Headlines

ನಿರಂತರ ನೀರು ಪೂರೈಕೆಗೆ ಜೀವ ತುಂಬಿದ ಅಭಯ

ನಿರಂತರ ನೀರು ಪೂರೈಕೆಗೆ ಜೀವ ತುಂಬಿದ ಅಭಯ – ಬೆಳಗಾವಿ ದಕ್ಷಿಣದ ಬಾಯಾರಿಕೆಗೆ ಶಾಶ್ವತ ಪರಿಹಾರ ಹಿಡಿದ ಹಠ ಮುಗಿಸಿದ ಅಭಯ. ಕೊಟ್ಟ ಮಾತು ಉಳಿಸಿಕೊಂಡ ಶಾಸಕ ಅಭಯ. ebelagavi special ಬೆಳಗಾವಿ ಬೆಳಗಾವಿ ದಕ್ಷಿಣದ ಪ್ರತಿಯೊಂದು ಮನೆಗೆ ಹರಿಯಲಿರುವ ಶುದ್ಧ ನೀರಿನ ಹನಿ, ಇದು ಕೇವಲ ಮೂಲಭೂತ ಸೌಲಭ್ಯದ ಕಥೆ ಅಲ್ಲ—ಇದು ಹೋರಾಟದ ಹಾದಿಯಲ್ಲಿ ಬೆಳೆದ ಜನಸೇವೆಯ ಗಾಥೆ. ರಾಜಕೀಯ ಅಡೆತಡೆ, ಆಡಳಿತದ ನಿಧಾನಗತಿ, ಮತ್ತು ಅಲಕ್ಷ್ಯದ ಗೋಡೆಗಳನ್ನು ಒಡೆದು ಹಾಕಿ, ನಗರದ ಬಾಯಾರಿಕೆಗೆ ಶಾಶ್ವತ…

Read More

Belagavi Gears Up for “Shravana Sambhrama”: A Two-Day Festival of Art, Culture & Fair

Belagavi, :To add colour to the festive atmosphere of the Shravana month, the Belagavi District Brahmin Samaj Trust is organising a vibrant cultural celebration titled “Shravana Sambhrama.” The two-day event will be held on August 16 and 17 at Ramanath Mangal Karyalaya on Anagol Road, Belagavi. More than 70 entrepreneurs, artists, and service providers will…

Read More

ಬ್ರಾಹ್ಮಣ ಸಮಾಜ ಟ್ರಸ್ಟದಿಂದ ಶ್ರಾವಣ ಸಂಭ್ರಮ..

ಬೆಳಗಾವಿ,ಶ್ರಾವಣ ಮಾಸದ ಧಾರ್ಮಿಕ-ಸಾಂಸ್ಕೃತಿಕ ವಾತಾವರಣಕ್ಕೆ ಕಳೆ ಹೆಚ್ಚಿಸಲು ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್‌ ವತಿಯಿಂದ “ಶ್ರಾವಣ ಸಂಭ್ರಮ” ಎಂಬ ವೈವಿಧ್ಯಮಯ ಹಬ್ಬವನ್ನು ಆಯೋಜಿಸಲಾಗಿದೆ. ಆಗಸ್ಟ್ 16 ಮತ್ತು 17ರಂದು ಆನಗೋಳ ರಸ್ತೆಯಲ್ಲಿರುವ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ನಡೆಯಲಿರುವ ಈ ಎರಡು ದಿನಗಳ ಹಬ್ಬದಲ್ಲಿ ಉದ್ಯಮಿಗಳು, ತಮ್ಮ ಉತ್ಪನ್ನಗಳು ಹಾಗೂ ಸೇವೆಗಳ ಪ್ರದರ್ಶನ ಮತ್ತು ಮಾರಾಟ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ 2025ನೇ ಸಾಲಿನ SSLC ಮತ್ತು PUC 2ನೇ ವರ್ಷದ ಪರೀಕ್ಷೆಗಳಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ…

Read More

It’s the ‘associates’ who are tripping up the Minister’s achievements!

Beware, Beware, Beware of Close Associates!It’s the ‘associates’ who are tripping up the Minister’s achievements! A Wake-Up Call for the MinisterLakshmi Hebbalkar, who has earned her current stature through relentless political struggle, must now impose strict control over her close associates if she wishes to preserve it.As popularity grows, so does the circle of those…

Read More

ಬಿ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆಗೆ ಶ್ರೀಕಾಂತ ಢವಣ – ಜಾರಕಿಹೊಳಿ ಬಣದ ಅಭ್ಯರ್ಥಿ

