Headlines

ಸರ್ಕಾರ- ರಾಜ್ಯಪಾಲರ ಭಾಷಣದೊಳಗಿನ ಸಂಘರ್ಷ:

ಸರ್ಕಾರ–ರಾಜ್ಯಪಾಲರ ನಡುವೆ ಸಂವಿಧಾನಾತ್ಮಕ ಗಡಿ ರೇಖೆ ಮತ್ತೆ ಪ್ರಶ್ನೆ ಬೆಂಗಳೂರು:ವಿಧಾನಸಭೆಯ ಪವಿತ್ರ ವೇದಿಕೆಯಲ್ಲಿ ಓದಲಾದ ಭಾಷಣವೇ ಈಗ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ರಾಜಕೀಯ–ಸಂವಿಧಾನಾತ್ಮಕ ಸಂಘರ್ಷಕ್ಕೆ ಕೇಂದ್ರಬಿಂದು ಆಗಿದೆ. ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ತಿದ್ದುಪಡಿ, ಆಕ್ಷೇಪ ಮತ್ತು ಕೆಲ ಅಂಶಗಳ ಕೈಬಿಡುವಿಕೆ — ಈ ಎಲ್ಲವು ರಾಜ್ಯಪಾಲರ ಅಧಿಕಾರದ ಮಿತಿ ಮತ್ತು ಆಯ್ಕೆಯಾದ ಸರ್ಕಾರದ ಪ್ರಾಮುಖ್ಯತೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ. ರಾಜ್ಯಪಾಲರ ಭಾಷಣವೆಂದರೆ ಸರ್ಕಾರದ ನೀತಿ–ದಿಕ್ಕುಗಳ ಅಧಿಕೃತ ಪ್ರತಿಬಿಂಬ. ಆದರೆ ಇತ್ತೀಚಿನ ಬೆಳವಣಿಗೆಗಳು, “ಭಾಷಣ ಸರ್ಕಾರದ್ದೇ,…

Read More

ಉಸಿರುಗಟ್ಟಿಸಿ ಪತ್ನಿಯ ಕೊಂದ ಪತಿ ಅಂದರ್

ಬೆಳಗಾವಿ:ತವರು ಮನೆಗೆ ಹೊರಟ ಪತ್ನಿಯನ್ನು ತಡೆದುದಕ್ಕೆ ನಡೆದ ಜಗಳ ವಿಕೋಪಕ್ಕೆ ತೆರಳಿ ಹಗ್ಗದಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಪತಿರಾಯನೊಬ್ಬಕೊಲೆ ಮಾಡಿದ ಘಟನೆ ನಿನ್ನೆ ರಾತ್ರಿಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದಲ್ಲಿ ನಡೆದಿದೆ.ಮೃತ ಮಹಿಳೆಯನ್ನು ನೇಗಿನಾಳದ ಫಕ್ಕಿರಪ್ಪ ಗಿಲಕ್ಕನವರ ಪತ್ನಿ ರಾಜೇಶ್ವರಿ ಗಿಲಕ್ಕನವರ (21) ಎಂದು ಗುರುತಿಸಲಾಗಿದೆ. ಆರೋಪಿತನಾದ ಆಕೆಯ ಗಂಡ ಕೃಷಿಕ ನೇಗಿನಾಳದ ಫಕ್ಕಿರಪ್ಪ ಬಸಪ್ಪ ಗಿಲಕ್ಕನವರ (28) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ರಾಜೇಶ್ವರಿ ಹಾಗೂ ಫಕ್ಕಿರಪ್ಪ ಅವರಿಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ಮದುವೆಯಾದ ಮೂರು ವರ್ಷವಾದರೂ…

Read More

ಬಾಕಿ ರಸ್ತೆಗಳಿಗೆ ವೇಗ; ಕೇಂದ್ರದಿಂದ ಶ್ಲಾಘನೆ ಸತೀಶ್‌ ಜಾರಕಿಹೊಳಿ ಕಾರ್ಯಕ್ಕೆ ಗಡ್ಕರಿ ಮೆಚ್ಚುಗೆ

ನವ ದೆಹಲಿ/ಬೆಳಗಾವಿ:ಕರ್ನಾಟಕದಲ್ಲಿ ವರ್ಷಗಳಿಂದ ಅತಂತ್ರವಾಗಿದ್ದ ರಸ್ತೆ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಹೊಸ ಚೈತನ್ಯ ತುಂಬುವಲ್ಲಿ ರಾಜ್ಯ ಸರ್ಕಾರ ಸಾಧನೆ ಮಾಡಿದೆ. ದೀರ್ಘಕಾಲ ಬಾಕಿ ಉಳಿದಿದ್ದ 48 ರಸ್ತೆ ಯೋಜನೆಗಳ ಪೈಕಿ 39 ಯೋಜನೆಗಳನ್ನು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ನೇತೃತ್ವದಲ್ಲಿ ಇತ್ಯರ್ಥಪಡಿಸಿರುವುದಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬುಧವಾರ ನವದೆಹಲಿಯಲ್ಲಿ ಗಡ್ಕರಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರು ರಾಜ್ಯದ ರಸ್ತೆ ಮತ್ತು…

Read More
error: Content is protected !!