Headlines

ಜಾತಿ, ದುಡ್ಡು ಲೆಕ್ಕ-ಉಲ್ಟಾ ಪಕ್ಕಾ…!?

ಚಿಕ್ಕೋಡಿ ಕತೀ ಬ್ಯಾರೆನೇ ಐತಿ. ಹಿಂದೆ ವಿರೋಧಿಸಿದ್ದವರು ಈಗ ಸಾಥ್ ಕೊಟ್ಟರು. ಹಿಂದೆ ಸಾಥ್ ಕೊಟ್ಟವರು ಈ ಬಾರಿ ಪೂರ್ಣ ಕೈಕೊಟ್ಟರು. ಬೆಳಗಾವಿಯಲ್ಲಿ ನಡೆದಿಲ್ಲ ಜಾತಿ ಲೆಕ್ಕ. ರಾಮದುರ್ಗದಲ್ಲಿ ಅವರದ್ದು ಮಟನ್, ಇವರಿಗೆ ಬಟನ್ ಅಂತೆ, ಬೆಳಗಾವಿಯಲ್ಲಿ ಇವರದ್ದು ನೋಟ, ಅವರಿಗೆ VOTE, ಜಾಣತನ‌‌ ಮೆರೆದ ಮತದಾರ ವಿಶೇಷ ವರದಿಬೆೆಳಗಾವಿ.ಬೆಳಗಾವಿ ಜಿಲ್ಲೆಯ ಎರಡೂ ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಬೆಳಗಾವಿ, ಚಿಕ್ಕೋಡಿಯಲ್ಲಿ ಕತೀ ಬ್ಯಾರೇನೆ ಐತಿ’ ಎನ್ನುವ ಮಾತುಗಳು…

Read More

ತ್ಯಾಜ್ಯವಲ್ಲ, ಸಂಪತ್ತು” — ಪ್ಲಾಸ್ಟಿಕ್ ಮರುಬಳಕೆಯಲ್ಲಿ ಬೆಳಗಾವಿ ಪಾಲಿಕೆಗೆ ಕಿರೀಟ

“ತ್ಯಾಜ್ಯವಲ್ಲ, ಸಂಪತ್ತು” — ಪ್ಲಾಸ್ಟಿಕ್ ಮರುಬಳಕೆಯಲ್ಲಿ ಬೆಳಗಾವಿ ಪಾಲಿಕೆಗೆ ಮತ್ತೊಂದು ಗೌರವ ಬೆಳಗಾವಿ: ಒಮ್ಮೆ ರಸ್ತೆ ಪಕ್ಕದಲ್ಲಿ ಬೀಳುತ್ತಿರುವ ಕುರ್ಕುರೆ ರೆಪ್ಪರ್‌, ಬಿಸ್ಕತ್ ಪ್ಯಾಕೆಟ್‌ಗಳು ಮತ್ತು ಪ್ಲಾಸ್ಟಿಕ್ ಸೊಳ್ಳೆ ಗೂಡುಗಳಂತೆ ಕಂಡಿದ್ದ ವಸ್ತುಗಳು, ಇಂದು ಬೆಳಗಾವಿ ಮಹಾನಗರ ಪಾಲಿಕೆಗೆ ಲಕ್ಷಾಂತರ ರೂ. ಗಳಿಸುವ ಸಂಪತ್ತಾಗಿವೆ. ಈ ಪರಿವರ್ತನೆಯ ಹಿಂದೆ ಇದ್ದದ್ದು ಸಾಮಾನ್ಯ ನಿರ್ವಹಣೆ ಅಲ್ಲ—ಇದು ಯೋಜಿತ ದಿಟ್ಟ ಕಾರ್ಯಪಟುತೆಯ ಫಲ. ಮೈಸೂರಿನ ಬಳಿಕ ರಾಜ್ಯದ ಇನ್ನೊಂದು ಮಹಾನಗರ ಪಾಲಿಕೆಯಾಗಿ ಬೆಳಗಾವಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)…

