तिसऱ्यांदा कायदेशीर लढ्यास सज्ज झालेला बेळगाव दक्षिणचा लढवय्या…!

महापालिका राजकारण: तिसऱ्यांदा कायदेशीर लढ्यास सज्ज झालेला बेळगाव दक्षिणचा लढवय्या…! Ebelagavi special बेळगाव बेळगाव महानगरपालिकेतील राजकीय संकटात राज्य सरकारच्या खेळीला प्रतिउत्तर देणारा शक्तिशाली नेता म्हटल्यावर बेळगाव दक्षिणचे आमदार अभय पाटील यांचे नाव अग्रभागी येते.प्रत्येक संकटाच्या टप्प्यात महापालिकेचा ‘आपत्तीमित्र’ अशी ओळख मिळवलेले अभय पाटील, पुन्हा एकदा सरकारच्या ‘आंधळ्या’ कायद्याला सडेतोड विरोध करण्यासाठी पुढे सरसावले आहेत. महापालिकेचा…

Read More

The Belagavi South fighter ready for a legal battle for the third time…

Belagavi Corporation Politics: Abhay Patil: The Shield of Belagavi CorporationCongress Tactics vs BJP StrongmanState’s Supersede Attempt Foiled Again? Legal War Over Membership Cancellation Battle for Local Self-Respect Begins Will the Government Face Another Setback?Belagavi’s Political Drama Enters New Phase Corporators’ Fate Hangs in Legal Balance E Belagavi special Belagavi Whenever there is mention of a…

Read More

3 ನೇ ಬಾರಿ ಕಾನೂನು ಸಮರಕ್ಕೆ ಸಜ್ಜಾದ ಬೆಳಗಾವಿ ದಕ್ಷಿಣದ ಹೋರಾಟಗಾರ

ಬೆಳಗಾವಿ ಪಾಲಿಕೆ ಪಾಲಿಟಿಕ್ಸ್: ಮತ್ತೇ ಹೋರಾಟಕ್ಕೆ ಸಜ್ಜಾದ ಶಾಸಕ ಅಭಯ ಪಾಟೀಲ. ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಸದಸ್ಯತ್ವ ರದ್ದತಿ ವಿಷಯ. ಜಿದ್ದಿಗೆ ಬಿದ್ದ ಶಾಸಕ. ಸ್ಥಾಯಿ ಸಮಿತಿಗೆ ಇವರಿಬ್ಬರೂ ಮತದಾನಕ್ಕೆ ಬಂದೇ ಬರ್ತಾರೆ ಎಂದು ಚಾಲೆಂಜ್ ಮಾಡಿದ ಶಾಸಕ ಅಭಯ. ನಾಳೆ ದಿ. 1 ರಂದೇ ತಡೆಯಾಜ್ಞೆ ಸಿಗುವ ಸಾಧ್ಯತೆ. 2 ರಂದು ಸ್ಥಾಯಿ ಸಮಿತಿ ಸಭೆ ಇದುವರೆಗೂ ಇಟ್ಟ ಹೆಜ್ಜೆ ಹಿಂದಿಡದ ಶಾಸಕ ಅಭಯ ಪಾಟೀಲ ಇ ಬೆಳಗಾವಿ ವಿಶೇಷ…

Read More

ಶಾಸಕರೊಂದಿಗೆ ಭಿನ್ನಾಭಿಪ್ರಾಯವಿಲ್ಲ

“ಸರ್ವರಿಗೂ ನ್ಯಾಯ – ಸತೀಶ್” ಬೆಳಗಾವಿ: “ಶಾಸಕರಿಂದ ಪತ್ರ ಬಂದರೆ, ನಾವು ಅದನ್ನು ಅಧಿಕಾರಿಗಳಿಗೆ ಮುಂದುವರಿಸುತ್ತೇವೆ. ಇದು ಸಾಮಾನ್ಯ ಆಡಳಿತ ಪ್ರಕ್ರಿಯೆ. ಇಲ್ಲಿ ಯಾವುದೇ ಘರ್ಷಣೆ ಇಲ್ಲ!” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ಮಾಧ್ಯಮಗೋಷ್ಡಿಯಲ್ಲಿ ಸಚಿವರು ಹೇಳಿದ್ದಿಷ್ಟು…

