Headlines

ಬೆಳಗಾವಿಯಲ್ಲಿ ಗಣೇಶನಿಗೆ ಅದ್ಧೂರಿ ವಿದಾಯ!

ಮಂಗಳಮೂರ್ತಿ ಮೋರಯಾ ಘೋಷಣೆಗಳ ನಡುವೆ ಸಂಭ್ರಮದ ಮೆರವಣಿಗೆ ಬೆಳಗಾವಿ:ನಗರದ ಪ್ರತಿಯೊಂದು ಬೀದಿ-ತಿರುವಿನಲ್ಲೂ “ಗಣಪತಿ ಬಪ್ಪಾ ಮೋರಯಾ… ಮಂಗಳಮೂರ್ತಿ ಮೋರಯಾ!” ಎಂಬ ಘೋಷಣೆಗಳು ಮೊಳಗಿದವು. ಶನಿವಾರ ಅನಂತ ಚತುರ್ದಶಿಯಂದು ನಡೆದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಬೆಳಗಾವಿ ಸಂಪೂರ್ಣ ಭಕ್ತಿರಸ-ಸಂಗೀತ-ನೃತ್ಯದ ಸಂಭ್ರಮದಲ್ಲಿ ತೇಲಿತು. ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸಲಾದ ಸುತ್ತ 400ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳು ವೈಭವದ ಮೆರವಣಿಗೆಯೊಂದಿಗೆ ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆಯಾದವು. ಅದ್ದೂರಿ ಚಾಲನೆ ಕಿರ್ಲೋಸ್ಕರ್ ರಸ್ತೆಯ ಕಾವೇರಿ ಕೋಲ್‌ಗಿಂಕ್ ಬಳಿ ನಡೆದ ಪ್ರಮುಖ ಕಾರ್ಯಕ್ರಮದಲ್ಲಿ ಮೇಯರ್ ಮಂಗೇಶ…

Read More

ಗಣಪತಿ ಬಪ್ಪ‌ ಮೋರಯಾ…!

ಬೆಳಗಾವಿ ಮೇಲೆ ಖಾಕಿ ಹದ್ದಿನ ಕಣ್ಣು. ಗಣೇಶೋತ್ಸವ ವಿಸರ್ಜನಾ ಮೆರವಣಿಗೆ.ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ- ಶುಭ ಬಿ. ಆಯುಕ್ತರು. ಬೆಳಗಾವಿ ಮಹಾನಗರ ಪಾಲಿಕೆ. ಕಿಡಿಗೇಡಿತನ ಮಾಡಿದರೆ ಕಠಿಣ ಕ್ರಮ. ಭೂಷಣ ಗುಲಾಬರಾವ್ ಬೋರಸೆ.ಪೊಲೀಸ್ ಆಯುಕ್ತರು. ಬೆಳಗಾವಿ:ಹನ್ನೊಂದು ದಿನಗಳ ಸಂಭ್ರಮದ ಶ್ರೀ ಗಣೇಶೋತ್ಸವ ನಾಳೆ (ಸೆಪ್ಟೆಂಬರ್ 6) ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ನಗರವು ಹಬ್ಬದ ಕಲರವ, ಭಕ್ತಿ, ಮೆರವಣಿಗೆ ರೂಪಕ ವಾಹನಗಳು ಮತ್ತು ಭಕ್ತಿ ಭಾವದಿಂದ ತುಂಬಿದ ಗಣೇಶ ಮೂರ್ತಿಗಳೊಂದಿಗೆ ಜೀವಂತವಾಗಿದೆ. ವಿಸರ್ಜನಾ ಮೆರವಣಿಗೆ ಮಾರ್ಗ ಬದಲಾವಣೆ, ಡಿಜೆ…

Read More

ಖಾನಾಪುರದಲ್ಲಿ ಅಮಾನವೀಯ ಕೊಲೆ: ಈ‌ ಸಾವು ನ್ಯಾಯವೇ?

