Headlines

‘ಸತ್ಯ’ ಮರೆಸಿದವರಿಗೆ ಎಚ್ಚರಿಕೆ ಗಂಟೆ ಮೊಳಗಿಸಿದ ಸಿಂಡಿಕೇಟ್

ದಲ್ಲಾಳಿಗಳ ಮಾತು ಕೇಳಿ ದಾರಿ ತಪ್ಪಿತಾ ವಿವಿ.? ಸಿಂಡಿಕೇಟ್ ನಿರ್ಧಾರ ಐತಿಹಾಸಿಕವಲ್ಲ. ಬದಲಾಗಿ ವಿಳಂಬದ ಒಪ್ಪಿಗೆ. ಆ ದಾಖಲೆಗಳ ವಿರುದ್ಧ ಕ್ರಮ‌ ಏಕಿಲ್ಲ? ಖಾಸಗಿಯಾಗಿ ಪ್ರವೇಶ ಶುಲ್ಕ ತನ್ನ ಖಾತೆಗೆ ಹಾಕಿಸಿಕೊಂಡವರ ವಿರುದ್ಧ ಕ್ರಮ‌ ಏನು? ಬೆಳಗಾವಿ:ನಿಂತ ಜಾಗದಿಂದಲೇ ಮತ್ತೆ ಗದ್ದಲ ಎಬ್ಬಿಸುವ ಪರಿಪಾಠವನ್ನು ಮುಂದುವರಿಸಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು, ಪಿಎಚ್‌.ಡಿ ವಿದ್ಯಾರ್ಥಿನಿ ಸುಜಾತಾ ಪೋಳ್ ವಿರುದ್ಧ ಗಂಭೀರ ಅನಾಚಾರ ಎಸಗಿದ ಆರೋಪ ಸಾಬೀತಾದ ಹಲವು ತಿಂಗಳುಗಳ ನಂತರ, ಪ್ರೊ. ಕೆ.ಎಲ್‌.ಎನ್. ಮೂರ್ತಿ ಅವರನ್ನು ಕಡ್ಡಾಯ ನಿವೃತ್ತಿಗೆ…

Read More

ಗೃಹ ಮಂತ್ರಿ ಉತ್ತರ ಏನಿರಬಹುದು?

ವಿಧಾನಸಭೆ. ಬೆಳಗಾವಿ.ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಪೊಲೀಸ್ ಕ್ರಮದ ಬಗ್ಗೆ ಇಂದು ಸದನದಲ್ಲಿ ಗೃಹಸಚಿವರು ಉತ್ತರ ನೀಡಲಿದ್ದಾರೆ ಕಳೆದ ದಿನ ಸದನದಲ್ಲಿಯೇ ಬಿಜೆಪಿ ಶಾಸಕ ಅಭಯ ಪಾಟೀಲರು ಟಿಳಕವಾಡಿ ಸಿಪಿಐ ಪರಶುರಾಮ ಪೂಜಾರಿ ಹೆಸರು ಉಲ್ಲೇಖಿಸಿ ವಿವರವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲ ಪೊಲೀಸರ ಲೋಪವನ್ನು ದಾಖಲೆ ಸಮೇತ ಪ್ರಸ್ತಾಪ‌ಮಾಡಿ ಸಿಪಿಐ ಸೇರಿದಂತೆ ಇನ್ನೂ ಇಬ್ಬರ ಅಮಾನತ್ ಗೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಆಸೀಫ್ ಶೇಠರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಖುವ…

Read More

ವಿವಾದಕ್ಕೆ ಮತ್ತೊಂದು ಹೆಸರೇ ಬೆಳಗಾವಿ ಪೊಲೀಸ್.!

