अनगोळ ४ था अंडरपास कामास सुरुवात सार्वजनिक वाहतूक मार्गात बदलाची सूचना

बेलगाव, १८ जून:अनगोळ येथे बांधण्यात येत असलेल्या चौथ्या रेल्वे अंडरपासचे काम २० जूनपासून सुरू होणार असून, हे काम सुमारे एक वर्ष म्हणजेच १९ जून २०२६ पर्यंत चालणार आहे. या कालावधीत नागरिकांच्या वाहतुकीत अडथळा येऊ नये म्हणून बेलगाव शहर पोलिस आयुक्तालयाने पर्यायी मार्गांची घोषणा केली आहे. पर्यायी वाहतूक मार्ग पुढीलप्रमाणे आहेत: 🔸 अनगोळहून बेम्को दिशेने जाणाऱ्या…

Read More

Construction of Anagol 4th Underpass BeginsTraffic Diversion Notification Issued for the Public

Construction of Anagol 4th Underpass BeginsTraffic Diversion Notification Issued for the Public Belagavi, June 18:The construction work for the 4th Railway Underpass at Anagol is set to commence from June 20 and will continue for approximately one year, until June 19, 2026. To ensure smooth vehicular movement during the construction period, Belagavi City Police Commissioner…

Read More

ರೇಲ್ವೆ ಓವರ್ ಬ್ರಿಡ್ಜ ಕಾಮಗಾರಿ ಶುರು. ವರ್ಷ ಕಾಲ‌ ಮಾರ್ಗ ಬದಲಾವಣೆ

ಅನಗೋಳ 4ನೇ ಅಂಡರ್‌ಬ್ರಿಡ್ಜ್ ಕಾಮಗಾರಿ ಆರಂಭಸಾರ್ವಜನಿಕರಿಗೆ ಸಂಚಾರ ಮಾರ್ಗ ಬದಲಾವಣೆ ಸೂಚನೆ ಬೆಳಗಾವಿ, ಜೂನ್ 18:ಅನಗೋಳದಲ್ಲಿ ನಿರ್ಮಾಣವಾಗುತ್ತಿರುವ 4ನೇ ರೈಲ್ವೇ ಅಂಡರ್‌ಬ್ರಿಡ್ಜ್ ಕಾಮಗಾರಿ ಜೂನ್ 20ರಿಂದ ಆರಂಭಗೊಳ್ಳಲಿದ್ದು, ಸುಮಾರು ಒಂದು ವರ್ಷ ಕಾಲ (ಜೂನ್ 19, 2026ರವರೆಗೆ) ಈ ಕಾಮಗಾರಿ ಮುಂದುವರಿಯಲಿದೆ. ಕಾಮಗಾರಿ ಸಮಯದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳನ್ನು ನಗರ ಪೊಲೀಸ್ ಆಯುಕ್ತರು ಪ್ರಕಟಿಸಿದ್ದಾರೆ. ಪರ್ಯಾಯ ಸಂಚಾರ ಮಾರ್ಗಗಳು ಇಂತಿವೆ: ಅನಗೋಳದಿಂದ ಬೆಮ್ಕೋ ಕಡೆಗೆ ಹೋಗುವ ಎಲ್ಲಾ ಮಾದರಿಯ ವಾಹನಗಳು –ಅನಗೋಳ , ಡಿ.ವಿ.ಎಸ್….

Read More

Deputy Mayor Exposes the Hidden Rent Dealings of Private Educational Institutions

Belagavi: The Belagavi City Corporation has resolved to take strict action against private educational institutions that are maximizing profits by evading ground rent payments. In the corporation’s general body meeting, Deputy Mayor Vani Vilas Joshi criticized three educational institutions in her ward for using public land for commercial purposes without paying the required ground rent…

Read More

ಖಾಸಗಿ ಶಿಕ್ಷಣ ಸಂಸ್ಥೆಗಳ ಬಾಡಿಗೆ ರಹಸ್ಯ ಬಿಚ್ಚಿಟ್ಟ ಉಪಮೇಯರ್ ..!