ರಾಮದುರ್ಗ ಕ್ಷೇತ್ರದಲ್ಲಿ ಬಿ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆಗೆ ಶ್ರೀಕಾಂತ ಢವಣ – ಜಾರಕಿಹೊಳಿ ಶಿಬಿರದ ಅಧಿಕೃತ ಅಭ್ಯರ್ಥಿ ಘೋಷಣೆ!ಮಲ್ಲಣ್ಣ ಯಾದವಾಡರ ಏಕಪಕ್ಷೀಯ ನಿರ್ಧಾರದಿಂದ ಕಾರ್ಯಕರ್ತರಲ್ಲಿ ಗೊಂದಲ – “ಒಗ್ಗಟ್ಟಿನಿಂದ ಸ್ಪರ್ಧೆ ಮಾಡೋಣ” ಎಂದ ಜಾರಕಿಹೊಳಿ ಬೆಳಗಾವಿ, ಆ. 13 –ಅಕ್ಟೋಬರ್‌ನಲ್ಲಿ ನಡೆಯಲಿರುವ ಬಿ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ರಾಮದುರ್ಗ ಕ್ಷೇತ್ರದಿಂದ ಹಾಲಿ ನಿರ್ದೇಶಕ ಶ್ರೀಕಾಂತ ಢವಣ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿರುವುದಾಗಿ ಅರಭಾವಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ…

Read More

ಸಚಿವೆ ಸಾಧನೆಗೆ ಪಿಎಗಳೇ ಅಡ್ಡಿ!?

ಆಪ್ತರ ಬಗ್ಗೆ ಎಚ್ಚರ ಎಚ್ಚರ ಎಚ್ಚರ…!ಸಚಿವೆಯ ಸಾಧನೆಗೆ `ಆಪ್ತರೇ’ ಅಡ್ಡಗಾಲು..! ಸಚಿವೆಗೆ ಇದು ಎಚ್ಚರದ ಘಂಟೆಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ರಾಜಕೀಯ ಬದುಕಿನಲ್ಲಿ ಬಹಳಷ್ಟು ಹೋರಾಟ ನಡೆಸಿ ಪಡೆದಿರುವ ಈ ಸ್ಥಾನಮಾನವನ್ನು ಉಳಿಸಿಕೊಳ್ಳಲು, ತಮ್ಮ ಆಪ್ತರ ಮೇಲೆ ಕಠಿಣ ನಿಯಂತ್ರಣ ಹೇರಲೇಬೇಕು. ಜನಪ್ರೀಯತೆ ಹೆಚ್ಚಿದಂತೆ, ‘ಆಪ್ತ’ ಎನ್ನಿಸಿಕೊಂಡವರ ವಲಯವೂ ವಿಸ್ತರಿಸುತ್ತೇ ಹೋಗುತ್ತದೆ. ಆದರೆ ಅವರ ಮೇಲೆ ನಿಗಾವಹಿಸಿ, ಸಚಿವೆಯ ಹೆಸರನ್ನು ದುರುಪಯೋಗಪಡಿಸದಂತೆ ತಡೆಯುವುದು ತುರ್ತು ಅಗತ್ಯ.“ನಾವು ಅವರ ಕಾರ್ಯಶೈಲಿಯನ್ನು ಮೆಚ್ಚುತ್ತೇವೆ. ಆದರೆ, ಅನಗತ್ಯ ವಿವಾದಗಳಿಂದ ಕಪ್ಪು ಚುಕ್ಕೆ…

Read More

ಸಚಿವೆ ಹೆಬ್ಬಾಳಕರ್ ಹೆಸರಲ್ಲಿ ಭಾರೀ ವಂಚನೆ!

34 ಲಕ್ಷಕ್ಕೆ 16 ಮಂದಿಯ ಕನಸು ಬಲಿ – ನೌಕರಿ ಆಮಿಷದ ಜಾಲ ಬಯಲು*** ವಂಚನೆ ಬಗ್ಗೆ ಮೊದಲೇ‌ ದಾಖಲೆ‌ ಸಮೇತ ದೂರು ಕೊಟ್ಟಿದ್ದ ಸಚಿವೆ ಹೆಬ್ಬಾಳ್ಳ‌ರ್. ಎಸ್ಪಿಗೆ ಎಪ್ರಿಲ್ ತಿಂಗಳಲ್ಲಿ ಪತ್ರ ಬರೆದಿದ್ದ ಸಚಿವೆ ಹೆಬ್ಬಾಳಕರ. ಬೆಳಗಾವಿ:ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಸಹಿ ಹಾಕಿ, “ಸರಕಾರಿ ನೌಕರಿ ಕೊಡಿಸುತ್ತೇವೆ” ಎಂಬ ಆಮಿಷ ನೀಡಿ, 14 ಮಂದಿಯಿಂದ 34 ಲಕ್ಷ ರೂಪಾಯಿ ಕಸಿದುಕೊಂಡಿರುವ ಅಚ್ಚರಿಯ ವಂಚನೆ ಬೆಳಕಿಗೆ…

