Headlines

ಕಾಂಗ್ರೆಸ್ ಗಾಲಿ ಪಂಕ್ಚರ್..!

ದೆಹಲಿ ತಲುಪುವುದೇ ಕಾಂಗ್ರೆಸ್ ಗೆ ಅನುಮಾನ. EXIT POLL ನಲ್ಲೇ ಎಕ್ಸಿಟ್ ಆದ ಕಾಂಗ್ರೆಸ್. ಕರ್ನಾಟಕದಲ್ಲೂ ಕೈಕೊಟ್ಟ ಗ್ಯಾರಂಟಿ ಬೆಂಗಳೂರು.ಗುರಿ ತಲುಪಿ ಬಿಟ್ಟೆವು ಎನ್ನುವ ಭರವಸೆಯಲ್ಲಿ ವೇಗವಾಗಿ ಹೊರಟ ವ್ಯಕ್ತಿಯ ಕಾಲಿಗೆ ಮುಳ್ಳು ನಟ್ಟರೆ ಹೇಗೆ ಆಗುತ್ತೊ ಹಾಗೆ ಕಾಂಗ್ರೆಸ್ ಪರಿಸ್ಥಿತಿ ಆಗಿದೆ.ರಾಷ್ಟ್ರವ್ಯಾಪಿ ಎಲ್ಲ ಟಿವಿ, ಮುದ್ರಣ ಮಾಧ್ಯಮಗಳು ಕಳೆದ ದಿನ ಹಿರಹಾಕಿದ EXIT POLL. CONGRESS. ನ ದೆಹಲಿ ಓಟಕ್ಕೆ ಬ್ರೆಕ್ ಬಿದ್ದಂತಾಗಿದೆ. ಇಲ್ಲಿ ಎಕ್ಸಿಟ್ ಪೊಲ್ ಗಳ ಅಂಕಿ ಸಂಖ್ಯೆ ಹೆಚ್ಚುಕಡಿಮೆ ಆದರೂ ಕೂಡ…

Read More

ಅತೀ ಬುದ್ದಿವಂತಿಕೆ ಉಪಯೋಗಿಸಿದ್ರೆ ಕಳಚಲಿದೆ ನಿಂದನಾ ಅರ್ಜಿ ತೂಗುಗತ್ತಿ?

ಪಾಲಿಕೆ ಮೇಲೆ ನ್ಯಾಯಾಂಗ ನಿಂದನಾ ಅರ್ಜಿವಿಶೇಷ ಸಭೆಯಲ್ಲಿ ಏನಾಗಲಿದೆ ತೀರ್ಮಾನ? 20 ಕೋಟಿ ಪರಿಹಾರ ಚರ್ಚೆ. ಅತೀ ಬುದ್ದಿವಂತಿಕೆ ಉಪಯೋಗಿಸಿದರೆ ಕಳಚಲಿದೆ ನಿಂದನಾ ಅರ್ಜಿ . ಇನ್ನೂ ಎಷ್ಟು ಇಂತಹ ಅರ್ಜಿಗಳಿವೆ? ಏನ್ ಮಾಡುತ್ತದೆ ಮಹಾನಗರ ಪಾಲಿಕೆ.? 20 ಕೋಟಿ ರೂ ಪರಿಹಾರ..ಇದು ಹಳೆಯ ಕೇಸ್ ಬೆಳಗಾವಿ.ಭೂ ಪರಿಹಾರಕ್ಕೆ ಸಂಬಂಧಿಸಿದಂತೆ 20 ಕೋಟಿ ರೂ ಪರಿಹಾರ ಕೊಡುವ ವಿಷಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಮಹಾನಗರ ಪಾಲಿಕೆಯ ಮುಂದಿನ ನಡೆ ಏನು?ಈ ಹಿನ್ನೆಲೆಯಲ್ಲಿ ಮಂಗಳವಾರ ದಿ, 27…

