ಪೊಲೀಸರ ಕರ್ತವ್ಯಲೋಪದ ಮೇಲೆ ಮೌನದ ರಾಜಕೀಯ ಛತ್ರ

ಬೆಳಗಾವಿಯಲ್ಲಿ ಹೊಂದಾಣಿಕೆ ರಾಜಕಾರಣ. ಪೊಲೀಸ್ ತಪ್ಪು ಸಾಬೀತಾದರೂ ಶಿಕ್ಷೆ ಇಲ್ಲ!** ಪೊಲೀಸರ ಕರ್ತವ್ಯಲೋಪದ ಮೇಲೆ ಮೌನದ ರಾಜಕೀಯ ಛತ್ರ. ಜನಪ್ರತಿನಿಧಿಗಳ ನಿಶ್ಶಬ್ದ ಒಪ್ಪಿಗೆಗೆ ಜನರು ಬೆಚ್ಚಿಬಿದ್ದಿದ್ದಾರೆ. ಹೈಕೋರ್ಟ ಆದೇಶಕ್ಕೂ ಡೋಂಟಕೇರ್ ಇ ಬೆಳಗಾವಿ ವಿಶೇಷ*ಬೆಳಗಾವಿ:ಬೆಳಗಾವಿಯಲ್ಲಿ ಇಂದು ನಡೆಯುತ್ತಿರುವುದು ರಾಜಕೀಯ ಅಲ್ಲ, ಇದು ಒಂದು ಹೊಂದಾಣಿಕೆಯ ವ್ಯವಸ್ಥೆ. ಮೇಲ್ಮೈಯಲ್ಲಿ ಮಾತ್ರ ವಿರೋಧ, ಒಳಗಿಂದ ಒಳಗೆ ಮೌನ ಒಪ್ಪಂದ. ಪರಿಣಾಮವಾಗಿ ಆಡಳಿತಾತ್ಮಕ ತಪ್ಪುಗಳು, ಪೊಲೀಸ್ ಲೋಪಗಳು, ಮಕ್ಕಳ ಮೇಲಿನ ಅಪರಾಧಗಳೂ ಸಹ ಕ್ರಮವಿಲ್ಲದೇ ಮುಚ್ಚಿಹೋಗುವ ಸ್ಥಿತಿ ನಿರ್ಮಾಣವಾಗಿದೆ.ಇದಕ್ಕೆ ಇತ್ತೀಚಿನ ಎರಡು…

Read More

ವಿಟಿಯು 25ನೇ ಘಟಿಕೋತ್ಸವ (ಭಾಗ–2) 8 ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರರಿಗೆ ಪದವಿ ಪ್ರದಾನ

ಫೆ.2ರಂದು ಜ್ಞಾನಸಂಗಮದಲ್ಲಿ ಸಮಾರಂಭರಾಜ್ಯಪಾಲ ಗೆಹ್ಲೋಟ್ ಅಧ್ಯಕ್ಷತೆ – ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮುಖ್ಯ ಅತಿಥಿಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 25ನೇ ವಾರ್ಷಿಕ ಘಟಿಕೋತ್ಸವದ ಭಾಗ–2ರಲ್ಲಿ 8,702 ಸ್ನಾತಕೋತ್ತರ ಹಾಗೂ ಸಂಶೋಧನಾ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಈ ವೇಳೆ 25 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 96 ವಿದ್ಯಾರ್ಥಿಗಳಿಗೆ ವಿವಿಧ ರ್ಯಾಂಕ್‌ಗಳು ಲಭಿಸಲಿವೆ ಎಂದು ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ತಿಳಿಸಿದ್ದಾರೆ.ಗುರುವಾರ ಘಟಿಕೋತ್ಸವ ಪೂರ್ವಭಾವಿಯಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 2ರಂದು ಬೆಳಗ್ಗೆ 11ಕ್ಕೆ…

Read More
error: Content is protected !!