Headlines

ಜ್ಞಾನಮಂದಿರದ ದಾರಿಗೆ ಕಸದ ದುರ್ನಾತ ವರದಿಗೆ ಎಚ್ಚರಗೊಂಡ ಪಿಡಿಓ. ನಿರ್ಲಕ್ಷ್ಯಕ್ಕೆ ಕ್ರಮ ಯಾವಾಗ? ..

ರಾಜೀ ಇಲ್ಲದ e belagavi ಡಿಜಿಟಲ್ ಧ್ವನಿಗೆ ಕದಲಿದ ಆಡಳಿತ: ಜ್ಞಾನಮಂದಿರದ ದಾರಿಯ ಕಸದ ದುರ್ನಾತ ಬಯಲು ಇ–ಬೆಳಗಾವಿ ವರದಿ ಫಲಶೃತಿ — ತಿಂಗಳುಗಳ ನಿರ್ಲಕ್ಷ್ಯಕ್ಕೆ ತೆರೆ; ನಿಯಮ ಉಲ್ಲಂಘಿಸಿದ ಗ್ರಾಮ ಪಂಚಾಯತಿ ಪಿಡಿಓ ವಿರುದ್ಧ ಕ್ರಮಕ್ಕೆ ಜೋರಾದ ಒತ್ತಾಯ ಬೆಳಗಾವಿ:ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ತೆರಳುವ ಜ್ಞಾನಮಂದಿರದ ರಸ್ತೆಯಲ್ಲೇ ಕಾನೂನು ಬಾಹಿರವಾಗಿ ಕಸದ ರಾಶಿ ಹಾಕಿ ರೈತಾಪಿ ವರ್ಗಕ್ಕೆ ತೊಂದರೆ ನೀಡಿದ ಪ್ರಕರಣ ಇದೀಗ ಆಡಳಿತಾತ್ಮಕ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆಯಾಗಿ ಹೊರಹೊಮ್ಮಿದೆ. ಗ್ರಾಮಸ್ಥರು ಈ ಸಂಬಂಧ ನೀಡಿದ…

Read More

ಎಫ್‌ಐಆರ್‌ಗೆ ನಾಲ್ಕು ದಿನ… ಡಿಸಿಆರ್‌ಇ ಮೌನ!

ಈ ಪ್ರಶ್ನೆಗಳಿಗೆ ಉತ್ತರಿಸೋರು ಯಾರು… ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಕಾಗದಕ್ಕೆ ಮಾತ್ರವೇ?. ಅಧಿಕಾರಿಗಳ ಅನುಮತಿ ಕಾನೂನಿಗಿಂತ ಮೇಲಾಗಿದೆಯೇ?. ಪ್ರಭಾವಿಗಳ ವಿರುದ್ಧ ದೂರು ಬಂದರೆ ಡಿಸಿಆರ್‌ಇ ಕೈಕಟ್ಟಿ ಕುಳಿತುಕೊಳ್ಳಬೇಕೇ?. ಎಸ್‌ಸಿ/ಎಸ್‌ಟಿ ದೌರ್ಜನ್ಯ ದೂರು ಕೈಗೆತ್ತಿಕೊಂಡರೂ ‘ಅನುಮತಿ’ ನೆಪದಲ್ಲಿ ಕಾಲಹರಣ ಆರ್‌ಸಿಯು ಪಿಎಚ್‌ಡಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಟೀಕೆ ಬೆಳಗಾವಿ:ಪರಿಶಿಷ್ಟ ಜಾತಿ–ಜನಾಂಗದ ಮೇಲಿನ ದೌರ್ಜನ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿಕೊಂಡರೂ, ಅದನ್ನೇ ಜಾರಿ ಮಾಡಬೇಕಾದ ಅಧಿಕಾರಿಗಳ ನಿರ್ಲಕ್ಷ್ಯವೇ ಸರ್ಕಾರಕ್ಕೆ ಕಪ್ಪು ಚುಕ್ಕೆ ಆಗುತ್ತಿದೆ.ರಾಣಿ…

Read More

ತಿರುವನಂತಪುರಂನಲ್ಲಿ ‘ಕಮ್ಯುನಿಸ್ಟ್ ಕೋಟೆ’ ಕುಸಿತ.

