ಆರೋಪಿತ ಅಧಿಕಾರಿಗೇ ತನಿಖೆ ಜವಾಬ್ದಾರಿ!

ಅಭಯ ಪಾಟೀಲರ ಸೂಚನೆಗೂ ಬೆಲೆ ಇಲ್ಲವೇ? ಎತ್ತಂಗಡಿ ಮಾಡಲು ಹೇಳಿದ ಅಧಿಕಾರಿಗೇ ಮತ್ತೊಂದು ತನಿಖೆ ಹೊಣೆ. ಪಾಲಿಕೆಯಲ್ಲಿ PID ಪ್ರಕರಣಕ್ಕೆ ಶಾಕ್ ತಿರುವು; ಇಂದಿನ ಸಭೆಯಲ್ಲಿ ಭಾರೀ ಸಿಡಿಲು ಸಾಧ್ಯ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ PID ಪ್ರಕರಣ ಇದೀಗ ಕೇವಲ ಆಡಳಿತಾತ್ಮಕ ವಿವಾದವಾಗಿಲ್ಲ; ಅದು ಪಾಲಿಕೆಯೊಳಗಿನ ಅಧಿಕಾರದ ಅಹಂಕಾರ, ನೈತಿಕ ದಿವಾಳಿತನ ಮತ್ತು ಜನಪ್ರತಿನಿಧಿಗಳ ಮಾತಿನ ಅವಮಾನ ಎಂಬ ಗಂಭೀರ ಹಂತಕ್ಕೆ ತಲುಪಿದೆ.ಲಂಚದ ಆರೋಪದ ನೆರಳಿನಲ್ಲಿ ನಿಂತಿರುವ ಅಧಿಕಾರಿಯನ್ನು ತಕ್ಷಣ ಎತ್ತಂಗಡಿ ಮಾಡಬೇಕು ಎಂದು ಶಾಸಕ ಅಭಯ…

Read More

शिवजयंती समितीतून शुभम शेलके आऊट.

बेळगाव :एकेकाळी एमईएसच्या काही नेत्यांवर विश्वास ठेवून कन्नडभाषिकांविरोधातच गर्जना करणारे शुभम शेलके, आज राजकीयदृष्ट्याही आणि संघटनात्मक स्तरावरही बाजूला सारले गेलेले व्यक्तिमत्त्व म्हणून दिसत आहेत. सीमाभागाच्या राजकारणात एकेकाळी स्वतःला ‘आक्रमक चेहरा’ म्हणून पुढे करणाऱ्या शेलकेंसाठी आता एकामागून एक दरवाजे बंद होत असल्याची चर्चा ऐकू येत आहे.कन्नड समर्थक हितसंबंधांविरोधात एमईएसच्या झेंड्याच्या सावलीत आक्रमक भूमिका घेतलेल्या शेलकेंची वाटचाल…

Read More

ಶೆಳಕೆ ಈಗ ಮೂಲೆಗುಂಪು….!

ಬೆಳಗಾವಿ:ಒಂದು ಕಾಲದಲ್ಲಿ ಎಂಇಎಸ್‌ನ ಕೆಲ ಮುಖಂಡರನ್ನು ನಂಬಿ ಕನ್ನಡಿಗರ ವಿರುದ್ಧವೇ ಗರ್ಜಿಸಿದ್ದ ಶುಭಂ ಶೆಳಕೆ, ಇಂದು ರಾಜಕೀಯವಾಗಿಯೂ, ಸಂಘಟನಾತ್ಮಕವಾಗಿಯೂ ಮೂಲೆಗೆ ಸರಿಸಲ್ಪಟ್ಟ ವ್ಯಕ್ತಿಯಾಗಿ ಕಾಣಿಸುತ್ತಿದ್ದಾರೆ. ಗಡಿನಾಡಿನ ರಾಜಕೀಯದಲ್ಲಿ ಒಮ್ಮೆ ‘ಉಗ್ರ ಮುಖ’ವಾಗಿ ತಾನೇ ತಾನನ್ನು ಮುಂದಿಟ್ಟುಕೊಂಡಿದ್ದ ಶೆಳಕೆಗೆ, ಇದೀಗ ಒಂದೊಂದಾಗಿ ಬಾಗಿಲುಗಳು ಮುಚ್ಚುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.ಕನ್ನಡಪರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಎಂಇಎಸ್ ಧ್ವಜದ ನೆರಳಿನಲ್ಲಿ ಅಬ್ಬರಿಸಿದ್ದ ಶೆಳಕೆ, ಕೇವಲ ಘೋಷಣೆಗಳಲ್ಲೇ ನಿಲ್ಲಲಿಲ್ಲ. ಗಲಭೆಗೇಡಿಯಂತಿದ್ದ ಉದ್ವಿಗ್ನ ಪರಿಸ್ಥಿತಿಗಳ ನಡುವೆಯೇ ಹಲವು ದಿನಗಳ ಕಾಲ ಜೈಲು ಸೇರಿ ಬಂದ ಅನುಭವವೂ…

Read More
error: Content is protected !!