಟ್ರೀಯ ಚರ್ಚೆ. ಬೆಳಗಾವಿ:ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳಗಾವಿಗೆ ಅಂತರರಾಷ್ಟ್ರೀಯ ಮೆರಗು ತಂದಿರುವ ಅಂತರರಾಷ್ಟ್ರೀಯ ಅನಾಲಿಟಿಕಲ್ ಸೈನ್ಸ್ ಕಾಂಗ್ರೆಸ್ (IASC)–2026 ಬುಧವಾರ ನಗರದ ಕೆಎಲ್‌ಇ ಶತಮಾನೋತ್ಸವ ಕನ್ವೆನ್ಷನ್ ಸೆಂಟರ್‌ನಲ್ಲಿ ಆರಂಭವಾಗಲಿದೆ . ಜನವರಿ 22ರಿಂದ 24ರವರೆಗೆ ನಡೆಯಲಿರುವ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗಗಳ ಜೊತೆಗೆ ವಿದೇಶಗಳಿಂದ ಖ್ಯಾತ ವಿಜ್ಞಾನಿಗಳು, ಅಕಾಡೆಮಿಷಿಯನ್‌ಗಳು, ಸಂಶೋಧಕರು ಹಾಗೂ ಕೈಗಾರಿಕಾ ತಜ್ಞರು ಆಗಮಿಸಿದ್ದಾರೆ.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (RCU) ರಸಾಯನಶಾಸ್ತ್ರ ವಿಭಾಗ, ಇಂಡಿಯನ್…

Read More

ಖಾನಾಪುರ ಮುಗೀತು… ಈಗ ಬೆಳಗಾವಿ ದಕ್ಷಿಣಕ್ಕೆ!

ಸತ್ತವನ ಹೆಸರಲ್ಲೇ ಮತ್ತೊಂದು ಭೂ ವ್ಯವಹಾರ – 7 ಎಕರೆ 32 ಗುಂಟೆ ‘ಮಾರಾಟ’ಅಧಿಕಾರಿಗಳ ಪಾತ್ರದ ಮೇಲೆ ಗಂಭೀರ ಅನುಮಾನ ಬೆಳಗಾವಿ:ಗಡಿನಾಡು ಬೆಳಗಾವಿಯಲ್ಲಿ ಸತ್ತವರ ಹೆಸರಿನಲ್ಲಿ ಭೂ ಕಬಳಿಕೆ ನಡೆಯುತ್ತಿದೆ ಎಂಬ ಆತಂಕಕಾರಿ ವಿಚಾರ ಈಗ ಮತ್ತೊಂದು ಹಂತ ತಲುಪಿದೆ. ಖಾನಾಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ 37 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಕುರಿತು ಈಗಾಗಲೇ ವರದಿ ಪ್ರಕಟವಾಗಿತ್ತು.ಇದೀಗ ಅದೇ ವ್ಯಕ್ತಿಯ ಹೆಸರಿನಲ್ಲಿ ಬೆಳಗಾವಿ ದಕ್ಷಿಣ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲೂ ಸುಮಾರು 7 ಎಕರೆ…

Read More
error: Content is protected !!