ಪಾಳು ಬಿದ್ದ ಬಾಲಭವನಕ್ಕೆ ಹೊಸ ಜೀವ

ನಿರ್ಲಕ್ಷ್ಯದ ನೆರಳಿಂದ ಮಕ್ಕಳ ಕನಸುಗಳ ಕಡೆಗೆಸರ್ಕಾರಿ ಶಾಲೆ ಮಕ್ಕಳಲ್ಲೂ ಪ್ರತಿಭೆ ಇದೆ – ವೇದಿಕೆ ಇಲ್ಲದೆ ಮಂಕಾಗಿತ್ತು ₹35 ಲಕ್ಷದ ಹೂಡಿಕೆ, ಮಕ್ಕಳ ಭವಿಷ್ಯಕ್ಕೆ ಬಲವಾದ ಅಡಿಪಾಯ ಆಟವಲ್ಲ, ಸ್ಪರ್ಧಾತ್ಮಕ ಕ್ರೀಡಾಜೀವನಕ್ಕೆ ಸಿದ್ಧತೆದಿವ್ಯಾಂಗ ಮಕ್ಕಳಿಗೂ ಸಮಾನ ಅವಕಾಶದ ಸ್ಪಷ್ಟ ಸಂದೇಶ. ಸರ್ಕಾರಿ–ಖಾಸಗಿ ಅಂತರ ಕಡಿತಕ್ಕೆ ಸಮತೋಲನದ ನಿರ್ಧಾರ ರಣಜಿ ಅನುಭವ ನೇರ ತರಬೇತಿ: ಅಪರೂಪದ ಅವಕಾಶ. ಸೌಲಭ್ಯಗಳಲ್ಲಿ ರಾಜಿ ಇಲ್ಲ – ಗುಣಮಟ್ಟವೇ ಪ್ರಧಾನ ಬೆಳಗಾವಿ:ಒಂದು ಕಾಲದಲ್ಲಿ ಮಕ್ಕಳ ಕಲರವದಿಂದ ತುಂಬಿದ್ದ, ನಂತರ ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ…

Read More

ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮತ್ತೊಂದು ‘ಹೊಸ’ ಹಗರಣದ ಸುಳಿವು?

.998 ಬ್ಯಾನರ್ ಲೆಕ್ಕದಲ್ಲಿ ಅನುದಾನ ದುರ್ಬಳಕೆಯ ವಾಸನೆ ಐಸಿಡಿಎಸ್ ಯೋಜನೆಯಲ್ಲಿ ‘ಬ್ಯಾನರ್ ಲೆಕ್ಕಾಚಾರ’ ಅನುಮಾನಾಸ್ಪದ ಅಭಿವೃದ್ಧಿ ಹೆಸರಿನಲ್ಲೇ ಮತ್ತೊಂದು ಅನುದಾನ ಆಟವೇ?. ಬೆಂಗಳೂರು:ರಾಜ್ಯಾದ್ಯಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಐಸಿಡಿಎಸ್ ಯೋಜನೆಯಡಿ ಅಂಗನವಾಡಿಗಳ ಎದುರು ಅಳವಡಿಸಲಾಗುತ್ತಿರುವ ಮಾಹಿತಿ ಬ್ಯಾನರ್‌ಗಳು ಇದೀಗ ಅಭಿವೃದ್ಧಿಯ ಸಂಕೇತವಲ್ಲ, ಅನುಮಾನಗಳ ಕೇಂದ್ರಬಿಂದುವಾಗಿವೆ.ಇಲಾಖೆಯ ಅಧಿಕೃತ ಆದೇಶದಂತೆ, ಪ್ರತಿಯೊಂದು ಅಂಗನವಾಡಿಯ ಮುಂದೆ 6×4 ಅಳತೆಯ ಐಸಿಡಿಎಸ್ ಮಾಹಿತಿ ಬ್ಯಾನರ್ ಅಳವಡಿಸುವಂತೆ ಸೂಚಿಸಲಾಗಿದ್ದು, ಪ್ರತಿ ಬ್ಯಾನರ್‌ಗೆ ರೂ.998 ವೆಚ್ಚ ನಿಗದಿಪಡಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ…

Read More
error: Content is protected !!