Read More

ಪ್ರಧಾನಿ ಮೋದಿ ಜನ್ಮದಿನಾಚರಣೆ

ಬೆಳಗಾವಿ. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಪ್ರಧಾನಿ‌ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ಆಚರಿಸಲಾಯಿತು. ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ ನಂಬರ. 43 ರಲ್ಲಿ ಬರುವ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಮಧು ಗುರುವ ಮತ್ತು ನಗರಸೇವಕಿ ವಾಣಿ ವಿಲಾಸ ಜೋಶಿ ಮುಙದಾಖತ್ವದಲ್ಲಿ ಮೋದಿ ಹುಟ್ಟು ಹಬ್ಬವನ್ಬು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ವಿವರಣೆ ನೀಡಲಾಯಿತು. ಅಷ್ಟೇ ಅಲ್ಲ ಕೇಂದ್ರದ ಯೋಜನೆಗಳ ಸದುಪಯೋಗಪಡಿಸಿಕೊಂಡ ಫಲಾನುಭವಿಗಳ ಜೊತೆ ಸಂವಾದ ನಡೆಸಲಾಯಿತು….

Read More

ಪಾಗಲ್ ಪ್ರೇಮಿ ಬಂಧನ

ಬೆಳಗಾವಿಕಿಣಯೇ ಗ್ರಾಮದ ಪಾಗಲ್ ಪ್ರೇಮಿ ತಿಪ್ಪಣ್ಣ ಬಂಧನ.ಬೆಳಗಾವಿ ತಾಲ್ಲೂಕಿನ ಕಿಣಯೆ ಗ್ರಾಮದಲ್ಲಿ ಪಾಗಲ್ ಪ್ರೇಮಿ ಹುಚ್ಚಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹೇಳಿದರು 22 ಮೇ ರಂದು ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಒಂದು ಕೇಸ್ ದಾಖಲಾಗುತ್ತು. ಐಪಿಸಿ ಸೆಕ್ಷನ್ 19/24 ರಡಿಯಲ್ಲಿ 354 E, 455,427, 505,506 ರಡಿಯಲ್ಲಿ ಪ್ರಕರಣ ದಾಖಲಾಗಿದೆಹುಡುಗಿ ಮನೆಯವರು ಹುಡುಗನ ಮೇಲೆ ದೂರು ಕೊಟ್ಟಿದ್ದಾರೆ. ಹುಡುಗ ನಮಗೆ ತೊಂದರೆ ಕೊಡುತ್ತಿದ್ದಾನೆ ಎಂದು ಹುಡುಗಿ ಪ್ರಕರಣ…

Read More

Belagavi Milk Union A Record Profit of ₹13.26 Crore Under Balachandra’s Leadership!

Belagavi Milk UnionA Record Profit of ₹13.26 Crore Under Balachandra’s Leadership! Belagavi:The Belagavi Milk Union (BEMUL) has recorded its highest-ever financial achievement, posting a profit of ₹13.26 crore for the financial year 2024–25. Speaking at a press conference held in the city today, Arabhavi MLA and BEMUL President Balachandra Jarkiholi shared this achievement. He stated…