Read More

ಮೃನಾಲ್ ಪರ ಪ್ರಚಾರ

ಕ್ಷೇತ್ರಾದ್ಯಂತ ಪ್ರಚಾರ ಕೈಗೊಂಡ ಲಕ್ಷ್ಮೀ ಹೆಬ್ಬಾಳಕರ್, ಮೃಣಾಲ ಹೆಬ್ಬಾಳಕರ್ ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃನಾಲ ಹೆಬ್ಬಾಳಕರ ಪ್ರಚಾರ ನಡೆಸಲಾಯಿತು. ಭಾನುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಜೊತೆಯಲ್ಲಿ ದಕ್ಷಿಣ ಕ್ಷೇತ್ರದ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಿದರು. ಕೋರೆ ಗಲ್ಲಿ, ವಡಗಾವಿ, ಮಜಗಾವಿ, ಆನಗೋಳ, ಶಹಾಪುರ, ಖಾಸಬಾಗ, ಸಂಭಾಜಿ ನಗರ,…

Read More

ಮಕ್ಕಳಿಂದ ನಾಡದ್ರೋಹಿ ಘೋಷಣೆ ಕೂಗಿಸಿದ MES

ಬೆಳಗಾವಿ. ತಾನೂ ಕೆಟ್ಟಿದ್ದಲ್ಲದೇ ಇತರರನ್ಬೂ ಕೆಡಿಸಿತುಎನ್ನುವಂತೆ ನಾಡ್ರದೋಹಿ ಎಂಇಎಸ್‌ನವರು ಕರಾಳ ದಿನದಲ್ಲಿ ಸಷ್ಣ ಮಕ್ಕಳಿಂದ ನಾಡದ್ರೋಹಿ ಘೋಷಣೆ ಕೂಗಿಸಿ ಅಟ್ಟಹಾಸ ಮರೆದರು. ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಎಂಇಎಸ್ಗೆ ಅನುಮತಿ ಇಲ್ಲವೇ ಇಲ್ಲ ಎಂದು ಹೂಂಕರಿಸಿದ್ದ ಪೊಲೀಸ್ ಇಲಾಖೆ ನಾಡದ್ರೋಹಿಗಳ ಸಮ್ಮುಖದಲ್ಲಿ ಕೈಕಟ್ಟಿಕೊಂಡು ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿತು. ನಾಡದ್ರೋಹಿಗಳು ಪೊಲೀಸ್ ಇಲಾಖೆ ಸಮ್ಮುಖದಲ್ಲಿಯೇ ನಾಡವಿರೋಧಿ ಘೋಷಣೆ ಕೂಗುತ್ತ ಸಾಗಿ ಅಟ್ಟಹಾಸ ಮೆರೆದರು,ಬೆಳಿಗ್ಗೆ ಸಂಭಾಜಿವೃತ್ತದಿಂದ ಆರಂಭಗೊಂಡ ಕರಾಳ ದಿನದ ಮೆರವಣಿಗೆಯು ಶಹಾಪುರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊನೆಗೆ ಗೋವಾವೇಸ್…

Read More

ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ.

ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ ಘಟನೆ ಇಂದು ನಡೆದಿದೆ.ಯಮನಾಪುರದ ಅನ್ಯ ಕೋಮಿನ ಯುವಕ ಯುವತಿ ಒಂದೆಡೆ ಕುಳಿತಿದ್ದನ್ಬು ಪ್ರಶ್ನಿಸಿ ಕೆಲವರು ಆ ಜೋಡಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಗೊತ್ತಾಗಿದೆ.ಆದರೆ ಹಲ್ಲೆಗೊಳಗಾದವರು ಸಹೋದರ ಮತ್ತು ಸಹೋದರಿಯಾಗಿದ್ದರು ಎಂದು ಗೊತ್ತಾಗಿದೆ.ಆ ಹುಡುಗ ಮತ್ತು ಹುಡುಗಿ ಹೆತ್ತವರದ್ದು ಲವ್ ಮ್ಯಾರೇಜ್. ಹೀಗಾಗಿ ಇಬ್ಬರಿಗೂ ಬೇರೆ ಬೇರೆ ಹೆಸರನ್ನು ಇಟ್ಟಿದ್ದರು. ಇಲ್ಲಿ ಹುಡುಗಿ ಮುಖಕ್ಕೆ ಬಟ್ಟೆ ಕಟ್ಡಿಕೊಂಡು ಬಂದಿದ್ದರೆ , ಹುಡುಗ ಹಣೆಗೆ ತಿಲಕ ಹಚ್ಚಿಕೊಂಡಿದ್ದನು.ಆದರೆ ಹಲ್ಲೆಕೋರರು ಇದನ್ನೇ ತಪ್ಪಾಗಿ…

