ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟ: 570 ಜನರ ಬಂಧನ: ಸಚಿವ ಮುನಿಯಪ್ಪ

ಸುವರ್ಣಸೌಧ, ಬೆಳಗಾವಿ ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ 570 ಜನರನ್ನು ಬಂಧಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ. ಎಚ್. ಮುನಿಯಪ್ಪ ತಿಳಿಸಿದರು.ಸುವರ್ಣಸೌಧದದ ವಿಧಾನ ಪರಿಷತ್ ನಲ್ಲಿ ಸದಸ್ಯ ಸಿ. ಟಿ. ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಸಚಿವರು ಮಾತನಾಡಿದರು. ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂದಿಸಿದಂತೆ ಒಟ್ಟು 29603.15 ಕ್ವಿಂಟಾಲ್…

Read More

‘ಸತ್ಯ’ ಮರೆಸಿದವರಿಗೆ ಎಚ್ಚರಿಕೆ ಗಂಟೆ ಮೊಳಗಿಸಿದ ಸಿಂಡಿಕೇಟ್

ದಲ್ಲಾಳಿಗಳ ಮಾತು ಕೇಳಿ ದಾರಿ ತಪ್ಪಿತಾ ವಿವಿ.? ಸಿಂಡಿಕೇಟ್ ನಿರ್ಧಾರ ಐತಿಹಾಸಿಕವಲ್ಲ. ಬದಲಾಗಿ ವಿಳಂಬದ ಒಪ್ಪಿಗೆ. ಆ ದಾಖಲೆಗಳ ವಿರುದ್ಧ ಕ್ರಮ‌ ಏಕಿಲ್ಲ? ಖಾಸಗಿಯಾಗಿ ಪ್ರವೇಶ ಶುಲ್ಕ ತನ್ನ ಖಾತೆಗೆ ಹಾಕಿಸಿಕೊಂಡವರ ವಿರುದ್ಧ ಕ್ರಮ‌ ಏನು? ಬೆಳಗಾವಿ:ನಿಂತ ಜಾಗದಿಂದಲೇ ಮತ್ತೆ ಗದ್ದಲ ಎಬ್ಬಿಸುವ ಪರಿಪಾಠವನ್ನು ಮುಂದುವರಿಸಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು, ಪಿಎಚ್‌.ಡಿ ವಿದ್ಯಾರ್ಥಿನಿ ಸುಜಾತಾ ಪೋಳ್ ವಿರುದ್ಧ ಗಂಭೀರ ಅನಾಚಾರ ಎಸಗಿದ ಆರೋಪ ಸಾಬೀತಾದ ಹಲವು ತಿಂಗಳುಗಳ ನಂತರ, ಪ್ರೊ. ಕೆ.ಎಲ್‌.ಎನ್. ಮೂರ್ತಿ ಅವರನ್ನು ಕಡ್ಡಾಯ ನಿವೃತ್ತಿಗೆ…

Read More

ಬೆಳಗಾವಿಯಲ್ಲಿ ‘ಉಸಾಬರಿ ಕಟ್ಟೆ’ ಉದ್ಘಾಟನೆ

ಹಿರಿಯರ ಸಂಧ್ಯಾಕಾಲಕ್ಕೆ ಹೊಸ ಚೈತನ್ಯ ವ್ಯಾಕ್ಸಿನ್‌ ಡಿಪೋ ಆವರಣದಲ್ಲಿ ವಿನ್ಯಾಸಗೊಂಡ ವಿಶಿಷ್ಟ ಮನರಂಜನಾ ಪ್ರಾಂಗಣಕ್ಕೆ ಹಿರಿಯ ನಾಗರಿಕರಿಂದ ಭರ್ಜರಿ ಸ್ವಾಗತ; “ಸಮಾಜದ ಆಧಾರಸ್ತಂಭರಿಗೆ ನೆಮ್ಮದಿ-ನಗು ಒಟ್ಟುಗೂಡುವ ಸ್ಥಳ” ಎಂದು ಶಾಸಕ ಅಭಯ ಪಾಟೀಲ. ಮಾತುಕತೆ, ನೆಮ್ಮದಿ, ಆರೋಗ್ಯ—all in one: ವ್ಯಾಕ್ಸಿನ್‌ ಡಿಪೋ ಹಿರಿಯರಿಗೊಂದು ಹೊಸ ‘ಉಸಾಬರಿ’—ಬೆಳಗಾವಿಯಲ್ಲಿ ಮನರಂಜನಾ ಪ್ರಾಂಗಣ ಉದ್ಘಾಟನೆ ಬೆಳಗಾವಿ:ನಗರದ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ನಿರ್ಮಿಸಲಾದ ಮನರಂಜನಾ ಪ್ರಾಂಗಣ— ‘ಉಸಾಬರಿ ಕಟ್ಟೆ’ —ಯನ್ನು ಶಾಸಕ ಅಭಯ ಪಾಟೀಲ ಶುಕ್ರವಾರ ಉದ್ಘಾಟಿಸಿದರು….

