ಲಾಜ್‌ಗಳಲ್ಲಿ ಕಳ್ಳತನ ಪ್ರಕರಣ ಭೇದಿಸಿದ ತಿಲಕವಾಡಿ ಪೊಲೀಸರು

ತಿಲಕವಾಡಿ ಪೊಲೀಸರ ಕಾರ್ಯಾಚರಣೆಲಾಜ್ ಕಳ್ಳತನ ಪ್ರಕರಣದಲ್ಲಿ ಮಹಿಳೆ ಸೆರೆ; ಮತ್ತೊಬ್ಬ ಆರೋಪಿತ ಪರಾರಿ. ಲಾಜ್ ಕಳ್ಳತನ ಪ್ರಕರಣಕ್ಕೆ ತೆರೆಮಹಿಳೆ ಬಂಧನ; ₹32.86 ಲಕ್ಷ ಮೌಲ್ಯದ ವಾಹನ, ಮೊಬೈಲ್ ಸೇರಿ ಸ್ವತ್ತು ಜಪ್ತಿ — ಬೆಳಗಾವಿ:ನಗರದ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಸ್ಟಲ್ ಎಂಪಾಯರ್ ಲಾಜಿಂಗ್ ಮತ್ತು ಅಮಿತ್ ಡಿಲಕ್ಸ್ ಲಾಜಿಂಗ್ಗಳಲ್ಲಿ ನಡೆದ ಕಳ್ಳತನ ಪ್ರಕರಣವನ್ನು ತಿಲಕವಾಡಿ ಪೊಲೀಸರು ಚುರುಕಾಗಿ ಭೇದಿಸಿದ್ದು, ಮಹಿಳಾ ಆರೋಪಿತಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿತಳನ್ನು ದೀಪಾ ಮಹಾಲಿಂಗ ಅವಟಗಿ…

Read More

ಅಹಿಂದ ಸಮೀಕರಣ ಬಲಪಡಿಸಿದ ಬಜೆಟ್

ಮೇಲ್ವರ್ಗದವರ ಕಡೆಗಣನೆ ಎಂಬ ಆರೋಪದ ನಡುವೆ ರಾಜಕೀಯ ಲೆಕ್ಕಾಚಾರ** ಹಿಂದುಳಿದ ವರ್ಗಗಳಿಗೆ ದೊಡ್ಡ ಅನುದಾನ – ಸಾಮಾನ್ಯ ವರ್ಗದಲ್ಲಿ ಅಸಮಾಧಾನ; ಬಜೆಟ್ ಹಿಂದೆ ರಾಜಕೀಯ ಲೆಕ್ಕಾಚಾರವೇ? ಸಾಮಾಜಿಕ ನ್ಯಾಯದ ಹೆಸರಿನಲ್ಲಿ ‘ಅಹಿಂದ’ ಸಮೀಕರಣ ಬಲಪಡಿಸುವ ಯತ್ನ ಎಂಬ ವಿರೋಧ ಪಕ್ಷಗಳ ಆರೋಪ ಸಾಮಾಜಿಕ ನ್ಯಾಯದ ಬಜೆಟ್ ಅಥವಾ ಮತಬ್ಯಾಂಕ್ ರಾಜಕೀಯ? (E belagavi special report)ಬೆಂಗಳೂರು, ಮಾ.6:ರಾಜ್ಯದ ಮುಖ್ಯಮಂತ್ರಿ Siddaramaiah ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್‌ ಆರ್ಥಿಕ ದಾಖಲೆಗಿಂತ ಹೆಚ್ಚು ರಾಜಕೀಯ ಸಂದೇಶ ನೀಡಿದ ದಾಖಲೆ…

Read More
error: Content is protected !!