ಭೂಮಿಯ ಲಾಭ, ಪಾಲಿಕೆಗೆ ನಷ್ಟ!” ಖಾಸಗಿ ಶಿಕ್ಷಣ ಸಂಸ್ಥೆಗಳ ‘ರಹಸ್ಯ’ ಬಾಡಿಗೆ ತಪ್ಪು; ಕ್ರಮಕ್ಕೆ ದಿಟ್ಟ ಸೂಚನೆ ಬೆಳಗಾವಿ: ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಿಕೆಗೆ ಭೂ ಬಾಡಿಗೆ (Ground Rent) ಪಾವತಿಸದೆ, ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿ ಲಾಭ ಮಾಡಿಕೊಳ್ಳುತ್ತಿರುವ ಬಗ್ಗೆ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಉಪಮೇಯರ್ ವಾಣಿ ಜೋಶಿ ಅವರು ತಮ್ಮ ವಾರ್ಡ್‌ನ ಮೂರು ಸಂಸ್ಥೆಗಳ ಉದಾಹರಣೆ ನೀಡಿ, “ಇದು ಕಾನೂನುಬಾಹಿರ. ಇವುಗಳಿಗೆ ನೋಟಿಸ್ ನೀಡಿ ಕ್ರಮ ತೆಗೆದುಕೊಳ್ಳಬೇಕು…

Read More

ತೆಗ್ಗು ಮುಚ್ಚದಿದ್ದರೆ ಕ್ರಿಮಿನಲ್ ಕೇಸ್ – ಶಾಸಕ ಅಭಯ

ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕರ ಕಿಡಿಕಾರಾಟ, ಎಲ್‌ಅಂಡ್‌ಟಿ ಮತ್ತು ಮೆಘಾ ಗ್ಯಾಸ ಅಧಿಕಾರಿಗಳ ವಿರುದ್ಧ ಆಕ್ರೋಶ ಬೆಳಗಾವಿ, ಜೂನ್ 17:ಮಳೆಗಾಲದ ಮುನ್ನೋಟದಲ್ಲೇ ನಗರ ರಸ್ತೆಗಳ ಮಧ್ಯೆ ಬಿದ್ದಿರುವ ತೆಗ್ಗುಗಳು ಪ್ರಾಣಹಾನಿಗೆ ಆಹ್ವಾನ ನೀಡುತ್ತಿವೆ ಎಂಬ ಕಾರಣದಿಂದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿಗ್ರಹದ ಶಬ್ದಗಳಲ್ಲಿ ಅಧಿಕಾರಿಗಳ ವಿರುದ್ಧ ಗುಡುಗಿದರು. “ತೆಗ್ಗು ಮುಚ್ಚದಿದ್ದರೆ, ಸಾರ್ವಜನಿಕರ ಜೀವಕ್ಕೆ ಏನೇನಾದರೂ ಆದರೆ ತಕ್ಷಣ ಎಂಜಿನಿಯರ್‌ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು…

Read More

ಸಭಾ ಬಹಿಷ್ಕಾರಕ್ಕೆ ಸಜ್ಜಾದವರು – ಆಯುಕ್ತರ ಮಾತಿಗೆ ಮರುಗಿದ ದೃಷ್ಟಾಂತ!”

