Headlines

ವಿಜಯೇಂದ್ರ 15 ರಂದು ಅಧಿಕಾರ ಸ್ವೀಕಾರ

ತುಮಕೂರು. ನವೆಂಬರ್ 15ರಂದೇ ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಹಿರಿಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸುತ್ತೇನೆಂದು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು. ಪಕ್ಷದ ಅಧ್ಯಕ್ಷರಾದ ನಂತರ ಇಲ್ಲಿನ ಸಿದ್ಧಗಂಗಾ ಮಠಕ್ಜೆ ಭೆಟ್ಟಿ ನೀಡಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ವಿಪಕ್ಷ ನಾಯಕ ಆಯ್ಕೆ ನಂತರ ದೆಹಲಿಗೆ ಭೇಟಿ ನೀಡಲಾಗುವುದು ಎಂದು ವಿಜಯೇಂದ್ರ ಮಾಹಿತಿ ನೀಡಿದರು. 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕರ್ತ ಸಭೆ ಆಯೋಜಿಸಲಾಗುವುದು ಎಂದು ತಿಳಿಸಿದರು. ಅಂದೇ ಶಾಸಕಾಂಗ ಪಕ್ಷ ಸಭೆ ಸಹ‌ನಡೆಸಲಾಗುವುದು ಎಂದರುಸದ್ಯ ದೇಶದ ಐದು…

Read More

बेळगाव आमदार अभय पाटील यांचे होळी मिलन. रंगांचा उत्सव – संस्कृतीचे प्रतिबिंब’

‘ बेळगाव:रंगांचा सण होळी म्हणजे केवळ पाणी, गुलाल, आनंद, गाणी आणि हास्यस्फोट एवढेच नव्हे, तर तो समाजातील एकता, मैत्री आणि समता यांचे प्रतिबिंब आहे! बेळगाव दक्षिण मतदारसंघाचे आमदार अभय पाटील गेल्या 16 वर्षांपासून साजरा करत असलेले ‘होळी मिलन’ हा जात, भाषा यापलीकडे जाऊन नागरिकांना एकत्र आणणारा उत्सव बनला आहे.केवळ बेळगावच नव्हे, तर कर्नाटकी आणि मराठी…

Read More

ಪಾಲಿಕೆಯಲ್ಲಿ ಆಡಿಟ್ ಆಕ್ಷೇಪಣೆ ಭುಗಿಲು

ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ₹217 ಕೋಟಿ ಅಡಿಟ್ ಆಕ್ಷೇಪಣೆ ಸಿಡಿಲು! ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಸ್ಯರ ಒಕ್ಕೊರಲ ನಿರ್ಣಯ – ಮೇಯರ್ ಅವರಿಂದ ಎರಡು ತಿಂಗಳ ಒಳಗೆ ವರದಿ ಸೂಚನೆ ಬೆಳಗಾವಿ:ಮಹಾನಗರ ಪಾಲಿಕೆಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ₹217 ಕೋಟಿ ರೂ.ಗಳ ಅಡಿಟ್ ಆಕ್ಷೇಪಣೆ ವಿಷಯ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ದಾಖಲೆ ಕೊರತೆ ಕುರಿತಾಗಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ…

Read More

CPI ಮೇಲೆ ಕ್ರಮ‌ ಜರುಗಿಸಿ

ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಸಬ್ ಇನ್ಸ್ ಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಬೇಕು : ಬಸವರಾಜ ಬೊಮ್ಮಾಯಿ ಆಗ್ರಹ ಬೆಂಗಳೂರು: ರಾಮನಗರ ವಕೀಲರ ಮೇಲೆ ಪ್ರಕರಣ ಹಾಕಿರುವುದರ ಕುರಿತು ರಾಜ್ಯದ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ರಾಮನಗರ ಸಬ್ ಇನ್ಸಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.ಶೂನ್ಯವೇಳೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಪ್ರಸ್ತಾಪಿಸಿದ ವಿಷಯದ ಮೇಲೆ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿಯೂ ಒಂದು ಘಟನೆ ನಡೆಯಿತು. ಪೊಲಿಸರು ಮತ್ತು ವಕೀಲರ ನಡಿವೆ ಸಂಘರ್ಷ…

Read More

ನಟ ದರ್ಶನ ಪೊಲೀಸ್ ವಶಕ್ಕೆ..

