ಯೂಟೂಬ್ ಹಿಂದೆ ಬ್ಲ್ಯಾಕ್ಮೇಲ್ ದಂಧೆ..?

ಯೂಟೂಬರ್ ಅಂದ್ರೆ ಪತ್ರಕರ್ತರಲ್ಲ; ಮಾಧ್ಯಮದ ಮುಖವಾಡದಲ್ಲಿ ನಡೆದ ಬ್ಲ್ಯಾಕ್‌ಮೇಲ್ ಅಪರಾಧ ಬಹಿರಂಗ. ಯೂಟೂಬ್ ಮಾಧ್ಯಮದ ಮುಖವಾಡದಲ್ಲಿ ನಡೆದ ವಿಕೃತ ಅಪರಾಧ; ಮಹಿಳಾ ಅಧಿಕಾರಿಯ ಧೈರ್ಯದಿಂದ ಬಹಿರಂಗವಾದ ಬ್ಲ್ಯಾಕ್‌ಮೇಲ್ ಜಾಲ ಮಾಧ್ಯಮದ ಮುಖವಾಡದಲ್ಲಿ ನಡೆದ ಬ್ಲ್ಯಾಕ್‌ಮೇಲ್ ಅಪರಾಧ ಬಹಿರಂಗ. ಪತ್ರಿಕೋದ್ಯಮದ ಹೆಸರನ್ನು ದುರುಪಯೋಗ ಮಾಡಿದ ನಕಲಿ ಮಾಧ್ಯಮಗಿರಿ ಬಯಲು. ಯೂಟೂಬರ್ ಅಂದ್ರೆ ಪತ್ರಕರ್ತರಲ್ಲ ಎಂಬ ಸತ್ಯಕ್ಕೆ ಮತ್ತೊಂದು ಸಾಕ್ಷಿ; ಹಿಡನ್ ಕ್ಯಾಮರಾ–ಕೋಟಿ ಬ್ಲ್ಯಾಕ್‌ಮೇಲ್ ಪ್ರಕರಣ. ಹಿಡನ್ ಕ್ಯಾಮರಾ, ಕೋಟಿ ಬೇಡಿಕೆ, ಮೌನಕ್ಕೆ ಒತ್ತಡ—ನಕಲಿ ಯೂಟೂಬರ್ಸ್‌ಗಳ ಅಶ್ಲೀಲ ಕಾರ್ಯಾಚರಣೆಯ ಒಳನೋಟ….

Read More

ಸಿಗರೇಟ್ ದುಡ್ಡಿಗೆ ಜೀವ ಬಲಿ!

ಬೋಡಕೆನಟ್ಟಿಯಲ್ಲಿ ಅಂಗಡಿ ಮಾಲೀಕನ ಹತ್ಯೆಮದ್ಯದ ಅಮಲಿನ ನಾಲ್ವರು ಯುವಕರಿಂದ ಅಮಾನುಷ ಹಲ್ಲೆ – ನಾಲ್ವರ ಬಂಧನಬೆಳಗಾವಿ:ಸಿಗರೇಟ್ ದುಡ್ಡಿನಂತೆ ಕಾಣಿಸಿದ ಕ್ಷುಲ್ಲಕ ತಕರಾರು ಒಂದು ಜೀವವನ್ನೇ ಬಲಿ ಪಡೆದ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ಇದ್ದ ನಾಲ್ವರು ಯುವಕರು ನಡೆಸಿದ ಕ್ರೂರ ಹಲ್ಲೆಯಿಂದ ಅಂಗಡಿ ಮಾಲೀಕ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಮೃತಪಟ್ಟಿದ್ದಾರೆ. ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ (22), ನಿಖಿಲ್ ಮಹೇಶ್ ಚೌಗಲೆ (22), ವಿವೇಕ್ ರಾಜೇಂದ್ರ ಚೌಗುಲೆ…

Read More

ಯುಜಿಸಿ ವಿರುದ್ಧ ಟ್ರೋಲ್ ವಿಡಿಯೋ ವೈರಲ್…!

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಪ್ರವಾಹ – ವಾಸ್ತವಾಂಶ–ತಪ್ಪು ಮಾಹಿತಿ ನಡುವೆ ಗೊಂದಲ. ಯುಜಿಸಿ ಕುರಿತ ಟ್ರೋಲ್ ವಿಡಿಯೋ, ವಾಸ್ತವಕ್ಕಿಂತ ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಹೆಚ್ಚು ಜಾಗ ನೀಡುತ್ತಿರುವ ಸಾಮಾಜಿಕ ಜಾಲತಾಣಗಳ ಸ್ಥಿತಿಯನ್ನು ಬಯಲು ಮಾಡಿದೆ. ಶಿಕ್ಷಣ ನೀತಿಗಳಂತಹ ಗಂಭೀರ ವಿಷಯಗಳಲ್ಲಿ, ವೈರಲ್ ದೃಶ್ಯಗಳಿಗಿಂತ ವಾಸ್ತವಾಂಶಗಳೇ ಚರ್ಚೆಗೆ ಆಧಾರವಾಗಬೇಕು ಎಂಬ ಸಂದೇಶ ಈ ಘಟನೆಯಿಂದ ಹೊರಹೊಮ್ಮಿದೆ ebelagavi SPL report ನವದೆಹಲಿ:ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ, ದೇಶದ ಉನ್ನತ ಶಿಕ್ಷಣ ವಲಯದಲ್ಲಿ…

