Headlines

ಇದು ಹಗರಣಗಳ ‘ರಾಜ

ಹಗರಣಗಳ ರಾಜನಿಗೆ ಅಡ್ಡಿ ಇಲ್ಲವೇ?▪️ ಸಿಎಂ ಆದೇಶಕ್ಕೂ ಸವಾಲಾದ ‘ಅದೃಶ್ಯ ಶಕ್ತಿ’ ಯಾರು?▪️ ಪೋಷಣ್ ಯೋಜನೆ: ಮಕ್ಕಳ ತೂಕ ಕಡಿಮೆ, ಬಿಲ್ಲುಗಳ ತೂಕ ಜಾಸ್ತಿ!▪️ ಅಂಗನವಾಡಿ—ಕಲಿಕೆಯ ಕೇಂದ್ರವೋ? ಕಮಿಷನ್ ಕಾರ್ಖಾನೆಯೋ? ಮಕ್ಕಳ ತಟ್ಟೆಯಿಂದ ಕೋಟಿಗಳ ದಾರಿ!▪️ 450 ರೂ ಬ್ಯಾನರ್ ಗೆ 988 ರೂ..ಇದರ ಸೂತ್ರಧಾರ ಯಾರು..▪️ ಸ್ಮಾರ್ಟ್ ಮೊಬೈಲ್ ಹೆಸರಿನಲ್ಲಿ ‘ಸ್ಮಾರ್ಟ್’ ದೋಚಾಟ▪️ ಪಾತ್ರೆ–ಪರಿಕರದಿಂದ ಟಿವಿವರೆಗೆ: ಎಲ್ಲವೂ ಬಿಲ್ ಆಟ. ವರ್ಗಾವಣೆ ಆದೇಶ ಕಾಗದದಲ್ಲೇ ಸೀಮಿತ!▪️ ಸಚಿವರ ಕೈ ಬಿಗಿತವೇ? ಅಥವಾ ಕೈಕಟ್ಟು ಆಡಳಿತವೇ?▪️ ಇಲಾಖೆಯೊಳಗಿನ…

Read More

ಕಳಪೆ ಆಹಾರ ಸರಬರಾಜು ತಕ್ಷಣ ನಿಲ್ಲಿಸಿ’

ಅಂಗನವಾಡಿ ಮಕ್ಕಳ ಆಹಾರ ಗುಣಮಟ್ಟಕ್ಕೆ ಗಂಭೀರ ಧಕ್ಕೆ. ಕಳಪೆ ಆಹಾರ ಸರಬರಾಜು ತಕ್ಷಣ ನಿಲ್ಲಿಸಿ’ ಸಿಎಂಗೆ ಆರ್.ಅಶೋಕ್–ಹನುಮಂತಯ್ಯ ಕಠಿಣ ಪತ್ರಬೆಳಗಾವಿ:ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುತ್ತಿರುವ ಆಹಾರವು ಗುಣಮಟ್ಟ ಕಳೆದುಕೊಂಡಿದ್ದು, ಇದು ಬಡ ಮಕ್ಕಳ ಆರೋಗ್ಯ ಮತ್ತು ಭವಿಷ್ಯಕ್ಕೆ ಭಾರಿ ಅಪಾಯ ತಂದೊಡ್ಡುತ್ತಿದೆ ಎಂದು ಆರೋಪಿಸಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಪದಗಳಲ್ಲಿ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.ಅಂಗನವಾಡಿಗಳಿಗೆ allegedly ಕಳಪೆ…

Read More

ಕ್ರೀಡಾಂಗಣ ಅಭಿವೃದ್ಧಿಗೆ ಎಸಿಸಿ ಸದಸ್ಯ ಅಶೀಷ್ ಶೆಲಾರ್‌ಗೆ ಶಾಸಕ ಅಭಯ ಪಾಟೀಲ ಪತ್ರ

ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬೆಳಗಾವಿ ಸಿದ್ಧ; ₹20 ಕೋಟಿ ಮೂಲಸೌಕರ್ಯ ಬಾಕಿ. ಕ್ರೀಡಾಂಗಣ ಅಭಿವೃದ್ಧಿಗೆ ಎಸಿಸಿ ಸದಸ್ಯ ಅಶೀಷ್ ಶೆಲಾರ್‌ಗೆ ಶಾಸಕ ಅಭಯ ಪಾಟೀಲ ಪತ್ರಬೆಳಗಾವಿ:ಹತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿಯ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ಸಂಪೂರ್ಣ ಸಜ್ಜುಗೊಳಿಸಲು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು ₹15–20 ಕೋಟಿ ಅನುದಾನ ಅಗತ್ಯವಿದೆ ಎಂದು ಬೆಳಗಾವಿ ಶಾಸಕ ಅಭಯ ಪಾಟೀಲ ಅವರು ಮಹಾರಾಷ್ಟ್ರ ಸರ್ಕಾರದ ಸಚಿವ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸದಸ್ಯ ಅಶೀಷ್ ಶೆಲಾರ್ ಅವರಿಗೆ…

Read More
error: Content is protected !!