ಬೆಳಗಾವಿ.ಗಡಿನಾಡ ಬೆಳಗಾವಿ ಪೊಲೀಸರಿಗೆ ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳದಿದ್ದರೆ ತಿಂದಿದ್ದು ಕರಗುವುದಿಲ್ಲ.ಸುವರ್ಣ ವಿಧಾನ ಸೌಧದಲ್ಲಿ‌ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿಧಾನ‌ ಪರಿಷತ್ ಸದಸ್ಯ ಸಿ.ಟಿ ರವಿ ನಡುವೆ ನಡೆದ ಮಾತಿನ ಕಾಳಗದಲ್ಲಿ ಬೆಳಗಾವಿ ಪೊಲೀಸ್ ಅಧಿಕಾರಿಗಳು ಯಾರನ್ನೋ ಓಲೈಸಲು ಹೋಗಿ ಎಂತೆಂತಹ ವಿವಾದಗಳನ್ನು ಎಳೆದುಕೊಂಡರು ಎನ್ನುವುದು ಗೊತ್ತಿರುವ ಸಂಗತಿ.ಹಾಗೇ ನೋಡಿದರೆ ಅದರಿಂದ ಪಾಠ ಕಲಿತು ಮುಂದೆ ಯಡವಟ್ಟು ಆಗದಂತೆ ಎಚ್ಚರಿಕೆ ಹೆಜ್ಜೆ ಇಡುವ ಕೆಲಸವನ್ನು ಬೆಳಗಾವಿ ಪೊಲೀಸರು ಮಾಡಬೇಕಿತ್ತು.ಆದರೆ, ಈಗ ಮತ್ಯಾರನ್ನೋ ಓಲೈಸುವ ಭರದಲ್ಲಿ…

Read More

ಸಭೆಗೆ ಗೈರಾದರೆ ಶಿಸ್ತು ಕ್ರಮ ಗ್ಯಾರಂಟಿ

ಸಭೆಗೆ ಗೈರಾದರೆ ಶಿಸ್ತು ಕ್ರಮ: ಜಿಪಂ ಸಿಇಒ ರಾಹುಲ್ ಶಿಂಧೆಬೆಳಗಾವಿ: ಮುಂಬರುವ ಕೆಡಿಪಿ ಸಭೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಗ್ರ ಮಾಹಿತಿಯೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕು. ಸಭೆಗೆ ಗೈರು ಹಾಜರಾದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಎಚ್ಚರಿಕೆ ನೀಡಿದರು. ನಗರದ ಹಳೆ ಜಿಪಂ ಸಭಾಭವನದಲ್ಲಿ (ಫೆ.21) ಬುಧವಾರ ಜಿಲ್ಲೆಯ ಕೆಡಿಪಿ ಸಭೆಯ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದು, ಕೃಷಿ, ತೋಟಗಾರಿಕೆ, ರೇಷ್ಮೆ,…

Read More

ಸಂಸದ ಶೆಟ್ಟರ್ ನಾಳೆ ನಾವಗೆಗೆ ಭೆಟ್ಟಿ..

ಬೆಳಗಾವಿ. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ನಾಳೆ‌ದಿ.‌13 ರಂದು ನಾವಗೆ‌ ಬೆಂಕಿ ದುರಂತ ಅ್ಥಳಕ್ಕೆ ಭೆಟ್ಟ ನೀಡಲಿದ್ದಾರೆ. ಸಂಸತ್ ಅಧಿವೇಶನ‌ ಮುಗಿದ ತಕ್ಷಣ ಬೆಳಗಾವಿಗೆ ಬರುವ ಸಂಸದ ಜಗದೀಶ್ ಶೆಟ್ಟರ್ ಅವರು ಬೆಂಕಿ‌ ದುರಂತ ನಡೆದ ಸ್ಥಳಕ್ಕೆ ಭೆಟ್ಟಿ ನೀಡುವರು. ಬೆಳಿಗ್ಗೆ 11 ಕ್ಕೆ ಶೆಟ್ಟರ್ ಸ್ನೇಹಂ ಕಾರ್ಖಾನೆಗೆ ಭೆಟ್ಟಿ ನೀಡುವರು. ಅಷ್ಟೇ ಅಲ್ಲ ನಂತರ ಹಿರೇಬಾಗೇವಾಡಿ ಗ್ರಾಮದ‌ ಅಂಡರ್ ಪಾಸ್ ಸಮಸ್ಯೆ ಮತ್ತು ಟೋಲ್ ಕಿರಿಕುರಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹೊಎಗಿನವರು ಎನ್ನುವ ವಿರೋಧಿಗಳಿಂದ…