ಬೆಂಗಳೂರು. ಸ್ಯಾಂಡಲ್ ವುಡ್ ನಟ ದರ್ಶನ ಅವರನ್ನು ಕೊಲೆ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನಲ್ಲಿರುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾವ ಕೊಲೆವಪ್ರಕರಣ ಎನ್ನುವ ಮಾಹಿತಿ ಲಭ್ಯವಾಗಿಲ್ಲ

Read More

e-Aa *sthi Scandal* : “It’s not their property, yet the documents are in their hands!

*Do you know why the Commissioner gasped after tracking down the agents? Belagavi City Corporation Commissioner Shubh B. exposes the clout of agents In the general meeting of the Belagavi City Corporation, some members made serious allegations about the growing menace of agents in the “e-Aasthi” property registration process.They remarked, “If an agent submits a…

Read More

ಸತ್ಯಾತ್ಮತೀರ್ಥರಿಂದ. ಅನುಗ್ರಹ ಸಂದೇಶ

ಬೆಳಗಾವಿ: ಇಲ್ಲಿನ ಮಾಳಮಾರುತಿ ಬಡಾವಣೆಯಲ್ಲಿ ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀರಾಘವೇಂದ್ರ ಸ್ವಾಮಿಗಳ ಶ್ರೀಮದ್ ಟೀಕಾಕೃತ್ಪಾದರ ಮತ್ತು ಶ್ರೀ ರಾಮಾಂಜನೇಯರಸನ್ನಿಧಾನದ ೧೧ನೇ ವರ್ಧಂತಿ ಮಹೋತ್ಸವ ಹಾಗೂ ಜ್ಞಾನಸತ್ರ ಕಾರ್ಯಕ್ರಮಗಳು ನಡೆದವು. ಮುಂಜಾನೆ ೭.೩೦ರಿಂದ ೮.೩೦ರ ತನಕ ಶ್ರೀಪಾದಂಗಳವರ ಪಾದಪೂಜೆ,೯ರಿಂದ ೧೦.೩೦ರ ವರೆಗೆ ತಪ್ತ ಮುದ್ರಾಧಾರಣೆ ನಂತರ ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಿತು. ಸಂಸ್ಥಾನ ಪೂಜೆ, ಮಧ್ಯಾಹ್ನ ೧.೩೦ಕ್ಕೆ ತೀರ್ಥ ಪ್ರಸಾದ ಮತ್ತು ಫಲ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ…

Read More

ಮೇಯರ್ ವಿರುದ್ಧ ಕೇಸ್ ಆಗಲ್ಲ ಅಂದ ಪೊಲೀಸ್..!

ಮೊದಲ ಹಂತದಲ್ಲೇ ಮುಗ್ಗರಿಸಿದ ಕಾಂಗ್ರೆಸ್. ಮೇಯರ್ ವಿತುದ್ಧ ಕೇಸ್ ಆಗಲ್ಲ ಎಂದ ಪೊಲೀಸ್.. ಮಧ್ಯರಾತ್ರಿ ವರೆಗೆ ನಡೆದಿತ್ತು ಪ್ರಯತ್ನ. ಕೇಸ್ ದಾಖಲಿಸಲು ಬೆಂಗಳೂರಿನಿಂದಲೇ‌ ಬಂದಿತ್ತು ನಿರ್ದೇಶನ. ಆದರೆ 138 pk ಕೇಸ್ ಉರುಳಾಗುವ ಸಾಧ್ಯತೆ. ಈ ಬಗ್ಗೆ ಜಿಲ್ಲಾಮಂತ್ರಿ ಜೊತೆ ಮಾತಾಡಲು ಹೋಗಿದ್ದ ಆ ‘ಶ್ಯಾಣ್ಯಾ’ ಯಾರು? ಪಿಕೆ ಭಾನಗಡಿ ಅಭಯ ಸಹ ಗರಂ. ತನಿಖೆಗೆ ಸೈ ಅಂದಿದ್ದ ಅಭಯ. ಬೆಳಗಾವಿ. ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಮೂಲಕವೇ ಮೇಯರ್ ಶೋಭಾ ಸೋಮನ್ನಾಚೆ ವಿರುದ್ಧ ಕೇಸ್ ಕೊಡಿಸುವ…

