ಬೆಳಗಾವಿ ಟಿವಿ ಮಿಡಿಯಾಗೆ ನೂತನ ಪದಾಧಿಕಾರಿಗಳು

ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ ಬೆಳಗಾವಿ- ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್‌ಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಮಂಗಳವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಂಘದ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ಮುಂದಿನ ಅವಧಿಗೆ ಸಂಘದ ನೂತನ ಅಧ್ಯಕ್ಷರಾಗಿ ನ್ಯೂಸ್ 18 ಕನ್ನಡದ ಹಿರಿಯ ವರದಿಗಾರ ಚಂದ್ರಕಾಂತ ಸುಗಂಧಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ…

Read More

ಪೋಕ್ಸೊದಲ್ಲಿ ಪೊಲೀಸ್ ಲೋಪ… ಆದರೆ ಶಿಕ್ಷೆ ಮಾತ್ರ ತಣ್ಣಗೆ!

e belagavi Special Report ಪೋಕ್ಸೊ ಪ್ರಕರಣದಲ್ಲಿ ಕರ್ತವ್ಯ ಲೋಪ ಸಾಬೀತಾದ ಪೊಲೀಸರಿಗೆ ಕಠಿಣ ಶಿಕ್ಷೆ ಬದಲು ಸಣ್ಣ ಎಚ್ಚರಿಕೆ – ಪೊಲೀಸ್ ಆಯುಕ್ತರ ನಡೆ ಭಾರೀ ವಿವಾದಕ್ಕೆ ಕಾರಣ ಹೈಕೋರ್ಟ್‌ಗೆ ತಪ್ಪಿತಸ್ಥರೆಂದು ವರದಿ ಕೊಟ್ಟ ಮೇಲೂ, ಎಪಿಎಂಸಿ ಠಾಣೆ ಅಧಿಕಾರಿಗಳಿಗೆ ರೂಲ್–7 ಮಾತ್ರ – ಮಕ್ಕಳ ನ್ಯಾಯವೇ ಪ್ರಶ್ನಾರ್ಥಕ ಹೈಕೋರ್ಟ್‌ಗೆ ತಪ್ಪಿತಸ್ಥರೆಂದು ವರದಿ ಸಲ್ಲಿಸಿದ ನಂತರವೂ ಸಿಪಿಐ–ಪಿಎಸ್ಐಗಳ ಮೇಲೆ ಕಠಿಣ ಕ್ರಮ ಇಲ್ಲ – ಬೆಳಗಾವಿ | ನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ…

Read More

ಪೂರ್ವಯೋಜಿತ ದಾಳಿ, ದ್ವೇಷ, ಗಣಿ ನೆರೆಳು?

ಮೃನಾಲ್ ಹೆಬ್ಬಾಳ್ಕರ್ ಚಾಲಕನ ಮೇಲಿನ ಚೂರಿ ಇರಿತದ ಹಿಂದೆ ಅಡಗಿರುವ ಆಳದ ಆಟ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಚಾಲಕನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ – ಕಾಂಟ್ರಾಕ್ಟ್ ಅಟ್ಯಾಕ್ ಶಂಕೆ. ಈ ಚೂರಿ ಕೇವಲ ದೇಹಕ್ಕೆ ಅಲ್ಲ… ಸಂದೇಶ ಕೊಟ್ಟಿದ್ದು ಯಾರಿಗೆ? ಸಚಿವೆ ಪುತ್ರನ ಚಾಲಕನ ಮೇಲೆ ಜನನಿಬಿಡ ರಸ್ತೆಯಲ್ಲಿ ಚೂರಿ ಇರಿತ – ಹಲವು ಆಯಾಮಗಳಲ್ಲಿ ತನಿಖೆ ಇ ಬೆಳಗಾವಿ ವಿಶೇಷಬೆಳಗಾವಿ:ಕ್ಲಬ್ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ನಡೆದ ಸಚಿವೆ ಹೆಬ್ಬಾಳಕರ ಪುತ್ರ ಮೃನಾಲ್…

Read More

ಬೆಳಗಾವೀಲಿ ಖನಿಜ ಲೂಟಿ – ಮೌನವೇ ದೊಡ್ಡ ಆರೋಪ..!

