ರಸ್ತೆಗೆ ಕಸ ಎಸೆದ್ರೆ ಮನೆ ಬಾಗಿಲಿಗೆ ದಂಡ..!
ಚಳಿಯನ್ನೂ ಲೆಕ್ಕಿದೇ ಕ್ಲೀನ್ ಸಿಟಿ ಕಾರ್ಯಾಚರಣೆ ಬೈಕ್ ಮೇಲೆ ಮೇಯರ್-ಉಪಮೇಯರ್ ಒಂದು ತಿಂಗಳಿಂದ ನಡೆದ ಕ್ಲೀನ್ ಸಿಟಿ ಜಾಗೃತಿ ಅಭಿಯಾನ. ಬೆಳಗಾವಿ.ಇನ್ನು ಮುಂದೆ ಬೆಳಗಾವಿಯ ರಸ್ತೆ, ಖಾಲಿ ಜಾಗ, ಪಾದಚಾರಿ ಮಾರ್ಗಗಳು ಕಸದ ಡಂಪಿಂಗ್ ಯಾರ್ಡ ಅಲ್ಲ.ಬೇಕಾಬಿಟ್ಟಿಯಾಗಿ ಕಸ ಎಸೆದರೆ ದಂಡ ನೇರವಾಗಿ ಮನೆ ಬಾಗಿಲಿಗೆ ಬರುತ್ತದೆ.!ಬೆಂಗಳೂರು ಬಿಬಿಎಂಪಿಯ ಕಟ್ಟುನಿಟ್ಟಿನ ಮಾದರಿಯನ್ನೇ ಅನುಸರಿಸಿ ಬೆಳಗಾವಿ ಮಹಾನಗರ ಪಾಲಿಕೆ ಕ್ಲೀನ್ ಸಿಟಿ ಅಭಿಯಾನಕ್ಕೆ ಗಂಭೀರ ಚಾಲನೆ ನೀಡಿದೆ.ಯಾವುದೇ ಜಾಹೀರಾತು, ಘೋಷಣೆ, ಪ್ರಚಾರದ ಹಂಗಿಲ್ಲದೆ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ…

