IPL ತರಹ ಮತ್ತೊಂದು ರಾಜಕೀಯ ಮ್ಯಾಚ್..!

ಸರ್ಕಾರದ ವಿರುದ್ಧ ಶಾಸಕ ಅಭಯ ಪಾಟೀಲ‌ ಮ್ಯಾಚ್ ಬೆಳಗಾವಿಗರ ಚಿತ್ತ ಬೆಂಗಳೂರಿನ‌ UD ಯತ್ತ ಚಿತ್ತ. ನಾಳೆ ಮಧ್ಯಾಹ್ನ‌ 3 ಕ್ಕೆ ಅಂತಿಮ‌ ಹಂತ ತಲುಪಿದ ಮ್ಯಾಚ್. ಮ್ಯಾಚ್ ಗೆಲ್ಲಲು ಕೊನೆಯ ಕಸರತ್ತು ರೆಡಿ. ಗೆದ್ದೆ ಗೆಲ್ಲಬೇಕು‌ ಮತ್ತೇ ಮೇಯರ್ ಕಪ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲ ರೆಡಿ. ಎದುರಾಳಿ ಸಿದ್ಧತೆ ಬಗ್ಗೆ ಇನ್ನೂ ನಿಗೂಢ. ಹೋರಾಟದ ನೆಲ, ಲೈನ್‌ಅಪ್, ಮತ್ತು ರಾಜಕೀಯ ತಂತ್ರ ನೋಡಿದರೆ – ಇದು ಸರ್ಕಾರ ಮತ್ತು ಶಾಸಕರ ನಡುವಿನ ಪ್ರೆಸ್ಟೀಜ್…

Read More

CM’s words are evidence of guilt

“Siddu Government’s ‘Negligence’! 11 Lives Lost, Yet Zero Conscience!” A bloodstained response from the Congress government to the RCB victory celebration. When Yogi visits the bereaved families in Prayagraj, CM Siddaramaiah stands far away and plays the ‘comparison’ game in Karnataka – a testament to the bankruptcy of compassion. The Moral Bankruptcy of the Siddaramaiah…

Read More

‘ಅತ್ಮಸಾಕ್ಷಿ ಶೂನ್ಯ’ ಸಿದ್ಧು ಸರ್ಕಾರ..!

“ಸಿದ್ದು ಸರ್ಕಾರದ ‘ ನಿರ್ಲಕ್ಷ್ಯ’! 11 ಜೀವ ಹೋದರೂ ಆತ್ಮಸಾಕ್ಷಿ ಶೂನ್ಯ!” RCB ವಿಜಯೋತ್ಸವದ ರಕ್ತದಾಂಜಲಿಗೆ ಕಾಂಗ್ರೆಸ್ ಸರ್ಕಾರದ ಮೊಂಡುತನದ ಉತ್ತರ ಪ್ರಯಾಗರಾಜದಲ್ಲಿ ಯೋಗಿ ಮೃತರ ಮನೆ ಸೇರಿದರೆ, ಕರ್ನಾಟಕದಲ್ಲಿ ಸಿಎಂ ಸಿದ್ದು ದೂರ ನಿಂತು ‘ಹೋಲಿಕೆ’ ಆಟ ಆಡಿದ್ದು ಮಾನವೀಯತೆ ದಿವಾಳಿತನದ ಸಾಕ್ಷಿ.”_ *ಸಿದ್ದರಾಮಯ್ಯ ಸರ್ಕಾರದ ಮಾನವೀಯತೆಯ ದಿವಾಳಿತನ: ಸಿಎಂ ಅವರ ವಿತಂಡವಾದಗಳೇ ಸಾಕ್ಷಿ!* Ebelagavi ವಿಶೇಷ ಬೆಂಗಳೂರು,RCB ಚಾಂಪಿಯನ್ಸ್ ವಿಜಯೋತ್ಸವದ ಹರ್ಷೋತ್ಸಾವದ ನಡುವೆ ಸಂಭವಿಸಿದ ಮಾರಕ ಕಾಲ್ತುಳಿತ ಘಟನೆ ಕರ್ನಾಟಕದ ಜನತೆಯ ಹೃದಯದ ಮೇಲೆ…

