ಪಾಲಿಕೆಯಲ್ಲಿ PID ಬಾಂಬ್…!

ಅಕ್ರಮ ಆಸ್ತಿಗಳಿಗೆ ಸಂಖ್ಯೆ ಕೊಟ್ಟವರು ಯಾರು?ಅಧಿಕಾರಿಗಳಷ್ಟೇ ಅಲ್ಲ, ಒತ್ತಡದ ಸೂತ್ರಧಾರರ ಮೇಲೂ ಕ್ರಮಕ್ಕೆ ಆಗ್ರಹ ಬೆಳಗಾವಿ: ಅಕ್ರಮ ಆಸ್ತಿಗಳಿಗೆ ಪಿಐಡಿ ನೀಡಿದ ಪ್ರಕರಣ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗದ್ದಲ ಎಬ್ಬಿಸಿದೆ. ಅಧಿಕಾರಿಗಳಿಗೆ ನೋಟಿಸ್ ನೀಡಿರುವುದಾಗಿ ಆಡಳಿತ ತಿಳಿಸಿದರೂ, ಸದಸ್ಯರು ಇದನ್ನು ಸಾಲದು ಎಂದಿದ್ದಾರೆ. “ಅಕ್ರಮ ಪಿಐಡಿ ಹಿಂದೆ ಯಾರು ಇದ್ದಾರೆ, ಯಾರ ಒತ್ತಡ ಕೆಲಸ ಮಾಡಿದೆ, ನಕಲಿ ದಾಖಲೆ ನೀಡಿದವರು ಯಾರು?” ಎಂಬ ಪ್ರಶ್ನೆಗಳನ್ನು ಸಭೆಯಲ್ಲಿ ತೀವ್ರವಾಗಿ ಎತ್ತಲಾಯಿತು. ತಪ್ಪಿತಸ್ಥ ಅಧಿಕಾರಿಗಳ ಜೊತೆಗೇ ಅಕ್ರಮ ಪಿಐಡಿ ಮಾಡಿಸಿಕೊಂಡ…

Read More

ಮೋರೆ ಠರಾವ್ಗೆ ‘ಪ್ರೀತಿ’ ಪ್ರತ್ಯುತ್ತರ ಏನು?

ಏಕೆ ಈ ನಿರ್ಣಯ?.2005ರ ಮಹಾರಾಷ್ಟ್ರ ಪರ ಗೊತ್ತುವಳಿಗೆ ಪ್ರತಿರೋಧದ ರಾಜಕೀಯ ಉತ್ತರ.ಸುಪ್ರೀಂ ಕೋರ್ಟ್‌ಗೆ ಕರ್ನಾಟಕದ ಪರ ಸ್ಪಷ್ಟ ಸ್ಥಳೀಯ ಸಂದೇಶ.“ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಘೋಷಣೆಗೆ ಸಂಸ್ಥಾತ್ಮಕ ಬಲ.ಕನ್ನಡಿಗರ ಭಾವನೆಗೆ ಪಾಲಿಕೆಯಿಂದ ಅಧಿಕೃತ ಮುದ್ರೆ ಬೆಳಗಾವಿ ಪಾಲಿಕೆಯಲ್ಲಿ ಕನ್ನಡದ ಘೋಷಣೆ ಮೊಳಗಲಿ..!. ಮಹಾಜನ ವರದಿಯೇ ಅಂತಿಮ’, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ನಿರ್ಣಯಕ್ಕೆ ಒತ್ತಾಯ ಬೆಳಗಾವಿ,ಕರ್ನಾಟಕ–ಮಹಾರಾಷ್ಟ್ರ ಗಡಿವಿವಾದ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹೊತ್ತಿನಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯ ಸರ್ವಸಾಧಾರಣ ಸಭೆಯಲ್ಲೇ ಕರ್ನಾಟಕ ಪರ ಘನ…

Read More
error: Content is protected !!