Read More

ನಗು ನೀಡಿದವರು ನಾಡಿಗೆ ಬೆಳಕು ನೀಡಿದ್ದಾರೆ” – ರವಿಚಂದ್ರನ್

“ನಗು ನೀಡಿದವರು ನಾಡಿಗೆ ಬೆಳಕು ನೀಡಿದ್ದಾರೆ” – ರವಿಚಂದ್ರನ್ಅಂಕಲಿಯಲ್ಲಿ ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮದಲ್ಲಿ ನಟನ ಭಾವನಾತ್ಮಕ ಹೇಳಿಕೆ ಅಂಕಲಿ (ಬೆಳಗಾವಿ): “ಸಂತೋಷ ಎಂದರೆ ಇನ್ನೊಬ್ಬರ ಮುಖದಲ್ಲಿ ನಗು ಕಾಣುವುದು. ಹಾಗೆ ನಗಿಸಲು ಕಲಿತವರು ಡಾ. ಪ್ರಭಾಕರ ಕೋರೆ. ಅವರು ನಗು ನೀಡಿದವರು, ನಾಡಿಗೆ ಬೆಳಕು ನೀಡಿದ್ದಾರೆ” ಎಂದು ಹಿರಿಯ ನಟ ರವಿಚಂದ್ರನ್ ಭಾವನಾತ್ಮಕವಾಗಿ ಹೇಳಿದರು. ಅವರು ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮಾಚರಣೆ ಮತ್ತು ಕೆಎಲ್‌ಇ ಸಂಸ್ಥೆಯ ಎಸ್.ಸಿ.ಪಾಟೀಲ ಕನ್ನಡ ಮಾದ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟನಾ…

Read More

PHD ಪ್ರಧಾನ

ಬೆಳಗಾವಿ:ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ‘ಸ್ಪೆಷಲ್ ಎಕನಾಮಿಕ್ ಜೋನ್ ಆ್ಯಂಡ್ ಇಟ್ಸ್ ಇಂಪ್ಯಾಕ್ಟ್ ಆನ್ ಎಕನಾಮಿಕ್ ಡೆವಲಪ್ ಮೆಂಟ್ – ಎ ಕೇಸ್ ಸ್ಟಡಿ ಆಫ್ ಎಸ್ ಇ ಝಡ್ ಬೆಳಗಾವಿ’ ಎಂಬ ವಿಷಯದ ಕುರಿತು ಮುರಿಗೇಶ್ ಎಚ್. ಎಂ. ಅವರು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪಿಹೆಚ್ ಡಿ ಪದವಿ ಪ್ರದಾನ ಮಾಡಿದೆ. ಪ್ರಸ್ತುತ ಇವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ…

Read More

ವಚನ ಬೆಳಕಲ್ಲಿ ಮಿಂಚಿದ ಬೆಳಗಾವಿ!

ಜಗಜ್ಯೋತಿ ಬಸವೇಶ್ವರ ಉತ್ಸವ ಮೆರವಣಿಗೆಯ ಶ್ರದ್ಧಾ ಶಕ್ತಿ ಪ್ರದರ್ಶನE belagavi spl: ಬೆಳಗಾವಿ: ತತ್ವ, ಭಕ್ತಿ, ಶ್ರದ್ಧಾ, ಹಾಗೂ ಸಂಸ್ಕೃತಿಯ ವೈಭವಭರಿತ ಜಗಜ್ಯೋತಿ ಬಸವೇಶ್ವರ ಜಯಂತಿಯ ಅದ್ದೂರಿ ಮೆರವಣಿಗೆಗೆ ಭಾನುವಾರ ಬೆಳಗಾವಿ ನಗರ ಸಾಕ್ಷಿಯಾಯಿತು. ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ನಡೆದ ಶೋಭಾ ಮೆರವಣಿಗೆಯು ಬಸವ ತತ್ತ್ವದ ಪ್ರತಿಧ್ವನಿಯಾಗಿ, ಭಕ್ತಿಯ ಜವಾಬ್ದಾರಿಯಾಗಿ, ಸಮಾಜದ ಒಗ್ಗಟ್ಟಿನ ಸಂಕೇತವಾಗಿ ಮೈಮೇಲಿಟ್ಟಿತ್ತು. ಮೆರವಣಿಗೆ, ನಗರದ ಕೇಂದ್ರವಾದ ಚೆನ್ನಮ್ಮ ವೃತ್ತದಲ್ಲಿ ಹರಗುರು ಚರಮೂರ್ತಿಗಳು ಹಾಗೂ ಲಿಂಗಾಯತ ಮುಖಂಡರ ಸಮೂಹದೊಂದಿಗೆ ಶ್ರದ್ಧಾ ಸಂಭ್ರಮದ ವಾತಾವರಣದಲ್ಲಿ…

Read More

ಪಾಲಿಕೆ ಕೌನ್ಸಿಲ್ದಲ್ಲಿಯೇ ಉತ್ತರಿಸುವೆ…!

