ಬಡಿಹಳ್ಳಿ, ಕ್ಯಾತ್ಸಂದ್ರ, ಬಟವಡಿ ROBಗಳ ಪರಿಶೀಲನೆ

ತುಮಕೂರು: ಸಂಚಾರ ದಟ್ಟಣೆ ನಿವಾರಣೆಗೆ ವೇಗ — ಸಚಿವ ವಿ. ಸೋಮಣ್ಣ ವೀಕ್ಷಣೆತುಮಕೂರು: ನಗರದ ಪ್ರಮುಖ ರೈಲು ಮೇಲ್ಸೇತುವೆ (ROB) ಕಾಮಗಾರಿಗಳ ಪ್ರಗತಿಯನ್ನು ರೇಲ್ವೆ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬುಡಿಹಳ್ಳಿ, ಕ್ಯಾತ್ಸಂದ್ರ ಹಾಗೂ ಬಟವಡಿ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ ROB ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಸಂಚಾರ ದಟ್ಟಣೆ ಹೆಚ್ಚಿರುವ ಈ ಭಾಗಗಳಲ್ಲಿ ರೈಲು ಗೇಟ್ ಮುಚ್ಚುವ…

Read More
error: Content is protected !!