Read More

ಬೆಳಗಾವಿ ಕುಣಿಸುತ್ತಿರುವ BAR ಗಳು

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಬಾರ್ ರೆಸ್ಟೋರೆಂಟ್, ವೈನ್ ಶಾಪ್ ಗಳು ಹೇಳಿದಂತೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯವರು ಕೇಳುತ್ತಾರೋ ಅಥವಾ ಇವರು ಹೇಳಿದಂತೆ ಅವರು ಕೇಳುತ್ತಾರೋ? ಸಹಜವಾಗಿ ಇಂತಹುದೊಂದು ಪ್ರಶ್ನೆ ಬೆಳಗಾವಿಗರನ್ನು ಅಷ್ಟೇ ಅಲ್ಲ ರಾಜ್ಯದ ಜನರನ್ನು ಕಾಡುತ್ತಿದೆ.ಆದರೆ ಇದಕ್ಕೆಲ್ಲ ಸ್ಪಷ್ಟ ಉತ್ತರ ಕೊಡಬೇಕಾದವರು ಜಾಣ ಕಿವುಡತನ ತೋರಿದ್ದು ಪರಿಸ್ಥಿಗೆ ಹಿಡಿದ ಕೈಗನ್ನಡಿ. ಬೆಳಗಾವಿಯ ವಾಸ್ತವತೆಯನ್ನು ಗಮನಿಸಿದರೆ, ಇಲ್ಲಿ ಮದ್ಯದ ಅಂಗಡಿಗಳು, ರೆಸ್ಟೋರೆಂಟ್ ಗಳು ಹೇಳಿದಂತೆ ಅದರ ಮೇಲೆ‌ ನಿಯಂತ್ರಣ ಹೊಂದಿದ ಅಬಕಾರಿ‌ ಮತ್ತು ಪೊಲೀಸ್‌ ಇಲಾಖೆಯವರು…

Read More

ಧಾರಾಕಾರ ಮಳೆಯಲ್ಲೂ ಬಿದ್ದ ಮರದ ಟೊಂಗೆ ತೆರವು

ಬೆಳಗಾವಿ ಚಿದಂಬರ ನಗರದಲ್ಲಿ ಬಿದ್ದ ಮರದ ದೊಡ್ಡ ಟೊಂಗೆ. ಮಧ್ಯರಾತ್ರಿವರೆಗೂ ಮುಂದೆ ನಿಂತು ತೆರವುಗೊಳಿಸಿದ ನಗರಸೇವಕಿ ವಾಣಿ ಜೋಶಿ. ಸುರಿಯುತ್ತಿರುವ ಮಳೆ ಲೆಕ್ಕಿಸದೇ ಮರ ತೆರವುಗೊಳಿಸಿದ ಪಾಲಿಕೆ ಸಿಬ್ಬಂದಿ. ಬೆಳಗಾವಿ. ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಮರಗಳು ಬೀಖ ಮನನ ಳುವ ದೃಶ್ಯಗಳು ಸರ್ವೇ ಸಾಮಾನ್ಯ.ಕಳೆದ ದಿನ ಸಂಜೆ ವಾರ್ಡ ನಂಬರ 43 ರಲ್ಲಿ ಬರುವ ಚಿದಂಬರ ನಗರದಲ್ಲಿ ಮರದ ದೊಡ್ಡ ಟೊಂಗೆಯೊಂದು ತುಂಡರಿಸಿ ಬಿದ್ದಿತು. ಈ ಸಂದರ್ಭದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಇದರಿಂದ ಸಂಚಾರಕ್ಕೆ ತೊಂದರೆ…

Read More
error: Content is protected !!