Headlines

ಬೆಳಗಾವಿಯಲ್ಲಿ ಸೈಬರ್ ಜಾಲ ಬಯಲು: 72 ಖಾತೆಗಳಿಂದ ₹1.27 ಕೋಟಿ ವಂಚನೆ!

ಬೆಳಗಾವಿ ನಗರ ಸೈಬರ್ ಅಪರಾಧ ಪೊಲೀಸರು ಭಾರೀ ಸೈಬರ್ ವಂಚನೆ ಜಾಲವನ್ನು ಭೇದಿಸಿದ್ದು, ಅಮಾಯಕ ಜನರ ಹೆಸರಲ್ಲಿ ತೆರೆದಿದ್ದ 72 ಬ್ಯಾಂಕ್ ಖಾತೆಗಳನ್ನು ‘ಮ್ಯೂಲ್ ಅಕೌಂಟ್’ಗಳಾಗಿ ಬಳಸಿ ₹1.27 ಕೋಟಿ ವಂಚನೆ ನಡೆಸಿರುವುದು ಪತ್ತೆಯಾಗಿದೆ.‘ವರ್ಕ್ ಫ್ರಾಂ ಹೋಮ್’ ಉದ್ಯೋಗ, ಸರ್ಕಾರದ ಸಾಲ ಸೌಲಭ್ಯ ಕೊಡಿಸುತ್ತೇವೆ ಎಂದು ನಂಬಿಸಿ ಖಾತೆಗಳನ್ನು ತೆರೆಸಲಾಗುತ್ತಿತ್ತು. ಬಳಿಕ ಆ ಖಾತೆಗಳ ಮೂಲಕ ಮೋಸದ ಹಣ ವರ್ಗಾವಣೆ ಮಾಡಲಾಗುತ್ತಿತ್ತು. 22 ಫೆಬ್ರವರಿ 2026ರಂದು ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ ಈ ಜಾಲ ಬೆಳಕಿಗೆ ಬಂದಿದೆ. ಪೊಲೀಸರು…

Read More

ಅವಳ‌ ಸಾವಿಗೆ ಬರೀ ಅನುಕಂಪ ಬೇಡ…!

ಇ ಬೆಳಗಾವಿ‌ ವಿಶೇಷ ಅವ್ವಕ್ಕ ಕೋಲಕಾರ ಅವರ ಸಾವಿನ ಬಳಿಕ ಉಳಿದಿರುವುದು ಕೇವಲ ಖಾಲಿ ಸ್ಥಾನವಲ್ಲ;ಅದು ಒಂದು ಮನೆಯ ನಿಶ್ಶಬ್ದ ಕಳವಳ. ಪ್ರತಿದಿನ ದುಡಿದು ಮನೆಗೆ ಆಧಾರವಾಗಿದ್ದ ಕೈಗಳು ಏಕಾಏಕಿ ನಿಂತುಹೋದಾಗ, ಆ ಮನೆಯೊಳಗೆ ಮೊದಲು ಕೇಳಿಬರುವುದು ಅಳುವ ಧ್ವನಿಯಲ್ಲ — “ಇನ್ನು ಮುಂದೆ ಏನು?” ಎಂಬ ಭಯದ ಪ್ರಶ್ನೆ. ಬಡ ಕುಟುಂಬಗಳಿಗೆ ಬದುಕು ದಿನಗೂಲಿ ಮೇಲೆ ನಿಂತಿರುತ್ತದೆ. ಅಂಥ ಮನೆಯ ಒಂದು ಜೀವ ಕರ್ತವ್ಯದ ನಡುವೆ ಕಳೆದುಹೋದರೆ, ಅದರ ಪರಿಣಾಮ ಕುಟುಂಬದ ಊಟದ ತಟ್ಟೆಯಿಂದ ಮಕ್ಕಳ…

Read More

ಮಹಾ ಪರ ಭಂಡರಿಗೆ ಬೆಳಗಾವಿಯ ಕನ್ನಡಿಗರು ಕೊಡುವ ಉತ್ತರ ಯಾವಾಗಲೂ ಕಠಿಣವೇ…!

ಎಂಇಎಸ್ ಮತ್ತೆ ಮಹಾ ಪರ ಠರಾವ್ ಹೆಸರಿನಲ್ಲಿ ಉದ್ರೇಕದ ರಾಜಕಾರಣ ವಿಜಯ ಮೋರೆ ಪ್ರಕರಣ ಇನ್ನೂ ಬೆಳಗಾವಿಯ ರಾಜಕೀಯ ನೆನಪಿನಲ್ಲಿ ಜೀವಂತ. ಹಿಂದೆ ಸವಾಲು ಹಾಕಿದವರಿಗೆ ಇತಿಹಾಸವೇ ಉತ್ತರ ಕೊಟ್ಟಿದೆ. ಈಗ ಮತ್ತೆ ಅದೇ ಆಟ ಆಡಿದರೆ ಕನ್ನಡಿಗರ ಮನಸ್ಸೇ ಅಂತಿಮ ತೀರ್ಪು ನೀಡಲಿದೆ. ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಎಂಇಎಸ್ ನಗರಸೇವಕರಿಂದ ಕೇಳಿಬಂದಿರುವ ಮಹಾ ಪರ ಠರಾವ್ ಸವಾಲು ಸಾಮಾನ್ಯ ರಾಜಕೀಯ ಹೇಳಿಕೆ ಅಲ್ಲ. ಅದು ಕನ್ನಡಿಗರ ಸಹನೆಯನ್ನು ಕೆಣಕುವ, ಬೆಳಗಾವಿಯ ಶಾಂತ ವಾತಾವರಣವನ್ನು ರಾಜಕೀಯ…

Read More

ಸ್ವಚ್ಚತಾ ಕರ್ತವ್ಯದಲ್ಲೇ ಜೀವ ಬಲಿ

ಸ್ವಚ್ಚತಾ ಕರ್ತವ್ಯದಲ್ಲೇ ಜೀವ ಬಲಿಅನಗೋಳ ನಾಕಾ ಬಳಿ ಪಾಲಿಕೆ ಪೌರಕಾರ್ಮಿಕಿ ಅವ್ವಕ್ಕ ಕೋಲಕಾರ ದುರ್ಮರಣ ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾಗಿದ್ದ ಚಾಲಕ; ಬಳಿಕ ಪೊಲೀಸ್ ವಶಕ್ಕೆ. ಬೆಳಗಾವಿ: ನಗರದ ಸ್ವಚ್ಚತೆಗೆ ಮುಂಜಾನೆಲೇ ರಸ್ತೆಗಿಳಿದಿದ್ದ ಪಾಲಿಕೆ ಪೌರಕಾರ್ಮಿಕಿ ಅವ್ವಕ್ಕ ಕೋಲಕಾರ ಅವರು, ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಅನಗೋಳ ನಾಕಾ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.ಮಾಹಿತಿಯ ಪ್ರಕಾರ, ಅವ್ವಕ್ಕ ಕೋಲಕಾರ ಅವರು ಎಂದಿನಂತೆ ಬೆಳಿಗ್ಗೆ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದಾಗ…

Read More
error: Content is protected !!