*ತಿರುವನಂತಪುರಂನಲ್ಲಿ ‘ಕಮ್ಯುನಿಸ್ಟ್ ಕೋಟೆ’ ಕುಸಿತ!ಕೇರಳ ರಾಜಧಾನಿಯಲ್ಲಿ ಬಿಜೆಪಿ ಇತಿಹಾಸ – ಮೊದಲ ಬಾರಿಗೆ ಮೇಯರ್ ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯ 101 ವಾರ್ಡ್‌ಗಳಲ್ಲಿ 50 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಹೊಸ ಇತಿಹಾಸ ಬರೆದಿದೆ. ಇದು ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ಗೆ…

Read More

15 ರಂದು ಕೆಎಲ್ಇ ಅತ್ಯಾಧುನಿಕ ಆಯುರ್ವೇದ ಸ್ಪಾ ಕೇಂದ್ರ ಲೋಕಾರ್ಪಣೆ

ನಾಳೆ ಬೆಳಗಾವಿ: ಇಲ್ಲಿನ ಶಹಾಪುರದಲ್ಲಿರುವ ಕೆಎಲ್ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಆಯುಷ್ಮತಿ ಆಯುರ್ವೇದ ಸ್ಪಾ ಕೇಂದ್ರ ಡಿ.15ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತಿಳಿಸಿದರು. ಇಲ್ಲಿನ ಶಹಾಪುರದಲ್ಲಿರವ ಆಯುರ್ವೇದ ಕಾಲೇಜಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಲಿದ್ದಾರೆ. ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲೀನಿ ರಜನೀಶ್, ಕೇರಳದ ಡಾ.ದೇವಿಕಾ ದೇಶಮುಖ ಹಾಗೂ…

Read More

ಆಕಾಶದಲ್ಲೇ ವಿದೇಶಿ ಮಹಿಳೆ ಜೀವ ಉಳಿಸಿದ ವೈದ್ಯೆ ಅಂಜಲಿ

**ಆಕಾಶದಲ್ಲೇ ಜೀವ ಉಳಿಸಿದ ವೈದ್ಯೆ ವಿಮಾನದಲ್ಲಿ ವಿದೇಶಿ ಮಹಿಳೆಗೆ ತುರ್ತು ಚಿಕಿತ್ಸೆ** ಗೋವಾ:ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಶನಿವಾರ ಒಬ್ಬ ವಿದೇಶಿ ಮಹಿಳೆಗೆ ತೀವ್ರ ಹೃದಯ ನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಸಂದರ್ಭದಲ್ಲಿ, ಅದೇ ವಿಮಾನದಲ್ಲಿದ್ದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ, ವೃತ್ತಿಪರ ವೈದ್ಯೆಯಾದ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರು ಸಮಯೋಚಿತವಾಗಿ ತುರ್ತು ಚಿಕಿತ್ಸೆ ನೀಡಿ ಮಹಿಳೆಯ ಜೀವ ಉಳಿಸಿದರು. ವಿಮಾನ ಟೇಕ್‌ಆಫ್ ಆದ ಕೆಲವೇ ಹೊತ್ತಿನಲ್ಲಿ ಮಹಿಳೆಗೆ…

