ಕಾಂಗ್ರೆಸ್ ನಡೆ ‘ಅಸಂವಿಧಾನಿಕ
ಬೆಳಗಾವಿ ಅಕ್ರಮಗಳ ಬಗ್ಗೆ ಬಿಜೆಪಿ ಮೌನ ಪ್ರಶ್ನಾರ್ಹ ಗಂಭೀರ ಪರಿಗಣನೆ ಎಂದ ರಾಜ್ಯಸಭಾ ಸದಸ್ಯ ಬೆಳಗಾವಿ:ರಾಜ್ಯಪಾಲರು ಭಾಷಣ ಮುಗಿಸಿ ಸದನದಿಂದ ಹೊರಡುವ ವೇಳೆ ಅವರನ್ನು ತಡೆಯಲು ಕಾಂಗ್ರೆಸ್ ಶಾಸಕರು ಯತ್ನಿಸಿದ ಘಟನೆ ಅಸಂವಿಧಾನಿಕ ಹಾಗೂ ದುರುದ್ದೇಶಪೂರಿತ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಟುವಾಗಿ ಟೀಕಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನವು ರಾಜಕೀಯ ಗಲಾಟೆಗೆ ಸೀಮಿತವಾಗದೇ ರಾಜ್ಯದ ಅಭಿವೃದ್ಧಿ ವಿಚಾರಗಳತ್ತ ಕೇಂದ್ರೀಕರಿಸಬೇಕಿತ್ತು ಎಂದು ಹೇಳಿದರು.ರಾಜ್ಯಪಾಲರು ಭಾಷಣದ ವೇಳೆ ಸಂಪೂರ್ಣ ಪಠ್ಯವನ್ನು ಓದದೇ ಇರುವ ಕುರಿತು…