Read More

ಭದ್ರತಾ ಕಾರ್ಯಾಚರಣೆಗಳ ನೇರಪ್ರಸಾರ ನಿಷೇಧಿಸಲು ಕೇಂದ್ರದ ಮಹತ್ವದ ಸಲಹೆ

ಭದ್ರತಾ ಕಾರ್ಯಾಚರಣೆಗಳ ನೇರಪ್ರಸಾರ ನಿಷೇಧಿಸಲು ಕೇಂದ್ರದ ಮಹತ್ವದ ಸಲಹೆ — ವರದಿ: ಚಟುವಟಿಕೆಗಳಿಗೆ ಮೀರುನುಡಿ ಹಾಕಿದ ಮಾಹಿತಿ ಮತ್ತು ಪ್ರಸಾರ ತಡೆಯುವ ಸೂಚನೆ ನವದೆಹಲಿ: ರಾಷ್ಟ್ರ ಭದ್ರತೆ ಬಗ್ಗೆ ಗಂಭೀರ ತಾಕೀತು ನಡೆಸಿದ ಕೇಂದ್ರ ಸರ್ಕಾರ, ದೇಶದ ಎಲ್ಲಾ ಮಾಧ್ಯಮ ಚಾನಲ್‌ಗಳು, ಸುದ್ದಿಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ರಕ್ಷಣಾ ಕಾರ್ಯಾಚರಣೆಗಳು ಹಾಗೂ ಭದ್ರತಾ ಪಡೆಗಳ ಚಟುವಟಿಕೆಗಳ ನೇರ ಪ್ರಸಾರವನ್ನು ತಕ್ಷಣ ತಡೆಯಲು ಕಟ್ಟುನಿಟ್ಟಾದ ಸಲಹೆ ನೀಡಿದೆ. ಮಾಹಿತಿಯ ಮತ್ತು ಪ್ರಸಾರ ಸಚಿವಾಲಯದಿಂದ ಜಾರಿ ಮಾಡಲಾದ ಈ…

Read More

MES ಭಂಡರ ವಿರುದ್ಧ ಕೇಸ್..!

ಬೆಳಗಾವಿ.ಅದ್ದೂರುಯಾಗಿ ನಡೆದ ರಾಜ್ಯೋತ್ಸವಜ್ಕೆ ಕಪ್ಪು ಚುಕ್ಕೆ ಯಂತಾಗಿದ್ದ ನಾಡದ್ರೋಹಿ ಎಂಇಎಸ್ ಭಂಡರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಯಾವುದೇ ಅನುಮತಿ ಇಲ್ಲದಿದ್ದರೂ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ನವೆಂಬರ್ 1 ರಂದು ಕರಾಳ ದಿನ ಆಚರಣೆ ಮಾಡಿದ್ದರು.ಈಗ ವಿಡಿಯೋ ಆಧರಿಸಿ ಎಂಇಎಸ್ನ ಸುಮಾರು 18 ಕ್ಕೂ ಹೆಚ್ಚು ಜನರ ವಿರುದ್ಧ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ,ಮಾಲೋಜಿರಾವ್ ಅಷ್ಟೇಕರ, ಮನೋಹರ ಕಿಣೇಕರ, ಪ್ರಕಾಶ ಮರಗಾಳಿ, ರಣಜಿತ್ ಚವ್ವಾಣ, ಅಮರ ಯಳ್ಳೂರಕರ, ನಗರಸೇವಕ ರವಿ ಸಾಳುಂಕೆ,…

Read More

ನಿಜವಾಯ್ತು e belagavi ವರದಿ

ಮೈಸೂರು ಚುನಾವಣೆ ಬಗ್ಗೆ ನಿಜವಾದ ಇ ಬೆಳಗಾವು ವರದಿ. 24 Feb 2024 ರಂದೇ ರಾಮನ‌ ಮೂರ್ತಿಕಾರನಿಗೆ ಬಿಜೆಪಿ ಟಿಕೆಟ್ ಎಂದು ವರದಿ ಮಾಡಿತ್ತು. ವಿಜಯಪಯರದಲ್ಲಿ ಕಾರಜೋಳ ಹೆಸರೂ ಪ್ರಸ್ತಾಪ. ಬೆಂಗಳೂರು. ಲೋಕಸಭೆ ಚುನಾವಣೆ ವಿಷಯದಲ್ಲಿ ಮೈಸೂರು ಟಿಕೆಟ್ ಬಗ್ಗೆ ಇ ಬೆಳಗಾವಿ.ಕಾಮ್ ಪ್ರಕಟಿಸಿದ ವರದಿ‌ ನಿಜವಾಗಿದೆ ಮೈಸೂರಿನಿಂದ ಈ ಬಾರಿ ಹಾಲಿ ಸಂಸದ ಪ್ರತಾಪ ಸಿಂಹ್ ಬದಲು ಅಯೋಧ್ಯೆ ಯ ಶ್ರೀರಾಮನ ಮೂರ್ತಿಕಾರ ಅರುಣ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಕಳೆದ ಫೆಭ್ರುವರಿ 24…