Read More

शाश्वत शहरांच्या दिशेने राष्ट्रीय चिंतन -भोपाळमध्ये ३ दिवसांची धोरणात्मक परिषद |

बेळगाव:वेगाने विस्तारत असलेल्या शहरांना भेडसावणाऱ्या पर्यावरणीय, पायाभूत सुविधा आणि प्रशासकीय आव्हानांच्या पार्श्वभूमीवर, शाश्वत शहरी विकास विषयावरील राष्ट्रीय स्तरावरील धोरणात्मक परिषद भोपाळ येथे तीन दिवसांसाठी सुरू झाली आहे.देशातील विविध राज्यांतून आलेले महापौर आणि उपमहापौर या परिषदेत सहभागी झाले असून, पर्यावरणपूरक, लोककेंद्रित आणि दीर्घकालीन शहरी विकास मॉडेल उभारण्यावर सखोल चर्चा करण्यात आली.बेळगाव महानगरपालिकेचे महापौर मंगेश पवार, उपमहापौर…

Read More

ಭೂಪಾಲದಲ್ಲಿ 3 ದಿನದ ಸಂವಾದ- ಬೆಳಗಾವಿ ಮೇಯರ್-ಉಪಮೇಯರ್ ಭಾಗಿ

ಸುಸ್ಥಿರ ನಗರಗಳ ದಿಕ್ಕಿನಲ್ಲಿ ರಾಷ್ಟ್ರೀಯ ಚಿಂತನೆಭೋಪಾಲ್ನಲ್ಲಿ 3 ದಿನಗಳ ನೀತಿ ಸಂವಾದ |ಬೆಳಗಾವಿವೇಗವಾಗಿ ವಿಸ್ತರಿಸುತ್ತಿರುವ ನಗರಗಳು ಎದುರಿಸುತ್ತಿರುವ ಪರಿಸರ, ಮೂಲಸೌಕರ್ಯ ಮತ್ತು ಆಡಳಿತ ಸವಾಲುಗಳ ನಡುವೆ, ಸುಸ್ಥಿರ ನಗರ ಅಭಿವೃದ್ಧಿ ಕುರಿತ ರಾಷ್ಟ್ರೀಯ ಮಟ್ಟದ ನೀತಿ ಸಂವಾದ ಭೋಪಾಲ್ನಲ್ಲಿ ಇಂದು ಮೂರು ದಿನಗಳ ಕಾಲ ಆರಂಭಗೊಂಡಿತು.ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಮಹಾಪೌರರು ಹಾಗೂ ಉಪಮಹಾಪೌರರು ಈ ಸಂವಾದದಲ್ಲಿ ಭಾಗವಹಿಸಿ, ಪರಿಸರ ಸ್ನೇಹಿ, ಜನಕೇಂದ್ರಿತ ಹಾಗೂ ದೀರ್ಘಕಾಲೀನ ನಗರ ಮಾದರಿ ರೂಪಿಸುವ ಕುರಿತು ಆಳವಾದ ಚರ್ಚ ನಡೆಸಿದರು.ಬೆಳಗಾವಿ ಮಹಾನಗರ…

Read More

ಅಕ್ರಮಗಳ ನೆರಳಲ್ಲಿ ಬೆಳಗಾವಿ ಗ್ರಾಮೀಣ

.ಜೂಜು–ಗಣಿ–ಅರಣ್ಯಭೂಮಿ ವಿವಾದ . ಕೈಕಟ್ಟಿ ಕುಳಿತ ಪೊಲೀಸ್. ಬೆನ್ನಾಳಿ ರೇಡ್ ಬಾರಾಖೂನ್ ಮಾಫ್. ನಾಮಕಾಬಾಸ್ತೆ ವಿಚಾರಣೆ- ಎಸಿಪಿ ತನಿಖಾ ವರದಿ ಮಾಯ. ಬೆಳಗಾವಿ:ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಒಂದೊಂದೇ ಘಟನೆಗಳಿಂದಲ್ಲ, ಸರಣಿಯಾಗಿ ಉದ್ಭವಿಸುತ್ತಿರುವ ವಿವಾದಗಳಿಂದ ಗಮನ ಸೆಳೆಯುತ್ತಿದೆ. ಜೂಜು ಅಡ್ಡೆಗಳ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಆರೋಪ, ಅಕ್ರಮ ಗಣಿಗಾರಿಕೆ, ಭೂಮಿಗಾಗಿ ರೈತರ ಹೋರಾಟ, ಪರಿಸರ ನಾಶ—ಈ ಎಲ್ಲವೂ ವಿಭಿನ್ನವಾಗಿದ್ದರೂ, ಒಟ್ಟಾಗಿ ನೋಡಿದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ತಾಲೂಕು ಮಟ್ಟದ ಆಡಳಿತ ಹಿಟ್ಲರ್ ಶಾಹಿ…

Read More
error: Content is protected !!