Read More

ಬಾಗೇವಾಡಿ ಪಂಚಾಯತಿ ಬೇಜವಾಬ್ದಾರಿತನ. ಜ್ಞಾನ ಮಂದಿರದ ದಾರಿಯಲ್ಲಿ ಕಸದ ದುರ್ವಾಸನೆ

ಬೆಳಗಾವಿ.ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದ ಮಲ್ಲಪ್ಪನಗುಡ್ಡದಲ್ಲಿ ನಿರ್ಮಾಣವಾಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇಡೀ ಪ್ರದೇಶಕ್ಕೆ ಹೆಮ್ಮೆಯ ಸಂಕೇತವಾಗಿದೆ. ಆದರೆ ಆ ಜ್ಞಾನಮಂದಿರಕ್ಕೆ ಹೋಗುವ ದಾರಿಯಲ್ಲೇ ಇಂದು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಕಸದ ರಾಶಿ ಮತ್ತು ದುರ್ವಾಸನೆಯ ದುರಂತ ನಿರ್ಮಾಣವಾಗಿದೆ..ದನದ ಮಾರುಕಟ್ಟೆ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಯಲ್ಲಿ ಸಂಚರಿಸುವ ರೈತರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಸಾಗಬೇಕಾದ ಪರಿಸ್ಥಿತಿ ಬಂದಿದೆ.ವಿಶ್ವವಿದ್ಯಾಲಯಕ್ಕೆ ಹೋಗುವ ಸಲುವಾಗಿ ದನದ ಮಾರುಕಟ್ಟೆ ಪಕ್ಕದಿಂದ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆಗೆ ಆಗ್ರಹಿಸಿ ಆ ಭಾಗದ ರೈತರು ಹಿಂದೆ…

Read More

ಮಕ್ಕಳಾಟ ಆಡಿದ ಸ್ಪೀಕರ್, ಅಭಯ

“ರಾಜಕಾರಣಕ್ಕೆ ಬಾಲ್ಯದ ನಗು ಸೇರಿಸಿದ ಕ್ಷಣ: ಖಾದರ್ ಆಟಾಟೋಪಕ್ಕೆ ಜನ ಆರಾಧನೆ” “ಅಭಯ ಪಾಟೀಲ ಹಮ್ಮಿಕೊಂಡ ಆಟೋತ್ಸವಕ್ಕೆ ಖಾದರ್ ಚಾಲನೆ — ಬೆಳಗಾವಿಯಲ್ಲಿ ಬಾಲ್ಯ ಸ್ಫೂರ್ತಿ” “ಮಕ್ಕಳ ಆಟಕ್ಕೆ ನಾಯಕರು ಮೈದಾನಕ್ಕಿಳಿದ ದಿನ: ಬೆಳಗಾವಿಯಲ್ಲೇ ಅಪರೂಪದ ಆಟ ಬೆಳಗಾವಿ:ಬಾಲ್ಯದ ನೆನಪುಗಳಲ್ಲಿ ಉಳಿದುಕೊಂಡಿರುವ ಗಿಲ್ಲಿ ಡಂಡಾ, ಲಗ್ಗೋರಿ, ಚೀಲದ ಓಟ, ಬಡಿಗೆಯಿಂದ ಹೊಡೆಯುತ್ತ ಟೈಯರ್ ಓಡಿಸುವುದು, ಗೋಟಿ ಆಟ, ಇವು ಇಂದಿನ ಪೀಳಿಗೆಯಲ್ಲಿ ಕೇವಲ ಕಥೆಗಳಷ್ಟೇ.ಆದರೆ ಬೆಳಗಾವಿಯಲ್ಲಿ ದಕ್ಷಿಣ ಶಾಸಕ ಅಭಯ ಪಾಟೀಲ ಆಯೋಜನೆ ಮಾಡಿದವಿಶೇಷ ಕಾರ್ಯಕ್ರಮವು ಆ…

Read More

ಶಾಸಕರ ಬಾಲ್ಯಕ್ಕೆ ರೀ ಎಂಟ್ರಿ..!

ಶಾಸಕ ಅಭಯ ಪಾಟೀಲರ ವಿನೂತನ ಕಾರ್ಯಕ್ರಮ. ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಬಾಲ್ಯದ ಆಟಕ್ಕೆ ಯು.ಟಿ‌ ಖಾದರ್ ಚಾಲನೆ. 30 ಜನ ಶಾಸಕರು ಬಾಲ್ಯದ ಆಟದಲ್ಲಿ ಭಾಗಿ ಬೆಳಗಾವಿ.ರಾಜ್ಯದ ಚಳಿಗಾಲದ ಅಧಿವೇಶನ ತೀವ್ರ ಚಚರ್ೆಗಳು, ರಾಜಕೀಯ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ, ಆದರೆ ಇದೆಲ್ಲದರ ನಡುವೆ ನಾಳೆ ದಿ. 11 ರಂದು ಬೆಳಿಗ್ಗೆ 7ಕ್ಕೆ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಸುಮಾರು 30 ಜನ ಶಾಸಕರಉ ತಮ್ಮಬಾಲ್ಯದ ಆಟಗಳನ್ನು ನೆನಪಿಸುತ್ತ ಆಟವಾಡುವ ಕ್ಷಣವನ್ನು ಕಾಣಬಹುದು. ಈ ಬಾಲ್ಯದ ನೆನಪುಗಳನ್ನು ತಂದು ನಗು-ಸಂತಸದ ಜಾತ್ರೆ…