Read More

ವಿಜಯ ಮುತಾಲಿಕ ದೇಸಾಯಿ ಇನ್ನಿಲ್ಲ

ಬೆಳಗಾವಿ.ನ್ಯೂ ಇಂಡಿಯಾ ಇನ್ಸುರೆನ್ಸ್ ಕಂಪನಿಯ ನಿವೃತ್ತ ವಿಭಾಗೀಯ ವ್ಯವಸ್ಥಾಪಕರೂ ಆಗಿರುವ ರಾಣಿ ಚನ್ನಮ್ಮ ನಗರದ ನಿವಾಸಿ ವಿಜಯ ವೆಂಕಟೇಶ ಮುತಾಲಿಕ ದೇಸಾಯಿ (೬೮) ಅವರು ಇಂದು ನಿಧನರಾದರು ಮೃತರಿಗೆ ಪತ್ನಿ, ಪುತ್ರ ಮತ್ತು ಅಪಾರ ಬಂಧು ಬಳಗವಿದೆ

Read More

ವೀರಶೈವ ಲಿಂಗಾಯತ ಚಳವಳಿಯ ನಿಷ್ಠಾವಂತ ಧ್ವನಿ ಮೌನ:

ಭೀಮಣ್ಣ ಖಂಡ್ರೆ – ಹೋರಾಟದಿಂದ ನಾಯಕತ್ವದವರೆಗೆ ಒಂದು ಜೀವಂತ ಪಯಣ Ebelagavi specialಬೆಳಗಾವಿ:ವೀರಶೈವ ಲಿಂಗಾಯತ ಸಮಾಜದ ಹೋರಾಟ, ಸಂಘಟನೆ ಮತ್ತು ಸಾಮಾಜಿಕ ಜಾಗೃತಿಗೆ ತಮ್ಮ ಬದುಕನ್ನೇ ಅರ್ಪಿಸಿದ್ದ ಹಿರಿಯ ನಾಯಕ ಭೀಮಣ್ಣ ಖಂಡ್ರೆ ಅವರ ನಿಧನದೊಂದಿಗೆ ಒಂದು ಯುಗಕ್ಕೆ ತೆರೆ ಬಿದ್ದಿದೆ. ರಾಜಕೀಯದ ಗದ್ದಲ, ಸಾಮಾಜಿಕ ನ್ಯಾಯದ ಬೇಡಿಕೆಗಳು, ಧಾರ್ಮಿಕ ಗುರುತಿನ ಹೋರಾಟ—ಈ ಎಲ್ಲ ಹಂತಗಳಲ್ಲಿ ಅಚಲವಾಗಿ ನಿಂತಿದ್ದ ಖಂಡ್ರೆ, ಕೇವಲ ನಾಯಕನಲ್ಲ; ಅವರು ಒಂದು ಚಳವಳಿಯ ಸಂಕೇತವಾಗಿದ್ದರು.ಮೂಲದಿಂದಲೇ ಹೋರಾಟದ ಬೀಜಗ್ರಾಮೀಣ ಹಿನ್ನೆಲೆಯಿಂದ ಬಂದ ಭೀಮಣ್ಣ ಖಂಡ್ರೆ,…

Read More

ಬೆಳಗಾವಿಗೆ ಸಿಟೀಸ್‌ 2.0 ಯೋಜನೆ ಕೈ ತಪ್ಪುವ ಭೀತಿ!

