Headlines

हे बेलगाव महानगरपालिकेस अपमान..!

असली तरी नसल्यासारखी बेलगाव महानगरपालिका! गणेशोत्सवाच्या तयारीत ९० टक्के काम महानगरपालिकेचं… पण क्रेडिट? इतरांच्या खात्यात! मेयर–नगरसेवकांना बाजूला ठेवून अधिकाऱ्यांच्या बैठका; महानगरपालिकेचं अस्तित्वच प्रश्नांकित “बेलगाव महानगरपालिका: खेळात आहे, पण हिशेबात नाही!” स्वच्छता–प्रकाश–सौंदर्यीकरणात पालिकेची मेहनत, पण निर्णयांमध्ये मात्र नाव नाही बेलगाव पूर्वी गणेशोत्सव महासभा म्हटली की — महानगरपालिकेच्या मेयरांचं अध्यक्षस्थान, आयुक्तांची उपस्थिती, पोलिस व जिल्हा प्रशासनाच्या अधिकाऱ्यांचा…

Read More

ಇದು ಬೆಳಗಾವಿ ಪಾಲಿಕೆಗೆ ಅವಮಾನ..!

ಇದ್ದೂ ಇಲ್ಲದಂತಾದ ಬೆಳಗಾವಿ ಪಾಲಿಕೆ!” ಗಣೇಶೋತ್ಸವ ಸಿದ್ಧತೆಯಲ್ಲಿ ಶೇ.90% ಕೆಲಸ ಪಾಲಿಕೆಯದು… ಆದರೆ ಕ್ರೆಡಿಟ್? ಬೇರೆಯವರ ಖಾತೆ! ಮೇಯರ್–ನಗರಸೇವಕರನ್ನು ಪಕ್ಕಕ್ಕಿಟ್ಟು ಅಧಿಕಾರಿಗಳ ಸಭೆ; ಪಾಲಿಕೆಯ ಅಸ್ತಿತ್ವವೇ ಪ್ರಶ್ನಾರ್ಹ “ಬೆಳಗಾವಿ ಪಾಲಿಕೆ: ಆಟಕ್ಕುಂಟು, ಲೆಕ್ಕಕ್ಕಿಲ್ಲ! ಸ್ವಚ್ಛತೆ–ಬೆಳಕು–ಸೌಂದರ್ಯೀಕರಣದಲ್ಲಿ ಪಾಲಿಕೆಯ ಶ್ರಮ, ನಿರ್ಧಾರಗಳಲ್ಲಿ ಮಾತ್ರ ಕಾಣದ ಹೆಸರು ಬೆಳಗಾವಿ ಒಮ್ಮೆ ಗಣೇಶೋತ್ಸವ ಮಹಾಮಂಡಳಗಳ ಸಭೆ ಎಂದರೆ — ಮಹಾನಗರ ಪಾಲಿಕೆಯ ಮೇಯರ್‌ ಅಧ್ಯಕ್ಷತೆ, ಆಯುಕ್ತರ ಉಪಸ್ಥಿತಿ, ಪೊಲೀಸ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಜ್ಜನಿಕೆಯ ಸಂವಾದ. ಅದು ಕಡ್ಡಾಯ ಸಂಪ್ರದಾಯವಾಗಿತ್ತು. ಆದರೆ ಈ…

Read More

Swimming – The Best Exercise for Complete Health

Swimming – The Best Exercise for Complete Health Belagavi: In today’s times, maintaining good health has become a major challenge. Among sports and fitness activities, the easiest and most accessible form of exercise is swimming, said IAS officer Abhinav Jain. He was speaking after participating in the district-level Pre-University College Swimming and Water Polo Competition…