Read More

ಉತ್ತರ ಕರ್ನಾಟಕ ಕನಸು ನಿರಾಶೆಗಳ ದೀರ್ಘ ಯಾನ

ಬೆಳಗಾವಿ ವಿಧಾನಸೌಧ ಅಧಿವೇಶನ: ಉತ್ತರ ಕರ್ನಾಟಕದ ಕನಸುಬೆಳಗಾವಿಯಲ್ಲಿ ಪೂಣರ್ಾವಧಿ ಅಧಿವೇಶನ ನಡೆಯದ ಹೊರತು, ಉತ್ತರ ಕನರ್ಾಟಕದ ಅಭಿವೃದ್ದಿಯ ಕನಸು ಸಾಕಾರವಾಗಲು ಸಾಧ್ಯವಿಲ್ಲ ಎಂದು ಹಲವು ಬಾರಿ ಹೇ:ಳಿದ್ದೇನೆ.ಶಾಸಕರ ಭವನಗಳ ನಿರ್ಮಾಣ, ಸಿಬ್ಬಂದಿ ವರ್ಗದ ಶಾಶ್ವತ ವಸತಿ, ಮುಖ್ಯ ಇಲಾಖೆಗಳ ಸ್ಥಳಾಂತರ ಇವುಗಳಿಲ್ಲದೆ 8-10 ದಿನಗಳ ಅಧಿವೇಶನ ನಡೆಸುವುದು ಕೇವಲ ಕಾಟಾಚಾರ ಎನಿಸಬಹುದು,ಪ್ರತಿ ಅಧಿವೇಶನಕ್ಕೆ 30 ಕೋಟಿಗೂ ಹೆಚ್ಚು ವೆಚ್ಚ, ಆದರೆ ಫಲಿತಾಂಶ?ಇದಕ್ಕೆ ಬ್ರೇಕ್ ಹಾಕಬೇಕಾದರೆ ಶಾಶ್ವತ ವ್ಯವಸ್ಥೆಗಳು ಅವಶ್ಯಕ. ಗರಿಷ್ಠ 20 ದಿನಗಳ ಪೂ ಅಧಿವೇಶನ ನಡೆಸಬೇಕು,…

Read More

ಶಾಸಕ ಅಭಯ ಪಾಟೀಲರ ಕನಸು ನಾಳೆ ನನಸು.

ಬೆಳಗಾವಿ ದಕ್ಷಿಣದ ‘ಹಿರಿಯ ನಾಗರಿಕರ ಮನೋರಂಜನಾ ಪ್ರಾಂಗಣ’ ವ್ಯಾಕ್ಸಿನ್ ಡಿಪೋದಲ್ಲಿ ಹಿರಿಯರ ಪ್ರಾಂಗಣ ಉದ್ಘಾಟನೆ. ದಿ. 5 ರಂದು ಬೆಳಿಗ್ಗೆ 7 ಕ್ಕೆ ಉದ್ಘಾಟನೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಹಿಂದೆ ಹಲವು ಮೂಲಭೂತ ಯೋಜನೆಗಳು ನಡೆದಿದ್ದರೂ, ಈ ಯೋಜನೆ ಸಮಾಜದ ಅಡಿಪಾಯವಾಗಿರುವ ಹಿರಿಯರ ಬದುಕಿಗೆ ನೇರವಾಗಿ ಸ್ಪಂದಿಸುವ ಮಹತ್ವದ ಹೆಜ್ಜೆ.ಶಾಸಕ ಅಭಯ ಪಾಟೀಲರ ಈ ಕನಸಿನ ಯೋಜನೆ ಈಗ ಸಾವಿರಾರು ಹಿರಿಯ ನಾಗರಿಕರ ನಿತ್ಯಜೀವನಕ್ಕೆ ಹೊಸ ಚೈತನ್ಯ–ಹೊಸ ಸಂಭಾಷಣೆ–ಹೊಸ ಹಸಿರುಬೆಳಕು ತರುತ್ತಿರುವುದು ಖಚಿತ. ಬೆಳಗಾವಿ:ಬೆಳಗಾವಿ ದಕ್ಷಿಣ ಕ್ಷೇತ್ರದ…