ಪ್ರತಿಷ್ಠಿತ ಸಭೆಗೆ ಅವಮಾನ – ನಗರಸೇವಕರ ಏಕತೆಯ ಹೋರಾಟ! “ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಿಡಿದೆದ್ದ ನಗರಸೇವಕರು, ಸಭೆ ಬಹಿಷ್ಕರಿಸಿದರೂ ಆಯುಕ್ತರ ಮನವೊಲಿಸುವ ಪ್ರಯತ್ನದಿಂದ ಮತ್ತೆ ಸಭೆಗೆ ಮರಳಿದರು!” ಬೆಳಗಾವಿ.ಬೆಳಗಾವಿ ಮಹಾನಗರ ಪಾಲಿಕೆಯ ಇಂದಿನ ಸಭೆಯಲ್ಲಿ ಅಪರೂಪದ ಘಟನೆ ನಡೆಯಿತು. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗೈರುಹಾಜರಾತಿಗೆ ತುಂಬಿದ ಆಕ್ರೋಶದಿಂದ ಎಲ್ಲಾ ಪಕ್ಷಗಳ ನಗರಸೇವಕರು ಒಂದಾಗಿ, ಸಭೆ ಬಹಿಷ್ಕರಿಸುವ ನಿರ್ಣಯ ತೆಗೆದುಕೊಂಡರು. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಆಯುಕ್ತರು ತಕ್ಷಣ ಮಧ್ಯಸ್ಥಿಕೆ ನಡೆಸಿ, ಸದಸ್ಯರ ಆ ವೇಗವನ್ನು ಶಾಂತಗೊಳಿಸಿ, ಸಭೆಯನ್ನು ಮುಂದುವರಿಸುವಲ್ಲಿ…

Read More

ಕಂಪನಿಯ ತೆರಿಗೆ ವಂಚನೆ; ಕ್ಲಬ್ ಜಪ್ತಿ ಚರ್ಚೆಗೆ ಸಿದ್ಧ ..!

ಹೆಸರಾಂತ ಕಂಪನಿಯ ತೆರಿಗೆ ವಂಚನೆ; ಟಿಳಕವಾಡಿ ಕ್ಲಬ್ ಜಪ್ತಿ ಚರ್ಚೆಗೆ ಸಿದ್ಧ!*ಲೋಕಾಯುಕ್ತರಿಗೆ ಪತ್ರ ಕಳುಹಿಸದಿರುವುದು ಯಾರ ತಪ್ಪು? ಬೆಳಗಾವಿ: ನಾಳೆ (17ನೇ ತಾರೀಕು) ನಡೆಯಲಿರುವ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯತ್ತ ಎಲ್ಲರ ಗಮನ ನೆಟ್ಟಿದೆ. ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುತ್ತಿರುವ ಹಾನಿ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯವಿದೆ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಮೇಯರ್ ಮಂಗೇಶ್ ಪವಾರ್, ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮತ್ತು ಆಯುಕ್ತೆ…

Read More

ಧಾರಾಕಾರ ಮಳೆಯ ಮಧ್ಯೆಯೇ ವಾರ್ಡ ಭೆಟ್ಟಿ

ಸಮಸ್ಯೆ ಆಲಿಸಿದ ಉಪಮೇಯರ್ಧಾರಾಕಾರ ಮಳೆಯ ಮಧ್ಯೆಯೇ ವಾರ್ಡ ಭೆಟ್ಟಿಬೆಳಗಾವಿ.ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಮಧ್ಯೆಯೇ ಬೆಳಗಾವಿ ಮಹಾನಗರ ಪಾಲಿಕೆ ಉಪಮೇಯರ್ ವಾಣಿ ಜೋಶಿ ಅವರು ದ್ವಿಚಕ್ರ ವಾಹನದಲ್ಲಿ ವಾರ್ಡ ಸಂಚಾರ ನಡೆಸಿದರು. ಬೆಳ್ಳಂ ಬೆಳಿಗ್ಗೆಯೇ ವಾಡರ್ಿನಲ್ಲಿ ದೊಡ್ಡ ಮರವೊಂದು ಬಿದ್ದಿದೆ ಎನ್ನುವ ಸುದ್ದಿ ತಿಳಿದ ತಕ್ಷಣ ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಭೆಟ್ಟಿ ನೀಡಿ ಅದನ್ನು ತಕ್ಷಣ ತೆರವುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಧಾರಾಕಾರದ ಮಳೆಯ ನಡುವೆಯೇ ದ್ವಿಚಕ್ರ ವಾಹನದ ಮೇಲೆ ವಾರ್ಡನ ಭಾಗ್ಯನಗರ, ಮತ್ಯುಂಜಯ…

Read More
error: Content is protected !!