Read More

ಭಂಡಾರದ ಜಾತ್ರೆಗೆ ಭರದ ಸಿದ್ಧತೆ

ಗೋಕಾಕ:ಗೋಕಾಕ ಗ್ರಾಮ ದೇವತೆಯರ ಜಾತ್ರೆ ಐತಿಹಾಸಿಕ ಜಾತ್ರೆಯಾಗಿದ್ದು ಲಕ್ಷಾಂತರ ಜನ ಈ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ಜಾತ್ರಾ ಸಮಯದಲ್ಲಿ ಕಳೆದ ಬಾರಿ ಆದ ಸಮಸ್ಯೆಗಳು ಮರಕಳಿಸದಂತೆ ನಿಗಾವಹಿಸುವದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಅವರು, ನಗರದ ಶ್ರೀ ಮಹಾಲಕ್ಷ್ಮೀ ಸಭಾ ಭವನದಲ್ಲಿ ಗೋಕಾಕ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯನ್ನು ಉದ್ಧೇಶಿಸಿ ಮಾತನಾಡಿ, ಈಗಾಗಲೇ ನಗರಸಭೆಯಿಂದ ಕಳೆದ ಒಂದು ತಿಂಗಳಿನಿಂದ ನಗರದ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಪೋಲಿಸ್ ಇಲಾಖೆಯವರು ಕಾನೂನು ಸುವ್ಯಸ್ಥೆ…

Read More

Abhay Patil Ready for Legal Battle

Government’s Brahmastra Against Belagavi City Corporation: Abhay Patil Ready for Legal Battle The government’s Brahmastra over trivial issues. Two failed attempts to supersede the corporation. MLA Abhay Patil took the complaint all the way to the Governor. Belagavi:The Congress government has once again resorted to its political maneuvers to destabilize the BJP-controlled Belagavi City Corporation….

Read More

बेळगाव महापालिकेविरुद्ध सरकारचं ब्रह्मास्त्र:

अभय पाटील कायदेशीर लढ्यास सज्ज* *गुब्बीवर सरकारचं ब्रह्मास्त्र!* *दोनदा सुपरसीड करण्याचा अपयशी प्रयत्न.* *राज्यपालांपर्यंत तक्रार नेणारे आमदार अभय पाटील.* बेळगाव:भाजपच्या ताब्यात असलेल्या बेळगाव महापालिकेला अस्थिर करण्यासाठी काँग्रेस सरकारने पुन्हा एकदा आपली राजकीय शस्त्रास्त्रं उपसली आहेत. महापालिकेचे भाजपचे महापौर मंगेश पवार आणि नगरसेवक जयंत जाधव यांचं सदस्यत्व राज्य सरकारने रद्द केल्यामुळे राजकीय वर्तुळात मोठी चर्चा सुरू…

Read More

ಪಾಲಿಕೆ ಮೇಲೆ ಸರ್ಕಾರದ ಭ್ರಹ್ಮಾಸ್ತ್ರ

ಬೆಳಗಾವಿ ಮಹಾನಗರ ಪಾಲಿಕೆ ವಿರುದ್ಧ ಸರ್ಕಾರದ ಭ್ರಹ್ಮಾಸ್ತ್ರ: ಅಭಯ ಪಾಟೀಲ ಕಾನೂನು ಹೋರಾಟಕ್ಕೆ ಸಜ್ಜು ಗುಬ್ಬಿ ಮೇಲೆ ಸರ್ಕಾರದ ಬ್ರಹ್ಮಾಸ್ತ್ರ. ಎರಡು ಬಾರಿ ಸೂಪರ್ ಸೀಡ್ ಮಾಡುವ ವಿಫಲ ಯತ್ನ. ರಾಜ್ಯಪಾಲರವರೆಗೆ ದೂರು ಕೊಂಡೊಯ್ದ ಶಾಸಕ ಅಭಯ ಪಾಟೀಲ. ಬೆಳಗಾವಿ,ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಅಸ್ಥಿರಗೊಳಿಸುವಲ್ಲಿ ವಿಫಲಗೊಡಿರುವ ಕಾಂಗ್ರೆಸ್ ಸರ್ಕಾರ ಈಗ ತನ್ನ ರಾಜಕೀಯ ತೆವಲಿಗಾಗಿ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದೆ . ಪಾಲಿಕೆಯ ಬಿಜೆಪಿ ಮೇಯರ್ ಮಂಗೇಶ್ ಪವಾರ್ ಹಾಗೂ ನಗರಸೇವಕ ಜಯಂತ…

