ಚೋರ್ಲಾ ಘಾಟ್ ₹400 ಕೋಟಿ ಪ್ರಕರಣ: ಅಪರಾಧಕ್ಕಿಂತ ಅನುಮಾನವೇ ಹೆಚ್ಚು

ಸೋಮವಾರದ ಇ ಬೆಳಗಾವಿ ವಿಶೇಷ ಒಂದು ಸಂಖ್ಯೆ ದೇಶವನ್ನು ನಡುಗಿಸಿತು – ₹400 ಕೋಟಿ. ಸಾಮಾನ್ಯವಾಗಿ ಭಾರೀ ಅಪರಾಧಗಳು ಸಾಕ್ಷ್ಯಗಳಿಂದ ಮಾತನಾಡುತ್ತವೆ. ಆದರೆ ಚೋರ್ಲಾ ಘಾಟ್‌ನ ‘₹400 ಕೋಟಿ ದರೋಡೆ’ ಪ್ರಕರಣದಲ್ಲಿ ಮಾತನಾಡುತ್ತಿರುವುದು ಸಾಕ್ಷ್ಯವಲ್ಲ, ಅನುಮಾನ. ಅಪರಾಧವಲ್ಲ, ಅಸಂಗತತೆ. ತನಿಖೆಯ ದಿಕ್ಕು ಅಲ್ಲ, ಗೊಂದಲ.:ಇದು ನಿಜವಾದ ದರೋಡೆ ಪ್ರಕರಣವೇ, ಅಥವಾ ದಾರಿ ತಪ್ಪಿಸುವ ಕಥೆಯೊಂದು ಜಾಣ್ಮೆಯಿಂದ ಹೆಣೆದಿದೆಯೇ?—ದೂರು: ಪ್ರಕರಣದ ಅಡಿಪಾಯವೇ ಅಸ್ಥಿರ 2026ರ ಜನವರಿ 1ರಂದು ನಾಸಿಕ್ ಪೊಲೀಸ್ ಠಾಣೆಗೆ ಸಲ್ಲಿಸಲಾದ ದೂರು ಈ ಪ್ರಕರಣದ ಏಕೈಕ…

Read More

ಗ್ರಾಮೀಣ ಕನಸಿನಿಂದ ರಾಷ್ಟ್ರದ ಮನ್ನಣೆ: ಡಾ. ಪ್ರಭಾಕರ ಕೋರೆಗೆ ಪದ್ಮಶ್ರೀ ಪ್ರಶಸ್ತಿ

ಈ ಗೌರವ ನನ್ನೊಬ್ಬನದು ಅಲ್ಲ; KLE ಸಂಸ್ಥೆಯ ಎಲ್ಲಾ ಸಿಬ್ಬಂದಿ, ಶಿಕ್ಷಕರು, ವೈದ್ಯರು ಮತ್ತು ಸಮಾಜದ ಸಹಕಾರಿಯರ ಶ್ರಮಕ್ಕೆ ಸಲ್ಲುತ್ತದೆ.”– ಡಾ. ಪ್ರಭಾಕರ ಕೋರೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಕೇವಲ ಸಂಸ್ಥೆಗಳಷ್ಟೇ ಅಲ್ಲ, ಒಂದು ಸಾಮಾಜಿಕ ಬದಲಾವಣೆಯ ಚಳವಳಿಯಾಗಿ ರೂಪಿಸಿದ ಧೈರ್ಯಶಾಲಿ ನಾಯಕ. ಗ್ರಾಮೀಣ ಕನಸಿನಿಂದ ರಾಷ್ಟ್ರದ ಮನ್ನಣೆ: ಉತ್ತರ ಕರ್ನಾಟಕದ ಶಿಕ್ಷಣ–ಆರೋಗ್ಯ ಕ್ರಾಂತಿಗೆ ರಾಷ್ಟ್ರದ ಒಪ್ಪಿಗೆ” ಬೆಳಗಾವಿ.ಶಿಕ್ಷಣ ಮತ್ತು ಆರೋಗ್ಯ ಕೇವಲ ಸಂಸ್ಥೆಗಳಷ್ಟೇ ಅಲ್ಲ, ಸಮಗ್ರ ಸಾಮಾಜಿಕ ಬದಲಾವಣೆಯ ಚಿಹ್ನೆಯಾಗಬೇಕು ಎಂಬ ದೃಢ ನಂಬಿಕೆಯಿಂದ…

Read More
error: Content is protected !!