Read More

ಲ್ಯಾಪ್ಟಾಪ್ ಗುತ್ತಿಗೆದಾರರ ಜಗಳ- ಪಾಲಿಕೆಗೆ ಕಳಂಕ- ತನಿಖೆಗೆ ಆಯುಕ್ತರ `ಅಸ್ತು’

ಲ್ಯಾಪ್ಟಾಪ್ ಗುತ್ತಿಗೆದಾರರ ಜಗಳಪಾಲಿಕೆಗೆ ಕಳಂಕ- ತನಿಖೆಗೆ ಆಯುಕ್ತರ `ಅಸ್ತು’ ಬೆಳಗಾವಿ.ರಾಜ್ಯಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ ಇಬ್ಬರು ಗುತ್ತಿಗೆದಾರರ ಅಂತರಿಕ ಜಗಳ ಪಾಲಿಕೆಯ ಆಡಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗುತ್ತಿದೆ.ಮಹಾನಗರ ಪಾಲಿಕೆಯಲ್ಲಿ ಲ್ಯಾಪ್ಟಾಪ್ ಖರೀದಿಗೆ ಸಂಬಂಧಿಸಿದಂತೆ ಇಬ್ಬರು ಗುತ್ತಿಗೆದಾರರ ನಡುವಿನ ಅಂತರಿಕ ಜಗಳ ಈಗ ಪಾಲಿಕೆ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಗಂಭೀರ ದಕ್ಕೆಯನ್ನುಂಟು ಮಾಡಿದೆ. ಈ ಜಗಳ ಕೇವಲ ವೈಯಕ್ತಿಕ ಸ್ವಾರಸ್ಯಗಳ ತರ್ಕವಲ್ಲ. ಸಾರ್ವಜನಿಕ ಸಂಸ್ಥೆಯ ಮೌಲ್ಯಮಾಪನಕ್ಕೂ ಪ್ರಶ್ನೆ ಎಬ್ಬಿಸುವಂತಾಗಿದೆ. ಈ…

Read More

ಸಂವಿಧಾನ ಪಠಣದೊಂದಿಗೆ ವೈವಾಹಿಕ ಜೀವನಕ್ಕೆ ಆರಂಭ!

ಸಂವಿಧಾನ ಪಠಣದೊಂದಿಗೆ ವೈವಾಹಿಕ ಜೀವನಕ್ಕೆ ಆರಂಭ! ಬೆಳಗಾವಿಯಲ್ಲಿ CHOUGALE ದಂಪತಿಗಳಿಂದ ಸಾಮಾಜಿಕ ಚಿಂತನೆಗೆ ದಿಕ್ಕು ತೋರಿದ ‘ಸಮಾನತೆ’ ವಿವಾಹ ಬೆಳಗಾವಿ, ಜೂನ್ 8:ಧಾರ್ಮಿಕ ಶಬ್ದಗಳಿಲ್ಲ, ಮಂಗಳ ಮಂತ್ರಗಳಿಲ್ಲ… ಆದರೆ ತೀವ್ರ ಅರ್ಥಪೂರ್ಣತೆ ಮತ್ತು ಪ್ರಗತಿಪರ ಆದರ್ಶಗಳ ಸಾನ್ನಿಧ್ಯವಿತ್ತು! ನಗರದ ಮಹಾತ್ಮ ಗಾಂಧಿ ಭವನದಲ್ಲಿ ಜೂನ್ 8ರಂದು ನಡೆದ ‘ಸಂವಿಧಾನ ಶಪಥ ವಿವಾಹ’ ಸಮಾರಂಭವು ಸಮಾಜದಲ್ಲಿ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಇದು ಸಂಪ್ರದಾಯಗಳನ್ನು ಪ್ರಶ್ನಿಸುವ, ಹೊಸ ನಿಟ್ಟಿನ ಬದುಕು ಕಟ್ಟುವ ಯುವಜನತೆಯ ಧೈರ್ಯದ ದರ್ಶನವಾಯಿತು. (Ebelagavi) ವಿಶೇಷ ವಿವಾಹ,…

Read More

सायकल फेरी आमदाराची खरी कहाणी…!