ಹಣಕಾಸು ಗೊಂದಲ – ಆಡಳಿತಾತ್ಮಕ ವಿಳಂಬ | ತುರ್ತು ಸಭೆಗೆ ಮಹಾನಗರ ಪಾಲಿಕೆ ರೆಡಿ ಬೆಳಗಾವಿ:ಪ್ರತಿಷ್ಠಿತ ಸಿಟೀಸ್‌ 2.0 ಯೋಜನೆ ಇದೀಗ ಬೆಳಗಾವಿಗೆ ಕೈ ತಪ್ಪುವ ಆತಂಕ ಎದುರಾಗಿದೆ. ಆಡಳಿತಾತ್ಮಕ ನಿರ್ಲಕ್ಷ್ಯ, ಹಣಕಾಸು ಹಂಚಿಕೆ ಕುರಿತ ಗೊಂದಲ ಹಾಗೂ ಕ್ರಮಬದ್ಧ ವಿಳಂಬಗಳಿಂದ ಯೋಜನೆ ಅಸ್ತವ್ಯಸ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸೋಮವಾರ ತುರ್ತು ವಿಶೇಷ ಸಾಮಾನ್ಯ ಸಭೆ ಕರೆಯಲು ತೀರ್ಮಾನಿಸಿದೆ. ಈ ಸಭೆಯಲ್ಲಿ ಯೋಜನೆ ಮುಂದುವರಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಿಟೀಸ್‌ 2.0…

Read More

ಹಳಿಯಾಳದಲ್ಲಿ ಎಂಇಎಸ್ ನವರ ಡಿಶುಂ‌ ಡಿಶುಂ…!

ಬೆಳಗಾವಿ. ಎಂಇಎಸ್ ನ ಮುಖಂಡರಿಬ್ಬರು ಹಳಿಯಾಳದಲ್ಲಿ ತಮ್ಮ ತಮ್ಮಲ್ಲಿಯೇ ಬಡಿದಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಬಂದಿದೆ. ಹಳಿಯಾಳದಲ್ಲಿ ‌ನಡೆಯುವ ಕಾರ್ಯಕ್ರಮ ಕ್ಕೆ ಗೋವಾ ಮುಖ್ಯಮಂತ್ರಿ ಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಇಬ್ಬರು ಎಂಇಎಸ್ ‌ಮುಖಂಡರಿಬ್ಬರ ನಡುವೆ ಬೆಳಗಾವಿ ಲೋಕಸಭೆ‌ ಚುನಾವಣೆ ಬಗ್ಗೆ ಮಾತುಕತೆ ಜೋರಾಗಿ ನಡೆಯಿತುಮ ಕೊನೆಗೆ ಅದು ಕೈ ಕೈಮಿಲಾಯಿಸುವ ಮಟ್ಟಕ್ಕೂ ಹೋಯಿತು ಎಂದು ಗೊತ್ತಾಗಿದೆ. ಅಲ್ಲಿಂದ ಬಂದ ಮೂಲಗಳ ಪ್ರಕಾರ ಬೆಳಗಾವಿ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಕವಟಗಿಮಠರಿಗೆ ಬಬಲಿಸುತ್ತಿದ್ದೀಯಾ ಎನ್ನುವ ವಿಷಯದಿಂದ ಇಬ್ಬರ ನಡುವೆ…

Read More

ಪತ್ರಕರ್ತ ನೌಶಾದ್ ಸೇರಿ 14 ಜನರಿಗೆ ಪ್ರಶಸ್ತಿ

2017 ರಿಂದ 2023 ಅವಧಿಯ ಅಭಿವೃದ್ಧಿ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳು ಪ್ರಕಟ ಬೆಂಗಳೂರುಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರ ಕ್ಯಾಲೆಂಡರ್ ವರ್ಷಗಳ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಪ್ರಶಸ್ತಿಗಳನ್ನು ಸರ್ಕಾರವು 2001ನೇ ಸಾಲಿನಿಂದ…

Read More
error: Content is protected !!