ದರ್ಶನ ಗ್ಯಾಂಗ್ ತರಹ ಚಿತ್ರಹಿಂಸೆ ನೀಡಿದ್ದರು. ಹೊಟೇಲನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ .ಹತ್ತುಸಾವಿರ ಕೊಟ್ಟು ಕೇಸ್ ಮುಚ್ವಿಹಾಕುವ ಯತ್ನ. ಮೃತ ಕುಟುಂಬದ ಬೆನ್ನಿಗೆ ನಿಂತ ಗ್ರಾಮಸ್ಥರು. ಬೆಳಗಾವಿ:ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯೊಂದಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ಸಾಕ್ಷಿಯಾಗಿದೆ.ಪ್ರಿಯತಮೆಗೆ ಅಶ್ಲೀಲ ಸಂದೇಶ ಕಳಿಸಿದ್ದ ಎನ್ನುವ ಒಂದೇ ಕಾರಣಕ್ಕೆ ಚಿತ್ರನಟ ದರ್ಶನ್ ಗ್ಯಾಂಗ್ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆ ಶೆಡ್ನಲ್ಲಿ ಹಲ್ಲೆ ಮಾಡಿ ಕೊಂದಿತ್ತು.ಈಗ ಅದೇ ಮಾದರಿಯಲ್ಲಿ 18 ವರ್ಷದ ಕಾರ್ಮಿಕನ ಮೇಲೆ ಕಳ್ಳತನ ಆರೋಪ ಹೊರೆಸಿದ ಹೊಟೇಲ್…

Read More

ಬಾಲ್ಯ ಗರ್ಭಿಣಿ – ಸರ್ಕಾರದ ವಿಫಲತೆಯ ಸ್ಪಷ್ಟ ಸಾಕ್ಷಿ

ಬೆಳಗಾವಿ ಜಿಲ್ಲೆಯಲ್ಲಿ 1477 ಬಾಲ ಗರ್ಭಿಣಿಯರು ಕಳೆದ ನಾಲ್ಕು ವರ್ಷದಲ್ಲಿ‌ ನಿರಂತರ ಹೆಚ್ಚುತ್ತಿರುವ ಪ್ರಕರಣಗಳು. ಕ್ರಮಕ್ಕೆ ಮುಂದಾಗದ ಪೊಲೀಸ್ ಇಲಾಖೆ. ಆಫ್ ದಿ ರೆಕಾರ್ಡ ಕಥೆ ಹೇಳುತ್ತಿರುವ ಪೊಲೀಸ್ ಅಧಿಕಾರಿಗಳು ಬೆಳಗಾವಿ. ಶಿಕ್ಷಣ, ಕೃಷಿ, ಕೈಗಾರಿಕೆಗಳಲ್ಲಿ ರಾಜ್ಯದ ಮುಂಚೂಣಿಯಲ್ಲಿರುವ ಈ ಜಿಲ್ಲೆ ಈಗ ಒಂದು ಕರಾಳ ಸಾಮಾಜಿಕ ಸಮಸ್ಯೆಯಿಂದ ಎದುರಾಗಿರುವ ಅಪಖ್ಯಾತಿ ಗಂಭೀರ ಚಿಂತನೆಗೆ ಕಾರಣವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ 1477 ಬಾಲ ಗರ್ಭಿಣಿಯಾಗಿರುವುದು ಸಮಾಜದ ಮೌನ ಸಮ್ಮತಿ ಮತ್ತು ಸರ್ಕಾರಿ ನೀತಿ-ನಿಷ್ಕ್ರಿಯತೆಯ ಭಯಾನಕ ಮುಖವನ್ನು…

Read More

ರೈತರ ಆಶೀರ್ವಾದದೊಂದಿಗೆ ಬಿಡಿಸಿಸಿ ಬ್ಯಾಂಕ್‌ನಲ್ಲಿ ಬಹುಮತದ ಗುರಿ- ಬಾಲಚಂದ್ರ

ಹುಕ್ಕೇರಿ ಹಾಲು ಒಕ್ಕೂಟ: ರೈತರ ಆಶೀರ್ವಾದದೊಂದಿಗೆ ಬಿಡಿಸಿಸಿ ಬ್ಯಾಂಕ್‌ನಲ್ಲಿ ಬಹುಮತದ ಗುರಿ ಬೆಳಗಾವಿ: ಅಕ್ಟೋಬರ್ 19 ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಫೆನಲ್ ತಂಡ ಸಂಪೂರ್ಣ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಆತ್ಮವಿಶ್ವಾಸದಿಂದ ಹೇಳಿದರು. ಸುಮಾರು 12 ಜನ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ, ಅವರು ಬ್ಯಾಂಕಿನ ನಿರ್ವಹಣೆಯ ಚುಕ್ಕಾಣಿ ನೇರವಾಗಿ ಹಿಡಿಯಲಿದ್ದಾರೆ ಎಂದರು. ಗುರುವಾರ, ಹುಕ್ಕೇರಿ ಪಟ್ಟಣದ ರವದಿ ಫಾರ್ಮ್ ಹೌಸ್‌ನಲ್ಲಿ, ಜಿಲ್ಲಾ ಹಾಲು ಒಕ್ಕೂಟದ ಆಶ್ರಯದಲ್ಲಿ…

