ಜಾಗತಿಕ ಹಸಿರು ಹಾದಿಗೆ ಬೆಳಗಾವಿ ದಿಟ್ಟ ಹೆಜ್ಜೆ

ಸಿಟೀಸ್ 2.0’ ಅಡಿ ಜೈಪುರ ಮಾದರಿ ಅಧ್ಯಯನಕ್ಕೆ ಪಾಲಿಕೆ ತಂಡ – ಕಸದ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಹುಡುಕಾಟ ಶಾಶ್ವತ ನಗರಾಭಿವೃದ್ಧಿಯತ್ತ ಮಹತ್ವದ ಹೆಜ್ಜೆ ■ ಜಾಗತಿಕ ಸಹಭಾಗಿತ್ವದ ‘ಸಿಟೀಸ್ 2.0’ ಯೋಜನೆ ■ ಜೈಪುರದಲ್ಲಿ ಆಧುನಿಕ ಕಸದ ನಿರ್ವಹಣಾ ವ್ಯವಸ್ಥೆಗಳ ವೀಕ್ಷಣೆ ■ ಹೆಚ್ಚುತ್ತಿರುವ ಘನತ್ಯಾಜ್ಯಕ್ಕೆ ವೈಜ್ಞಾನಿಕ ಪರಿಹಾರ ಹುಡುಕಾಟ ■ ಫಲಿತಾಂಶಾಧಾರಿತ ಅನುಷ್ಠಾನಕ್ಕೆ ಕೇಂದ್ರದ ಒತ್ತು■ ಸ್ಥಳೀಯ ಅನುಭವದಿಂದ ಅಂತರರಾಷ್ಟ್ರೀಯ ಮಾನದಂಡಗಳತ್ತ ದೃಷ್ಟಿ ■ ವಾರ್ಡ್ ಮಟ್ಟದಲ್ಲಿ ಪೈಲಟ್ ಯೋಜನೆ ಸಿದ್ಧತೆ■ ‘ಅನುಷ್ಠಾನ’ವೇ ನಗರ…

Read More

ಗಮನಸೆಳೆದ ವಿಜಯೇಂದ್ರ ಸುದ್ದಿಗೋಷ್ಟಿ..!

ಯಾಕಂತಿರಾ ಈ ವರದಿ ಪೂರ್ತಿ ಓದಿ. ಅಬಕಾರಿ ಹಗರಣದ ಕುರಿತಂತೆ ಒಂದೇ ಆಡಿಯೊ ಇಟ್ಟುಕೊಂಡು ಸದನದೊಳಗೆ ಮತ್ತು ಹೊರಗೆ ಹೋರಾಟ ಮಾಡುವ ಬಿಜೆಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹೊರಬರುತ್ತಿರುವ ಸರಣಿ ಹಗರಣಗಳ ಬಗ್ಗೆ ಮೌನ ಯಾಕೆ ಎನ್ಬುವ ನೇರ ಪ್ರಶ್ನೆ ಬಿಜೆಪಿ ರಾಜ್ಯಾಧ್ಯಕ್ಚ ವಿಜಯೇಂದ್ರ ಎದುರಿಸಿದರು. ಆರಂಭದಲ್ಲಿ ಪ್ರಶ್ನೆ ನೇರವಾಗಿ ಕಿವಿಗಪ್ಪಳಿಸದ ಮೇಲೆ ಗಂಭೀರವಾದ ವಿಜಯೇಂದ್ರ ಅದಕ್ಕೆ ಸ್ಪಷ್ಟನೆ ಕೂಡ ಕೊಟ್ಟರು. ಹಾಗಿದ್ದರೆ ಸುದ್ದಿಗೋಷ್ಟಿ ಯಲ್ಲಿ ಏನೇನಾಯಿತು? ನೀವೇ ನೋಡಿ. ಇಲ್ಲಿ ವಿಜಯೇಂದ್ರ ಅವರ…

Read More
error: Content is protected !!