Read More

ಬೆಳಗಾವಿ ಪಾಲಿಕೆ ಸ್ಥಾಯಿ ಸಮಿತಿಗೆ ಅವಿರೋಧ ಆಯ್ಕೆ

ಅಧ್ಯಕ್ಷರು ಯಾರಾಗ್ತಾರೆ ಎನ್ನುವ ಕುತೂಹಲ. ಹಿಂದೆ ಅಧ್ಯಕ್ಷರಾದವರನ್ನು‌ ಬಿಟ್ಡು ಹೊಸಬರಿಗೆ ಅವಕಾಶ? ಮೇಯರಗಿರಿ ಮೇಲೆ ಕಣ್ಣಿಟ್ಟವರಿಗೆ ಅಧ್ಯಕ್ಷಗಿರಿ ಪಟ್ಟ? ಅಭಯ ಪಾಟೀಲಬೆಳಗಾವಿ.ಮೂರು ಬಾರಿ ಮುಂದೂಡಲ್ಪಟ್ಟ ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಒಟ್ಟು ಒಂದು ಕಮಿಟಿಯಲ್ಲಿ ಏಳು ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು, ಆಡಳಿತ ಪಕ್ಷದಿಂದ ಐವರು ಮತ್ತು ವಿರೋಧ ಪಕ್ಷದವರಿಂದ ಇಬ್ಬರನ್ನು ಆಯ್ಕೆ ಮಾಡಲಾಯಿತು.ಆರಂಭಿಕ ಹಂತದಲ್ಲಿ ವಿರೋಧ ಪಕ್ಷದವರು ತಮಗೆ ಕನಿಷ್ಟ ಮೂರು ಸ್ಥಾನಬೇಕೆಂದು ಪಟ್ಟು ಹಿಡಿದಿದ್ದರು, ಆದರೆ ಅದಕ್ಕೆ…

Read More

ಬಳ್ಳಾರಿಯಲ್ಲಿ 16 ಕೋಟಿ ರೂ. ಜಿಎಸ್‌ಟಿ ವಂಚನೆ ಬಯಲು – ಒಬ್ಬನ ಬಂಧನ

ಬಳ್ಳಾರಿ:ಬೆಳಗಾವಿ ಘಟಕದ ಕೇಂದ್ರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿ.ಜಿ.ಜಿ.ಐ) ಅಧಿಕಾರಿಗಳ ದಾಳಿಯಿಂದ ಬಳ್ಳಾರಿಯಲ್ಲಿ ಭಾರೀ ಮಟ್ಟದ ತೆರಿಗೆ ವಂಚನೆ ಬಯಲಾಗಿದೆ. ಮೂರು ಬೇರೆ ಬೇರೆ ಸ್ಥಳಗಳಲ್ಲಿ ನಡೆಸಿದ ಶೋಧ ಮತ್ತು ತಪಾಸಣೆ ಕಾರ್ಯಾಚರಣೆಯಲ್ಲಿ 16 ಕೋಟಿ ರೂ. ಮೌಲ್ಯದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಹಿವಾಟು ಪತ್ತೆಯಾಗಿದೆ. ತನಿಖೆಯ ಪ್ರಾಥಮಿಕ ಹಂತದಲ್ಲಿಯೇ, ಯಾವುದೇ ನೈಜ ವ್ಯವಹಾರ ಚಟುವಟಿಕೆಗಳಿಲ್ಲದೇ ನಕಲಿ ಸಂಸ್ಥೆಗಳ ಜಾಲವನ್ನು ರಚಿಸಿ, ನಕಲಿ ಇನ್‌ವಾಯ್ಸ್ ಮತ್ತು ಇ-ವೇ ಬಿಲ್‌ಗಳನ್ನು ಸೃಷ್ಟಿಸಿರುವುದಾಗಿ ಬಹಿರಂಗವಾಗಿದೆ. ದತ್ತಾಂಶ ವಿಶ್ಲೇಷಣೆ…

Read More

ಪತ್ರಕರ್ತರು ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಸಂತಸದ ಸಂಗತಿ: ಡಾ. ಪ್ರಭಾಕರ ಕೋರೆ

ಪತ್ರಕರ್ತರು ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಸಂತಸದ ಸಂಗತಿ: ಡಾ. ಪ್ರಭಾಕರ ಕೋರೆ ಬೆಳಗಾವಿ: ಪತ್ರಕರ್ತರು ಸಮಾಜದ ಒಂದು ಅವಿಭಾಜ್ಯ ಅಂಗ. ಮಕ್ಕಳಿಗಾಗಿ ಮೊದಲ ಬಾರಿಗೆ ಪ್ರೋತ್ಸಾಹ ನೀಡಲು ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ ಎಂದು ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಹೇಳಿದರು. ನಗರದ ಎಸ್‌.ಜಿ.ಬಾಳೇಕುಂದ್ರಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ವಿಶಿಷ್ಟ ಸಾಧನೆಗೈದ ಪತ್ರಕರ್ತರ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಬೆಳಗಾವಿ ಪತ್ರಕರ್ತರ ಸಂಘದ…

Read More
error: Content is protected !!