Read More

ಗುರಿ ಸಾಧನೆಗಾಗಿ ವಿದ್ಯಾರ್ಥಿಗಳು ಪ್ರಾಥಮಿಕ ಗುರಿಯತ್ತ ಗಮನ ಹರಿಸಬೇಕು

ಪುಣೆ :“ಗುರಿಯತ್ತ ಮುನ್ನುಗ್ಗುವಾಗ ಪ್ರತಿ ವಿದ್ಯಾರ್ಥಿಯೂ ಮೊದಲಿಗೆ ತನ್ನ ಎದುರಿನ ಪ್ರಾಥಮಿಕ ಗುರಿಗಳನ್ನು ಆದ್ಯತೆಗೊಳಿಸಿದಾಗ ಮಾತ್ರ ಅಂತಿಮ ಗುರಿ ಸಾಧನೆ ಸುಲಭವಾಗುತ್ತದೆ,” ಎಂದು ಬೆಳಗಾವಿಯ ಹಿರಿಯ ಪತ್ರಕರ್ತ ಹಾಗೂ ಸಮಾಜಸೇವಕ ಲೂಯಿಸ್ ರೋಡ್ರಿಗ್ಸ್ ಅಭಿಪ್ರಾಯಪಟ್ಟರು ಮಂಗಳವಾರ ಸಂಜೆ ಪುಣೆಯ ‘ಸಂತುಲನ’ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಸನ್ಮಾನ ಸಮಾರಂಭಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ಅವರು ಮಾತನಾಡಿದರು. ‘ಜಿಂದಾಬಾದ್’ ಎಂಬ ಸಂತುಲನ ಸಂಸ್ಥೆಯ ಘೋಷವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಸಂಸ್ಥಾಪಕ ಅಡ್ವೊಕೇಟ್ ಬಸ್ತು ರೇಗೇ, ಸಂಸ್ಥೆಯ ನಿರ್ದೇಶಕಿ ಅಡ್ವೊಕೇಟ್ ಪಲ್ಲವಿ ರೇಗೇ…

Read More

ಗಣೇಶ ಮಂಡಳ- ಪೊಲೀಸ್ ನಡುವೆ ಹಗ್ಗ ಜಗ್ಗಾಟ ಶುರು…

ವಿಸರ್ಜನೆ ಮಾರ್ಗ ಬದಲಾವಣ ಬೆಳಗಾವಿ.ಯಾವುದೇ ಅನಗತ್ಯ ಕಿರಿಕಿರಿ ಇಲ್ಲದೇ ಗಣೇಶೋತ್ಸವ ವಿಸರ್ಜನೆ ಮುಕ್ತಾಯಗೊಳ್ಳುತ್ತದೆ ಎನ್ನುವಾಗಲೇ ಗಣೇಶ ಮಂಡಳಿ ಮತ್ತು ಪೊಲೀಸ್ ನಡುವೆ ಮಾರ್ಗ ಬದಲಾವಣೆ ಹಗ್ಗ ಜಗ್ಗಾಟ ಶುರುವಾಗಿದೆ.ಕಳೆದ ಬಾರಿಯಂತೆ ಪಾರಂಪರಿಕ ಮಾರ್ಗದಲ್ಲಿಯೇ ವಿಸರ್ಜನೆ ಮೆರವಣಿಗೆ ಸಾಗುತ್ತದೆ ಎಂದು ಗಣೇಶ ಮಂಡಳಿಗಳು ಸ್ಪಷ್ಟಪಡಿಸಿವೆ.ಆದರೆ ಪೊಲೀಸರು ಮಾತ್ರ ತಾವು ಸೂಚಿಸಿದ ಮಾರ್ಗದಲ್ಲಿಯೇ ವಿಸರ್ಜನೆಗೆ ತೆರಳಬೇಕು ಎನ್ನುವ ಹುಕುಂನ್ನು ನೀಡಿದ್ದರಿಂದ ಒಂದು ರೀತಿಯ ಗೊಂದಲ ವಾತಾವರಣ ಶುರುವಾಗಿ ಬಿಟ್ಟಿದೆ.ಇದೆಲ್ಲದರ ಜೊತೆಗೆ ಗಣೇಶೋತ್ಸವದಲ್ಲಿ ಎಲ್ಲಿಯೂ ಇಲ್ಲದ ಕಾನೂನನ್ನು ಮಂಡಳಿಗಳ ಮೇಲೆ ಹೇರುತ್ತಿರುವ…

