ಕಾರ್ಯಕರ್ತನೇ ಬಿಜೆಪಿಯ ಶಕ್ತಿ, ನಾಯಕತ್ವದ ಮೂಲ: ಡಾ. ರವಿ ಸಿ.ಟಿ

ಹುಕ್ಕುಂದದಲ್ಲಿ ನಡೆದ ಕಾರ್ಯಕ್ರಮ .ಚಿಕ್ಕಮಗಳೂರು:“ಬಿಜೆಪಿ ಎಂದರೆ ಕಾರ್ಯಕರ್ತರ ಪಕ್ಷ. ಇಲ್ಲಿ ಕಾರ್ಯಕರ್ತರೇ ಬೆಳೆದು ನಾಯಕತ್ವದ ಹಂತಕ್ಕೇರುತ್ತಾರೆ” ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು.ಚಿಕ್ಕಮಗಳೂರು ಗ್ರಾಮಾಂತರ ಮಂಡಲದ ನೇತೃತ್ವದಲ್ಲಿ ಹುಕ್ಕುಂದದಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗದ ಸಮಾರೋಪದಲ್ಲಿ ಅವರು ಮಾತನಾಡಿದರು. ನಾನು 1988ರಲ್ಲಿ ಬೂತ್ ಕಮಿಟಿ ಅಧ್ಯಕ್ಷನಾಗಿದ್ದೆ. ಪಕ್ಷ ಕೊಟ್ಟ ಜವಾಬ್ದಾರಿಗಳೇ ನನ್ನನ್ನು ಬೆಳೆಸಿವೆ. ಯಡಿಯೂರಪ್ಪ, ನರೇಂದ್ರ ಮೋದಿ, ಎಲ್.ಕೆ. ಅಡ್ವಾಣಿ, ದೇವೇಂದ್ರ ಫಡ್ನವಿಸ್ ಮೊದಲಾದವರು ಕಾರ್ಯಕರ್ತರ ಹಂತದಿಂದಲೇ ಮೇಲಕ್ಕೆ ಬಂದವರು”…

Read More

ನಾವಿದ್ದೀವಿ..ಟಕ್ಕರ್ ಕೊಡ್ತೀವಿ…!

ಎಂಇಎಸ್ ಸದ್ದು ಹೆಚ್ಚಾದಷ್ಟೂ ಪಾಲಿಕೆಯಲ್ಲಿ ಗಟ್ಟಿಯಾಗುತ್ತಿದೆ ಕನ್ನಡಪರ ಪ್ರತಿಧ್ವನಿ. ರಮೇಶ ಸೊಂಟಕ್ಕಿ-ಡಾ. ದಿನೇಶ ನಾಶಿಪುಡಿ ಸ್ಪಷ್ಟ ಘೋಷಣೆ. ನಾವ್ ರೆಡಿ… ಈಗ ಹಿಂಜರಿಯೋದಿಲ್ಲ” ಕನ್ನಡ ನಾಡು-ನುಡಿ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಪಾಲಿಕೆಯಲ್ಲಿ ಮಂಡಿಸಲು ನಾವು ಸಿದ್ಧ. ಮಹಾಜನ ವರದಿಯೇ ಅಂತಿಮ ಎಂಬ ನಿಲುವು ವಿಧಾನಮಂಡಲದಲ್ಲಿ ಈಗಾಗಲೇ ದಾಖಲಾಗಿದೆ. ಅದೇ ಧ್ವನಿಯನ್ನು ಪಾಲಿಕೆಯೊಳಗೂ ಸ್ಪಷ್ಟವಾಗಿ ದಾಖಲಿಸುವ ಸಮಯ ಬಂದಿದೆ.— ರಮೇಶ ಸೊಂಟಕ್ಕಿ— ಡಾ. ದಿನೇಶ ನಾಶಿಪುಡಿನಾಮನಿರ್ದೇಶಿತ ಸದಸ್ಯರು,…

Read More
error: Content is protected !!