Read More

ಅಭಿವೃದ್ಧಿ ವೇದಿಕೆಯಾದ ಮಾಧ್ಯಮ ಸಂವಾದ

ಅಭಿವೃದ್ಧಿ ವೇದಿಕೆಯಾಗುವ ಮಾಧ್ಯಮ ಸಂವಾದ ಬೆಳಗಾವಿಯಲ್ಲಿ ಹೊಸ ಸಂಸ್ಕೃತಿಗೆ ಚಾಲನೆ! ಅಭಿವೃದ್ಧಿ ವಿಷಯವನ್ನೇ ಧ್ಯೇಯವಿಟ್ಟು ಮೊದಲ ಬಾರಿಗೆ ಬೆಳಗಾವಿಯ ಮುದ್ರಣ ಮಾಧ್ಯಮ ಪತ್ರಕರ್ತರು ಆರಂಭಿಸಿರುವ ಈ ಸಂವಾದ ಗೋಷ್ಠಿ, ರಾಜ್ಯ ಮಟ್ಟದಲ್ಲೇ ಮಾಧ್ಯಮ ಚಟುವಟಿಕೆಗೆ ಹೊಸ ಮೌಲ್ಯವೊಂದನ್ನು ರೂಪಿಸುತ್ತಿದೆ. ಬೆಳಗಾವಿಯ ಈ ಮಾದರಿ ಇನ್ನು ಹತ್ತಿರದ ಭವಿಷ್ಯದಲ್ಲಿ ಇತರ ಜಿಲ್ಲೆಗಳಿಗೂ ಪ್ರೇರಣೆ ನೀಡಲಿದೆ ಎಂಬುದು ಬಹುತೇಕರ ನಿರೀಕ್ಷೆ. ಬೆಳಗಾವಿ ಪತ್ರಕರ್ತರ (ಮುದ್ರಣ ) ಮಾಧ್ಯಮ ಸಂಘದ ಅಪೂರ್ವ ಕ್ರಮ – ಆಡಳಿತ ಮತ್ತು ಜನತೆಯ ನಡುವೆ ನೇರ…

Read More

ಅರ್ಥಪೂರ್ಣ ಬದುಕಿಗೆ ಮಾದರಿ: ಡಾ. ಪ್ರಭಾಕರ ಕೋರೆ”

78ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾಮಾಜಿಕ ನುಡಿ, ಶ್ರದ್ಧಾ ಪೂರ್ಣ ಶ್ಲಾಘನೆಗಳು ಅಂಕಲಿ (ಚಿಕ್ಕೋಡಿ), ಆಗಸ್ಟ್‌ 1:“ಫಲ ನೀಡದ ಅಕ್ಷರ ವ್ಯರ್ಥ. ಶ್ರಮವಿಲ್ಲದ ಬದುಕು ಶೂನ್ಯ” ಎಂಬಂತೆ ಜೀವನವನ್ನೇ ಒಂದು ಯಜ್ಞವಾಗಿ ರೂವಾರಿ ಮಾಡಿಕೊಂಡ ಡಾ. ಪ್ರಭಾಕರ ಕೋರೆ ಅವರ 78ನೇ ಜನ್ಮದಿನ, ಈ ಬಾರಿ ಕೇವಲ ಸ್ಮರಣೀಯವಲ್ಲ, ಪ್ರೇರಣಾದಾಯಕವೂ ಆಗಿತ್ತು. ಈ ವೈಭವದ ಸಂದರ್ಭದಲ್ಲಿ ವೇದಿಕೆಯಲ್ಲಿ ನುಡಿದ ಮಹಾಸ್ವಾಮಿಗಳ ನುಡಿಮುತ್ತುಗಳು, ಸಮಾಜಮುಖಿ ಚಿಂತನೆಯ ಶಕ್ತಿವಚನಗಳಾಗಿದ್ದವು.“ಕೋರೆ ಎನ್ನುವ ಹೆಸರಲ್ಲೇ ಬೆಳಕು!”ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಆಶೀರ್ವಚನ ನೀಡುತ್ತಾ…

Read More
error: Content is protected !!