ಕಳಪೆ ಆಹಾರ ಸರಬರಾಜು ತಕ್ಷಣ ನಿಲ್ಲಿಸಿ’
ಅಂಗನವಾಡಿ ಮಕ್ಕಳ ಆಹಾರ ಗುಣಮಟ್ಟಕ್ಕೆ ಗಂಭೀರ ಧಕ್ಕೆ. ಕಳಪೆ ಆಹಾರ ಸರಬರಾಜು ತಕ್ಷಣ ನಿಲ್ಲಿಸಿ’ ಸಿಎಂಗೆ ಆರ್.ಅಶೋಕ್–ಹನುಮಂತಯ್ಯ ಕಠಿಣ ಪತ್ರಬೆಳಗಾವಿ:ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುತ್ತಿರುವ ಆಹಾರವು ಗುಣಮಟ್ಟ ಕಳೆದುಕೊಂಡಿದ್ದು, ಇದು ಬಡ ಮಕ್ಕಳ ಆರೋಗ್ಯ ಮತ್ತು ಭವಿಷ್ಯಕ್ಕೆ ಭಾರಿ ಅಪಾಯ ತಂದೊಡ್ಡುತ್ತಿದೆ ಎಂದು ಆರೋಪಿಸಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಪದಗಳಲ್ಲಿ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.ಅಂಗನವಾಡಿಗಳಿಗೆ allegedly ಕಳಪೆ…