Read More

ವೀರರಾಣಿ ಹೆಸರಿನ ವಿವಿಯಲ್ಲಿ ‘ತುಘಲಕ’ ಆಡಳಿತ?

ಪಿಎಚ್‌ಡಿ ಸಂಶೋಧಕಿ ಕಣ್ಣೀರು–ಕದನದಲ್ಲಿ ಆರ್ಸಿಯು! ನಾನು ಎಸ್‌ಸಿ ಮಹಿಳೆ… ಆದ್ದರಿಂದ ಗುರಿ ಮಾಡಿದ್ರು!’ — ಸುಜಾತಾಳ ಸ್ಫೋಟಕ ಆರೋಪ ರಾಜ್ಯಪಾಲರ ವೇದಿಕೆ ತಲುಪಿದ ಆರ್ಸಿಯು ಆಘಾತ! ಪದವಿ ಪಡೆಯಬೇಕಿದ್ದ ವಿದ್ಯಾರ್ಥಿನಿ ಈಗ ರಾಜ್ಯಪಾಲರ ಬಾಗಿಲಲ್ಲಿ ನ್ಯಾಯ ಬೇಡಿಕೆ” ಆರ್ಸಿಯು ಆಡಳಿತದ ಕತ್ತಲೆ ಮುಖ ಪದವಿ ತಡೆ, ಜಾತಿ ಬ್ರಹ್ಮಾಸ್ತ್ರ, ಮಹಿಳಾ ಹಿಂಸೆ — ಆರ್ಸಿಯು ಬಿಕ್ಕಟ್ಟು ತುದಿಗಾಲಲ್ಲಿ”* ಬೆಳಗಾವಿ:ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಅಸಹ್ಯ ಅಧ್ಯಾಯ ಬರೆಯಲಾದಂತ ಘಟನೆ ಬಳಿಕ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತ ಗಂಭೀರ ಪ್ರಶ್ನೆಗಳ…

Read More

ಆರ್ಸಿಯು ರಾದ್ದಾಂತ-ಆರೋಪ ಹೊತ್ತ ಪ್ರೊಫೆಸರ್ ಪರ ನಿಂತರಾ ವಿಸಿ?

ಸಿಂಡಿಕೆಟ್ ಗಮನಕ್ಕೂ ತಾರದೇ ಮುಚ್ಚಿಟ್ಟವರು ಯಾರು? ರಾಜ್ಯಪಾಲರು ಅನುಮತಿಸಿದರೂ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ನೀಡದ RCU! ಬೆಳಗಾವಿ:ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮತ್ತೆ ಗರ್ಭಗಟ್ಟಿದ ಗೊಂದಲ. ವಿಸಿ ಸ್ವತಃ ಆರೋಪ ಹೊತ್ತ ಪ್ರೊಫೆಸರ್ ವಿರುದ್ಧ ವಿಚಾರಣೆ ಪ್ರಾರಂಭಿಸಿದ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಅದೇ ಪ್ರೊಫೆಸರ್ ಪರವಾಗಿ ನಿಂತಂತೆ ಕಾಣುವ ವರ್ತನೆ ಕ್ಯಾಂಪಸ್ನಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.ವಿದ್ಯಾರ್ಥಿ ವಲಯ, ಶಿಕ್ಷಕ ವಲಯ ಮತ್ತು ಸಿಬ್ಬಂದಿ ವಲಯದಲ್ಲಿ ಉಲ್ಭಣಿಸಿದ ಪ್ರಶ್ನೆ ಏನೆಂದರೆ, ವಿವಾದದ ಕೇಂದ್ರದಲ್ಲಿರುವ ಪ್ರೊಫೆಸರ್ ಮೇಲೆ ಆರೋಪ ಗಂಭೀರವಾಗಿದ್ದರೆ, ವಿಸಿ ಏಕೆ…

Read More

ಹೈಕಮಾಂಡಿಗೆ ಮೌನ ಸಂದೇಶ ಕೊಟ್ಟ ಡಿಕೆಶಿ ?