Read More

ಈಜು – ಸಂಪೂರ್ಣ ಆರೋಗ್ಯಕ್ಕೆ ಶ್ರೇಷ್ಠ ವ್ಯಾಯಾಮ

ಬೆಳಗಾವಿ: ಇಂದಿನ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕ್ರೀಡೆ ಮತ್ತು ವ್ಯಾಯಾಮದಲ್ಲಿ ಎಲ್ಲರಿಗೂ ಸಿಗುವ, ಅತಿ ಸುಲಭವಾದ ಮಾರ್ಗವೆಂದರೆ ಈಜು ಎಂದು ಐಎಎಸ್ ಅಭಿನವ ಜೈನ್ ಹೇಳಿದರು. ಬೆಳಗಾವಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಬಿ.ಇ ಸೋಸೈಟಿ, ಸತ್ಯಾತ್ಮತೀರ್ಥ ಎಜ್ಯುಕೇಶನ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಈಜು ಮತ್ತು ವಾಟರಪೊಲೊ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವೈದ್ಯರು ಹಾಗೂ ಫಿಟ್‌ನೆಸ್ ತಜ್ಞರು ಒಂದೇ ಸ್ವರದಲ್ಲಿ ಹೇಳುವ ಮಾತೇಂದರೆ – “ದೇಹ–ಮನಸ್ಸಿಗೆ ಸಮತೋಲನ ನೀಡುವ…

Read More

32 ವರ್ಷಗಳಿಂದ ನಾಪತ್ತೆಯಾಗಿದ್ದ ಮೂವರು ಆರೋಪಿಗಳು ಅಂದರ್

32 ವರ್ಷಗಳಿಂದ ತಲೆಮರೆಯುತ್ತಿದ್ದ ಮೂವರು ಆರೋಪಿಗಳು ಪೊಲೀಸರ ಬಲೆಗೆ , ಬೆಳಗಾವಿ: ಸಂಕೇಶ್ವರ ಪೊಲೀಸ್ ಠಾಣೆಯ ಹಳೆಯ ಎಲ್‌ಪಿಆರ್‌ ಕೇಸ್ (ಸಿ.ಆರ್. ನಂ. 190/1993, ಕಲಂ 323, 326 ಜೊತೆಗೆ 34 ಐಪಿಸಿ) ಸಂಬಂಧಿಸಿದಂತೆ 32 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 1993ರಲ್ಲಿ ಬಂಧಿತರಾಗಿ ನಂತರ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಆರೋಪಿಗಳು, ವಿಚಾರಣೆಗೆ ಹಾಜರಾಗದೆ ಓಡಿಹೋಗಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಎಲ್‌ಪಿಆರ್‌ ವಾರಂಟ್ ಜಾರಿಯಾಗಿತ್ತು. ಬಂಧಿತರು :ನಾರಾಯಣಲಾಲ್ ಹೀರಾಲಾಲ್ ಗುಜ್ಜರ್…

Read More

ಜಾರಕಿಹೊಳಿ – ಕತ್ತಿ ಸಹಕಾರಿ ಮಹಾಯುದ್ಧ: ಯಾರ ಕೈಗೆ ಸಹಕಾರ ಸಿಂಹಾಸನ?

e belagavi special.* ಬೆಳಗಾವಿ:ಗಡಿನಾಡ ಬೆಳಗಾವಿಯ ಸಹಕಾರ ಕ್ಷೇತ್ರದಲ್ಲಿ ಈ ಬಾರಿ ನಡೆಯುತ್ತಿರುವ ಚುನಾವಣೆಗಳು ಜಿಲ್ಲೆಯ ರಾಜಕೀಯ ಭವಿಷ್ಯವನ್ನೇ ನಿರ್ಧರಿಸುವ ಹೋರಾಟವಾಗಿ ಪರಿಣಮಿಸಿವೆ.ದಶಕಗಳಿಂದ ಕಟ್ಟಿ ಕುಟುಂಬದ ಕೈವಶದಲ್ಲಿದ್ದ ಡಿಸಿಸಿ ಬ್ಯಾಂಕ್‌, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಹಾಗೂ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ – ಈ ಮೂರು ಪ್ರಭಾವಿ ಸಂಸ್ಥೆಗಳತ್ತ ಈಗ ಜಾರಕಿಹೊಳಿ ಸಹೋದರರು ನೇರ ದಾಳಿ ನಡೆಸಿದ್ದಾರೆ.: *ಬಾಲಚಂದ್ರ ಜಾರಕಿಹೊಳಿ: ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಗಂಭೀರವಾಗಿ ಪರಿಗಣನೆ, 12–14 ಸ್ಥಾನಗಳಲ್ಲಿ ಗೆಲುವು ಖಚಿತ ಎಂಬ ಮಾತು.* *ಸತೀಶ್…