ಬೆಳಗಾವಿ ಲ್ಯಾಟರೈಟ್ ಲೂಟಿ.. ಸರ್ಕಾರದ ಕಣ್ಣುಮುಂದೆ ಖನಿಜ ಲೂಟಿ – ಮೌನವೇ ದೊಡ್ಡ ಆರೋಪ. ಪರವಾನಗಿ ಒಂದು, ಗಣಿಗಳು ನಾಲ್ಕು – ಲ್ಯಾಟರೈಟ್ ಮಾಫಿಯಾದ ಭೀಕರ ಆಟ” “ದಾಳಿಯ ನಾಟಕ, ದಂಧೆಯ ವಾಸ್ತವ – ಸರ್ಕಾರದ ಕಣ್ಣುಮುಂದೆ ಲ್ಯಾಟರೈಟ್ ದೋಚಾಟ” “ಕಳ್ಳತನದಿಂದ ಸಿಮೆಂಟ್ ಕಾರ್ಖಾನೆಗೆ – ಬೆಳಗಾವಿಯಿಂದ ಹರಿಯುತ್ತಿರುವ ಖನಿಜ ರಕ್ತಧಾರೆ” “ಕಾನೂನು ಕೈಕಟ್ಟು, ಮಾಫಿಯಾ ಕೈದೊಡ್ಡು – ಬೆಳಗಾವಿಯ ನೆಲವನ್ನು ನುಂಗುತ್ತಿರುವ ದಂಧೆ” “ಲ್ಯಾಟರೈಟ್ ಲೂಟಿ: ಅಧಿಕಾರಿಗಳ ರಕ್ಷಣೆ, ಜನರ ಸಂಪತ್ತಿನ ಹರಣ” ಬೆಳಗಾವಿ:ಬೆಳಗಾವಿ ಗ್ರಾಮೀಣ…

Read More

ಬೆಳಗಾವಿಯಲ್ಲಿ ಹಿಂದೂ ಶಕ್ತಿ ಪ್ರದರ್ಶನ’

.ಜನೇವರಿ 11 ರಂದು ನಡೆಯಲಿರುವ ಸಮಾವೇಶ. ಭಾಗ್ಯನಗರದ ರಾಮನಾಥ ಮಂಗಲ‌ ಕಾರ್ಯಾಲಯದಲ್ಲಿ ನಡೆಯಲಿದೆ ಹಿಂದೂ ಸಮಾವೇಶ ಸಾವಿರಾರು ಕಾರ್ಯಕರ್ತರ ನಿರೀಕ್ಷೆ ಬೆಳಗಾವಿ.ಹಿಂದೂ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯ ಘೋಷಣೆಯೊಂದಿಗೆ ಬೆಳಗಾವಿಯಲ್ಲಿ ಭರ್ಜರಿ ಹಿಂದೂ ಸಮಾವೇಶ ಕ್ಕಾಗಿ ಎಲ್ಲ ಸಿದ್ಧತೆಗಳು ಭರ್ಜರಿ ನಡೆದಿವೆಜನವರಿ 11ರಂದು ಸಂಜೆ 5 ಗಂಟೆಗೆ ಭಾಗ್ಯನಗರದ ರಾಮನಾಥ ಮಂಗಲ ಕಾಯರ್ಾಲಯದಲ್ಲಿ ಈ ಮಹತ್ವದ ಸಮಾವೇಶ ಆಯೋಜಿಸಲಾಗಿದೆ.,ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶವನ್ನು ಹಿಂದೂ…

Read More

ಪೊಕ್ಸೊ ಕೇಸ್‌ನಲ್ಲಿ ಪೊಲೀಸ್ ವ್ಯವಸ್ಥೆ ಫೇಲ್…!

🔹 ಪೊಲೀಸ್ ಅಸಡ್ಡೆಗೆ ಕಾನೂನಿನ ಚಾಟಿ – e-Belagavi ಬಹಿರಂಗಗೊಳಿಸಿದ ಸತ್ಯಕ್ಕೆ ಹೈಕೋರ್ಟ್ ಮಾನ್ಯತೆ. ಮಕ್ಕಳ ನ್ಯಾಯಕ್ಕೆ ದ್ರೋಹ: ಪೊಕ್ಸೊ ಕೇಸ್‌ನಲ್ಲಿ ಸಿಪಿಐ–ಪಿಎಸ್‌ಐಗಳ ಪಾತ್ರ ಬಹಿರಂಗ. ಸ್ಟೇಷನ್‌ನಿಂದ ಆಸ್ಪತ್ರೆಯವರೆಗೆ ನಿರ್ಲಕ್ಷ್ಯದ ಪಥ –ತನಿಖಾ ವರದಿಯಲ್ಲಿ ಸ್ಫೋಟಕ ವಿವರಗಳು ಮೂರು ದಿನ ತಾಯಿಯನ್ನು ಅಲೆದಾಡಿಸಿದ ಪೊಲೀಸರು – ಮಕ್ಕಳ ಹಕ್ಕುಗಳ ಮೇಲೆ ಬಿದ್ದ ಕಪ್ಪು ಚುಕ್ಕೆ ಪೊಕ್ಸೊ ಕಾಯ್ದೆ ಕಾಗದಕ್ಕಷ್ಟೇ? ಬೆಳಗಾವಿಯಲ್ಲಿ ಜಾರಿ ವಿಫಲವಾದ ಪೊಲೀಸ್ ವ್ಯವಸ್ಥೆ e-Belagavi ಬಹಿರಂಗ ಮಾಡಿದ ಸತ್ಯಕ್ಕೆ ಹೈಕೋರ್ಟ್ ಮುದ್ರೆ – ಸಿಪಿಐ,…

Read More
error: Content is protected !!