Read More

ಶ್ರೀಗಳು ನಿರ್ದೋಷಿ..!

ಅಡವಿ ಸಿದ್ದೇಶ್ವರ ಮಠದ ವಿವಾದ ಸುಖಾಂತ್ಯ’ಗೋಕಾಕ:ಮೂಡಲಗಿ ತಾಲೂಕಿನ ಶಿವಾಪೂರ (ಹ) ಗ್ರಾಮದ ಪ್ರಸಿದ್ಧ ಅಡವಿ ಸಿದ್ದೇಶ್ವರ ಮಠದ ಶ್ರೀ ಅಡವಿ ಸಿದ್ದರಾಮ ಸ್ವಾಮೀಜಿಯವರ ಕುರಿತಂತೆ ಭಕ್ತರಲ್ಲಿ ಉಂಟಾದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.ಗೋಕಾಕ ನಗರದ ಶೂನ್ಯ ಸಂಪಾದನ ಮಠದಲ್ಲಿ ಗುರುವಾರ ಸಂಜೆ ನಡೆದ ಮಹತ್ವದ ಸಭೆಯಲ್ಲಿ ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವ ವಹಿಸಿದ್ದರು.ಈ ಸಭೆಯಲ್ಲಿ ವಿವಿಧ ಮಠಗಳ ಶ್ರೀಗಳು ಹಾಗೂ ಗ್ರಾಮ ಮುಖಂಡರು ಭಾಗವಹಿಸಿದ್ದರು. ಆಂತರಿಕ ತನಿಖಾ ವರದಿ ಹಾಗೂ ಪೊಲೀಸ್…

Read More

ಸಣ್ಣ ಬದಲಾವಣೆ ಮಾತ್ರ ಸಾಧ್ಯ– ಸಚಿವ ಜಾರಕಿಹೊಳಿ

ಬೆಳಗಾವಿ:ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಊಹಾಪೋಹಗಳು, ಸುಳಿವುಗಳು ಮತ್ತು ಗಾಸಿಪ್‌ಗಳ ನಡುವೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ಈಗ ಚರ್ಚೆಯ ವಸ್ತುವಾಗಿದೆ. “ವರ್ಷಾಂತ್ಯದೊಳಗೆ ದೊಡ್ಡ ಮಟ್ಟದ ಮಂತ್ರಿಮಂಡಲ ಮರುಹಂಚಿಕೆ ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದ ಅವರು, “ಸಣ್ಣ ಪ್ರಮಾಣದ ಜಗಳದ ಬದಲಾವಣೆಗಳು ಮಾತ್ರ ಸಾಧ್ಯ” ಎಂದು ತಾಕೀದು ಮಾಡಿದರು. “ಕೆಪಿಸಿಸಿ ಅಧ್ಯಕ್ಷತೆ ನನ್ನ ಗುರಿಯಲ್ಲ” ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ತಮ್ಮ ಹೆಸರು ಸೇರಿಸಿಕೊಳ್ಳುತ್ತಿರುವ ವದಂತಿಗಳನ್ನು ನಿರಾಕರಿಸಿದ ಜಾರಕಿಹೊಳಿ, “ನಾನು ಯಾರ ಮೇಲೂ ಒತ್ತಡ ಹಾಕಿಲ್ಲ. ಬಯಸಿದರೆ,…

Read More
error: Content is protected !!