सायकल फेरी आमदाराचा संदेश: अभय पाटील यांची लोकप्रीय राजकारणाची खास शैली बेळगाव दक्षिण मतदारसंघात ‘अभय पाटील’ हे नाव ऐकताच दोन प्रमुख प्रतिमा डोळ्यासमोर येतात – एक म्हणजे समस्यांचा पाठपुरावा करत सायकलवरून फिरणाऱ्या आमदाराची, आणि दुसरी – समस्या असो वा संकट, त्यामध्ये मार्ग दाखवणाऱ्या लोकनेत्याची ठाम नजर. सायकल फेरी: लोकांच्या दारी लोकप्रतिनिधी* अभय पाटील यांना राजकीय…

Read More

ವಿಜಯ ಮುತಾಲಿಕ ದೇಸಾಯಿ ಇನ್ನಿಲ್ಲ

ಬೆಳಗಾವಿ.ನ್ಯೂ ಇಂಡಿಯಾ ಇನ್ಸುರೆನ್ಸ್ ಕಂಪನಿಯ ನಿವೃತ್ತ ವಿಭಾಗೀಯ ವ್ಯವಸ್ಥಾಪಕರೂ ಆಗಿರುವ ರಾಣಿ ಚನ್ನಮ್ಮ ನಗರದ ನಿವಾಸಿ ವಿಜಯ ವೆಂಕಟೇಶ ಮುತಾಲಿಕ ದೇಸಾಯಿ (೬೮) ಅವರು ಇಂದು ನಿಧನರಾದರು ಮೃತರಿಗೆ ಪತ್ನಿ, ಪುತ್ರ ಮತ್ತು ಅಪಾರ ಬಂಧು ಬಳಗವಿದೆ

Read More

ಸೈಕಲ್ ಫೇರಿ ಶಾಸಕನ ಅಸಲಿ‌ ಕಹಾನಿ..!

ಅಭಯ ಪಾಟೀಲರು ತಮ್ಮ ಕ್ಷೇತ್ರದ ಜನತೆಗೆ ನೀಡಿರುವ ಅತ್ಯಂತ ಅಮೂಲ್ಯ ಕೊಡುಗೆ ಎಂದರೆ – ಪ್ರತಿನಿಧಿತ್ವದ ಆಶಯವನ್ನು ಕೇವಲ ಚುನಾವಣಾ ಘೋಷಣೆಯಾಗಿ ಇರಿಸದೆ, ಅದನ್ನು ದೈನಂದಿನ ಜೀವನದ ಅಭ್ಯಾಸವಾಗಿ ಪರಿವರ್ತಿಸಿರುವ ಶೈಲಿ. ಅವರು ಸೈಕಲ್ ಸವಾರರಾಗಿ ಹಾದಿ ಹಿಡಿದರೂ, ಅವರು ಕಟ್ಟಿದ ನಂಬಿಕೆಯ ರಸ್ತೆ ಬಹುಶಃ ಅಕ್ಷರಶಃ ಭದ್ರತೆಗೂ, ಭವಿಷ್ಯಕ್ಕೂ ದಾರಿತೋರುತ್ತಿದೆ.* ಸೈಕಲ್ ಫೇರಿ ಶಾಸಕರ ಸಂದೇಶ: ಅಭಯ ಪಾಟೀಲ ಜನಮೆಚ್ಚಿದ ರಾಜಕಾರಣದ ವಿಶೇಷ.. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಭಯ ಪಾಟೀಲ ಎಂಬ ಹೆಸರು ಕೇಳಿದಾಗಲೇ ಎರಡು…

Read More
error: Content is protected !!