ಹೈಕಮಾಂಡಿಗೂ ಸ್ಪಷ್ಟ ಸಂದೇಶ: “ನನ್ನನ್ನು ಮರೆತರೆ ತಪ್ಪು ನಿಮ್ಮದೇ” ಪಕ್ಷದ ಒಳಗಡೆ ‘ಹಿಡಿತ’ ತೋರಿಸಲು ಡಿಕೆಶಿಯ ಶಕ್ತಿಪ್ರದರ್ಶನ. ಸಿಎಂ ಸಿದ್ದರಾಮಯ್ಯ–ಡಿಸಿಎಂ ಡಿ.ಕೆ. ಶಿವಕುಮಾರ ನಡುವಿನ ಅಧಿಕಾರ–ಸಮೀಕರಣ ಈಗ ಹೊಸ ಮಟ್ಟಕ್ಕೆ ಏರಿದೆ. ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ನಗು–ನಲಿವು, “ಯಥಾಸ್ಥಿತಿ” ಎಂಬ ರಾಜಕೀಯ ಸಮಾಧಾನ—ಇವೆಲ್ಲವೂ ಇದ್ದರೂ, ಡಿಕೆಶಿಯ ದೇವಸ್ಥಾನ–ದರ್ಶನದ ಕತೆಯಲ್ಲಿ ಹೊಸ ರಾಜಕೀಯ ಉಪಕಥೆ ಇದೆ.

Read More

ಬ್ರೇಕ್‌ಫಾಸ್ಟ್ ಮಿಟಿಂಗ್: ಮೇಲ್ಮಟ್ಟದಲ್ಲಿ ಶಾಂತಿ, ಒಳಮಟ್ಟದಲ್ಲಿ ಉದ್ವೇಗ

ಸಿಎಂ–ಡಿಸಿಎಂ ಬ್ರೇಕ್‌ಫಾಸ್ಟ್ ಮಿಟಿಂಗ್ ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್‌ ನಡುವಿನ ಅಧಿಕಾರ–ಸಮತೋಲನದ ಉದ್ವೇಗ ರಾಜ್ಯ ರಾಜಕೀಯದ ಪ್ರತಿಯೊಂದು ಹಂತವನ್ನು ಪ್ರಭಾವಿಸುತ್ತಿದೆ. ಇಂದು‌ ಬೆಳಿಹ್ಗೆ ನಡೆದ ಬ್ರೇಕ್‌ಫಾಸ್ಟ್ ಮಾತುಕತೆ ತಾತ್ಕಾಲಿಕವಾಗಿ ರಾಜಕೀಯ ತಾಪಮಾನ ಕಡಿಮೆ ಮಾಡಿದರೂ, ಇದು ಸಮಸ್ಯೆಯ ಪರಿಹಾರವಲ್ಲ — ಕೇವಲ ವಿರಾಮ. 1. ಹೈಕಮಾಂಡ್‌ನ ತಂತ್ರ — “ಕಾಲಹರಣ, ಅಲ್ಲ ನಿರ್ಧಾರ” ಡೆಹಲಿಯ ಹೈಕಮಾಂಡ್ ಈಗ ಈ ಸಮಸ್ಯೆಗೆ ‘ದೀರ್ಘಕಾಲದ ಪರಿಹಾರ’ ನೀಡುವ ಸ್ಥಿತಿಯಲ್ಲಿ ಇಲ್ಲ.ಅವರ ಪ್ರಾಥಮಿಕ ಗುರಿ:*ಅಧಿವೇಶನದಲ್ಲಿ ಸ್ಥಿರತೆ*ರಾಜ್ಯದಲ್ಲಿ ಆಡಳಿತದ ಮೇಲಿನ ವಿಶ್ವಾಸ ಕಾಪಾಡುವುದುಪಕ್ಷದ ಒಗ್ಗಟ್ಟಿನ ಚಿತ್ರ ನಿರ್ಮಾಣ..ಹೀಗಾಗಿ,…

Read More
error: Content is protected !!