Read More

ಬೆಳಗಾವಿಯಲ್ಲಿ ಅನಾಥ ಅಜ್ಜಿಯ ಅಂತ್ಯ ಸಂಸ್ಕಾರ

ಹಿಂದೂ–ಮುಸ್ಲಿಂ ಸಾಮರಸ್ಯದ ಕಂಗೊಳ ಬೆಳಗಾವಿ, ಸೆಪ್ಟೆಂಬರ್ 3:ಅನಾಥ ವೃದ್ಧೆ (ಹಿಂದೂ ಮಹಿಳೆ)ಯ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಮಾನವೀಯತೆ ಮತ್ತು ಧಾರ್ಮಿಕ ಸಾಮರಸ್ಯದ ಮಾದರಿ ಕಂಗೊಳಿಸಿತು. ಸಿವಿಲ್ ಆಸ್ಪತ್ರೆಯಲ್ಲಿ 10–15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಆ ವೃದ್ಧೆ ನಿನ್ನೆ ನಿಧನರಾದರು. ಅವರ ಕುಟುಂಬದವರು ಅಥವಾ ಬಂಧುಗಳು ಯಾರೂ ಇಲ್ಲದ ಕಾರಣ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈ ವಿಚಾರ ತಿಳಿದ ತಕ್ಷಣ ಖಾದರಿ ಗೀವಳೆ ಅವರು ಮಾಜಿ ಮೇಯರ್ ವಿಜಯ ಮೋರೆ ಅವರಿಗೆ ತಿಳಿಸಿದರು. ವಿಜಯ ಮೋರೆ ತಕ್ಷಣ ಮುಂದಾಗಿ, ಸಕಲ ಹಿಂದೂ…

Read More

शहापूर साडींच्या परंपरेसाठी न्हेकाऱ्यांची मागणी केंद्रीय गृहमंत्र्यांपर्यंत पोहचली

शहापूर साडींच्या परंपरेसाठी न्हेकाऱ्यांची मागणी केंद्रीय गृहमंत्र्यांपर्यंत पोहचली बेलगावी: शतके जपलेली शहापूर साडींची समृद्ध परंपरा आणि देशाची सांस्कृतिक ओळख जगाला दाखवणाऱ्या बेलगाव शहराला आज न्हेकाऱ्यांच्या वेदनादायक आवाजाने हलवले आहे. हातमाग काढण्याच्या व्यवसाय आणि न्हेकाऱ्यांचे जीवन संकटात असल्यामुळे, “हातमाग व्यवसाय जपा, न्हेकाऱ्यांचे जीवन जपा” हा मनमोकळा घोष केंद्र सरकारच्या लक्षात पोहचला आहे. न्हेकाऱ्यांच्या संघटनेची केंद्रीय गृहमंत्र्यांसोबत…

Read More

ಶಹಾಪುರ ಸೀರೆ ಪರಂಪರೆ ಉಳಿಸಿ

ಸಚಿವರಿಗೆ ನೇಕಾರರ ಅಳಲು ಮುಟ್ಟಿಸಿದ ಶಾಸಕ ಅಭಯ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕೂಡ ನೇಕಾರರ ಸಮಸ್ಯೆ ಬಗ್ಗೆ ವಿವರಿಸಿದ ಶಾಸಕ ಅಭಯ ಪಾಟೀಲ ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಗೀತಾ ಸುತಾರ ಉಪಸ್ಥಿತಿ. ನೇಕಾರ ಮುಖಂಡ ಗಜಾನನ ಗುಂಜೇರಿ ನೇತೃತ್ವದಲ್ಲಿ ಮನವಿ ಅರ್ಪಣೆ ಬೆಳಗಾವಿ: ಶತಮಾನಗಳಿಂದ ಶಹಾಪುರ ಸೀರೆಗಳ ವೈಭವ, ಪರಂಪರೆ ಮತ್ತು ದೇಶೀಯ ಸಾಂಸ್ಕೃತಿಕ ಐಕ್ಯತೆಯನ್ನು ಜಗತ್ತಿಗೆ ತೋರಿಸುತ್ತಿರುವ ಬೆಳಗಾವಿ, ಇಂದು ನೇಕಾರರ ನೋವಿನ ಕೂಗಿನಿಂದ…

Read More
error: Content is protected !!