Read More

ಪ್ರವಾಹ ಭೀತಿ ಹೆಚ್ಚಾದ ಬೆಳಗಾವಿ: ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲಿ – ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಮಳೆ ಆರ್ಭಟಕ್ಕೆ ಬೆಳಗಾವಿ ಜಿಲ್ಲೆ ಮತ್ತೆ ಒದ್ದೆಯಾಗಿದೆ. ಆಗಸ್ಟ್‌ 19 ಮತ್ತು 20ರಂದು ಭಾರತ ಹವಾಮಾನ ಇಲಾಖೆ ರೆಡ್ ಅಲರ್ಟ್‌ ಘೋಷಿಸಿರುವ ಹಿನ್ನೆಲೆಯಲ್ಲಿ, ಜಿಲ್ಲೆ ಪೂರ್ತಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ಘಟಪ್ರಭಾ, ಕೃಷ್ಣಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಮಲಪ್ರಭಾ ನದಿಗಳು ಅಪಾಯ ಮಟ್ಟ ಮೀರಿದ್ದು, ನದಿ ತೀರದ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಕೋರಿದ್ದಾರೆ. ಸಚಿವರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಹಿಡಕಲ್ ಜಲಾಶಯ…

Read More

ಸಹಕಾರ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬೋಣ-ಸತೀಶ್

ದಿ. ಅಪ್ಪಣಗೌಡ ಪಾಟೀಲ್‌ ಅವರ ಕನಸಿನ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಸಂಕಲ್ಪ – ಸಚಿವ ಸತೀಶ್‌ ಜಾರಕಿಹೊಳಿ ಹುಕ್ಕೇರಿ –“ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘ ಮತ್ತು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಜನರ ನಿರೀಕ್ಷೆಯಂತೆ ಕಳೆದ ಮೂರು ದಶಕಗಳಲ್ಲಿ ಬೇಕಾದಷ್ಟು ಪ್ರಗತಿ ಕಾಣಲಿಲ್ಲ. ಮುಂದಿನ ದಿನಗಳಲ್ಲಿ ಈ ಸಹಕಾರಿ ಸಂಸ್ಥೆಗಳನ್ನು ಮತ್ತಷ್ಟು ಬಲಿಷ್ಠಗೊಳಿಸಿ ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವುದು ನಮ್ಮ ಗುರಿ” ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಬಡಕುಂದ್ರಿ ಗ್ರಾಮದಲ್ಲಿ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್‌…

Read More

10 ಕೋಟಿ ರೈತರ ಹಿತಕ್ಕಾಗಿ- ಬಾಲಚಂದ್ರ

ಬೆಳಗಾವಿ ಬೆಮುಲ್ ಲಾಭದ ಮೊತ್ತವನ್ನು ಹೈನುಗಾರರ ಬಲವರ್ಧನೆಗೆ ಮೀಸಲು ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿಯ ಘೋಷಣೆ ಬೆಳಗಾವಿ –ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ (ಬೆಮುಲ್) ಕಳೆದ ವರ್ಷ ಗಳಿಸಿದ ₹13 ಕೋಟಿ ಲಾಭದಲ್ಲಿ ಸುಮಾರು ₹10 ಕೋಟಿಯನ್ನು ರೈತರ ಹಿತಕ್ಕಾಗಿ ಮೀಸಲು ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರು ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಘೋಷಿಸಿದರು. ಭಾನುವಾರ ನಗರದ ಜಿಲ್ಲಾ ಹಾಲು ಒಕ್ಕೂಟ ಸಭಾಗೃಹದಲ್ಲಿ ರೈತರಿಗೆ ₹6 ಕೋಟಿ ಮೌಲ್ಯದ ಉಪಕರಣ ವಿತರಣೆ ಕಾರ್ಯಕ್ರಮ ನಡೆಯಿತು. ಈ…

Read More
error: Content is protected !!