ಅಭಯ ಪಾಟೀಲ ಸ್ಪಷ್ಟನೆಪಾಲಿಕೆ ಕೌನ್ಸಿಲ್ದಲ್ಲಿಯೇ ಉತ್ತರಿಸುವೆ…!ಬೆಳಗಾವಿ.20 ಕೋಟಿ ರೂ ಪರಿಹಾರ ಬದಲು ಭೂ ಮಾಲಿಕರಿಗೆ ಜಾಗೆಯನ್ನೇ ಮರಳಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಏನೂ ಮಾತನಾಡಲ್ಲ. ಅದಕ್ಕೆ ಪಾಲಿಕೆ ಕೌನ್ಸಿಲ್ದಲ್ಲಿಯೇ ಎಲ್ಲವನ್ನು ಬಿಚ್ಚಿಡುವುದಾಗಿ ಶಾಸಕ ಅಭಯ ಪಾಟೀಲ ಗುಡುಗಿದ್ದಾರೆ,ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಾನೂ ಏನೂ ಪ್ರತಿಕ್ರಿಯೆ ನೀಡಿಲ್ಲ.ಆದರೆ ಇಲ್ಲಿನ ಬೆಳವಣಿಗೆಗಳು ಏನಾಗಿವೆ ಎನ್ನುವುದು ಸೇರಿದಂತೆ ಎಲ್ಲ ದಾಖಲೆಗಳನ್ನು ಮುಂದಿಟ್ಟುಕೊಂಡು ಮಾತನಾಡುವುದಾಗಿ ಹೇಳಿದರು. ಪಾಲಿಕೆ ಅಧಿಕಾರಿಗಳು ಆರಂಭದಲ್ಲಿ ಹೈಕೋರ್ಟಗೆ ಹೇಳಿದಂತೆ ನಡೆದುಕೊಂಡಿದ್ದಾರೆಯೇ…

Read More

ಸವದಿ ಶಿಷ್ಯ ಡಿಸಿಸಿ ಅಧ್ಯಕ್ಷ?

ಬೆಳಗಾವಿ.. ಅಂತೂ ಇಂತೂ ರಮೇಶ ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆ ನಿನ್ನೆ ಅಂಗೀಕಾರವಾಗಿದೆ. ಹೀಗಾಗಿ ಮುಂದಿನ ಅಧ್ಯಕ್ಷ ಯಾರು ಎನ್ನುವ ಚರ್ಚೆ ರಾಜಕೀಯವಲಯದಲ್ಲಿ ನಡೆದಿದೆ. ಬೆಳಗಾವಿ ರಾಜಕಾರಣದ ಕೇಂದ್ರ ಬಿಂದು ಬೆಳಗಾವಿ ಡಿಸಿಸಿ ಬ್ಯಾಂಕ್. ಹೀಗಾಗಿ ಅಧ್ಯಕ್ಷ ಯಾರಾಗ್ತಾರೆ ಎನ್ನುವ ಕುತೂಹಲ ಬಹುತೇಕರನ್ನು ಕಾಡುತ್ತಿದೆ. ಸಧ್ಯ ನಡೆಯುತ್ತಿರುವ ಚರ್ಚೆಯ ಪ್ರಕಾರ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಕಿತ್ತೂರಿನ ಮಾಜಿ ಶಾಸಕ ಮಹಾಙತೇಶ ದೊಡಗೌಡರ ಹೆಸರು ಅಧ್ಯಕ್ಷ ಸ್ಥಾನದ ರೇಸನಲ್ಲಿ ಕೇಳಿ ಬರುತ್ತಿದೆ….

Read More
error: Content is protected !!