Read More

ಅಧಿವೇಶನ‌ ಮುಗಿಯೋದ್ರೊಳಗೆ ಗೋಕಾಕ ಜಿಲ್ಲೆ ಮಾಡಿ

ಗೋಕಾಕ – ಚಳಿಗಾಲದ ಅಧಿವೇಶನ ಮುಗಿಯುವದೊಳಗೆ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ, ಆಡಳಿತಾತ್ಮಕ ದೃಷ್ಟಿಯಿಂದ ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲಾ ಕೇಂದ್ರಗಳನ್ನಾಗಿ ಮಾಡುವ ಕುರಿತು ನಿರ್ಣಯವನ್ನು ಕೈಕೊಳ್ಳುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಸರ್ಕಾರವನ್ನು ಒತ್ತಾಯಿಸಿದರು. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಗಳವಾರದಂದು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿನ್ನೆ ಸೋಮವಾರದಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ಗೋಕಾಕ ಜಿಲ್ಲೆಯಾಗುವುದರ ಸಂಬಂಧ ಮಠಾಧೀಶರು ಮತ್ತು ಹೋರಾಟ ಸಮೀತಿಯ ಸದಸ್ಯರ…

Read More

ಅಹಿಂದ ಮರೆತ ಸಿದ್ದು ಸರ್ಕಾರ..?

ಸಿದ್ಧರಾಮಯ್ಯ ಅವರ ಅಹಿಂದ ಸರ್ಕಾರದಲ್ಲಿ ದಲಿತರಿಗೆ ವಾಸ್ತವವಾಗಿ ನ್ಯಾಯ ಸಿಗುತ್ತಿದೆಯೇ?ಸುಜಾತಾ ಪೋಳ್ ಪ್ರಕರಣ, ಮಾರುತಿ ರಾವ್ ದೂರು, ತನಿಖೆಗಳ ಮುಚ್ಚುಮರೆ “ವಿಶ್ವವಿದ್ಯಾಲಯದೊಳಗಿನ ಜಾತಿ ದೌರ್ಜನ್ಯಕ್ಕೆ ಎದುರಾಗಿ ಅಹಿಂದ ಸರ್ಕಾರ ಮೌನವಾಗಿರುವುದಕ್ಕೆ ಕಾರಣವೇನು?” “ಅಹಿಂದ ಸರ್ಕಾರದ ಘೋಷಣೆ ಎಲ್ಲಿ? — ರಾಣಿ ಚನ್ನಮ್ಮ ವಿವಿಯಲ್ಲಿ ದಲಿತರಿಗೆ ನ್ಯಾಯ ಕಣ್ಮರೆಯೇ?” “ಸುಜಾತಾ ಪೋಳ್ ಆತ್ಮಹತ್ಯೆ ಯತ್ನ, ಮಾರುತಿ ರಾವ್ ದೂರು, ಮುಚ್ಚಿಹಾಕಲ್ಪಟ್ಟ ತನಿಖೆಗಳು—ವಿವಿ ಒಳಗಿನ ಜಾತಿ ದೌರ್ಜನ್ಯದ ಸರಪಳಿ ರಾಜ್ಯ ರಾಜಕೀಯವನ್ನು ಕವಿದ ಪ್ರಶ್ನೆ!” ಇ ಬೆಳಗಾವಿ ವಿಶೇಷ ವರದಿಬೆಳಗಾವಿರಾಜ್ಯ…

Read More
error: Content is protected !!