Headlines

ಮೂಡಾದಿಂದ ಸಿದ್ದು ಹೆಸರು ಹಾಳು- ಯತ್ನಾಳ

ಬೆಳಗಾವಿ ಸಿದ್ಧರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಇಲ್ಲಿಯವರೆಗೆ ಗಳಿಸಿದ್ದ ಹೆಸರು, ಕೀರ್ತಿಯನ್ನು ಮುಡಾ ಹಗರಣದಲ್ಲಿ ಕಳೆದುಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳುದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಮೂರು ಎಕರೆ ಜಮೀನಿಗಾಗಿ ಇಷ್ಟೊಂದು ಅವ್ಯವಹಾರ ನಡೆಸುವುದು ಅಗತ್ಯವಿರಲಿಲ್ಲ. ಈ ಬಗ್ಗೆಯೂ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಡೆಸುತ್ತೇವೆ. ಚರ್ಚೆ ನಡೆಸುತ್ತೇವೆ ಎಂದರು. ಬಿಜೆಪಿ ಸರ್ಕಾರ ಇದ್ದಾಗ ಇವರೇ 40 ಪರ್ಸೆಂಟ್ ಎಂದು ಆರೋಪಿಸಿದ್ದರು. ಚನಾವಣಾ ಪ್ರಚಾರ ಸಂದರ್ಭದಲ್ಲಿಯೂ ಈ ಬಗ್ಗೆ ಅಪಪ್ರಚಾರ…

Read More

CM’s words are evidence of guilt

“Siddu Government’s ‘Negligence’! 11 Lives Lost, Yet Zero Conscience!” A bloodstained response from the Congress government to the RCB victory celebration. When Yogi visits the bereaved families in Prayagraj, CM Siddaramaiah stands far away and plays the ‘comparison’ game in Karnataka – a testament to the bankruptcy of compassion. The Moral Bankruptcy of the Siddaramaiah…

Read More

ಮೇಯರ್ ಪತ್ರ ಮುಚ್ಚಿಟ್ಟವರ್ಯಾರು?

ಬೆಳಗಾವಿ ಪಾಲಿಕೆಯಲ್ಲಿ ಮೇಯರ್ ಗೆ ಬಂದ ಪತ್ರಗಳೇ ಮಾಯ? . ಸರ್ಕಾರವೇ ನೇರವಾಗಿ ಮೇಯರ್ ಗೆ ಬರೆದ ಪತ್ರ. ಕಳೆದ ದಿ.‌21 ರಂದು ಪತ್ರ ಬರೆದ ಪತ್ರ. ಇಷ್ಡು ದಿನ ಮುಚ್ಚಿಟ್ಟವರು ಯಾರು? ಬೆಳಗಾವಿ ಪಾಲಿಕೆ ಸೂಪರ್ ಸೀಡ್ ಬಯಸೋರು ಯಾರು? ಪಾಲಿಕೆಯಲ್ಲಿಯೇ ಇದ್ದಾರಾ ವಿಘ್ನ ಸಂತೋಷಿಗಳು.? ಬೆಳಗಾವಿ. ದುಷ್ಮನ ಕಹಾ ಹೈ ಎಂದರೆ ಬಗಲ್ಮೆ ಹೈ ಅಂದಂಗಾಗುತ್ತಿದೆ ಬೆಳಗಾವಿ ಮಹಾನಗರ ಪಾಲಿಕೆ ಪರಿಸ್ಥಿತಿ.! ರಾಜ್ಯ ಸರ್ಕಾರ 2021 -22 ನೇ ಸಾಲಿನಿಂದ ಇಲ್ಲಿ ವರೆಗೆ ಆಸ್ತಿ…

Read More

ಸಬ್ ರಿಜಿಸ್ಟ್ರಾರ್ ಕಚೇರಿಗೆ ಲೋಕಾಯುಕ್ತ ಭೆಟ್ಟಿ.

ಬೆಳಗಾವಿ. ಇಲ್ಲಿನ‌ ಸಬ್ ರಿಜಿಸ್ಟ್ರಾರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ಭೆಟ್ಟಿ ನೀಡಿ ದಾಖಲೆ ಪರಿಶೀಲಿಸಿದರು. ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯಪ್ಪ ಅವರು ದಾಖಲೆ ಪರಿಶೀಲನೆ ನಡೆಸಿದರು. ಉಪನೋಂದಣಾಧಿಕಾರಿಗಳಿಗೆ ದಾಖಲಾತಿ ಪರಿಶೀಲನೆ ಮಾಡಿ ನೈಜತೆ ತಿಳಿದುಕೊಳ್ಳುವ ಅಧಿಕಾರ ಇರಲಿಲ್ಲ. ಈಗ ಸರಕಾರ ದಾಖಲಾತಿ ಪರಿಶೀಲನೆ ಮಾಡಿ ಪಕ್ಷಗಾರರ ನೈಜತೆ ತಿಳಿದುಕೊಂಡ ಬಳಿಕವೇ ಆಸ್ತಿಗಳ ಖರೀದಿ, ನೋಂದಣಿ ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಅಕ್ರಮ ಕಂಡು ಬಂದರೆ ಉಪನೊಂದಣಾಧಿಕಾರಿಗಳೇ ಅಂತವರ ವಿರುದ್ಧ ನೇರವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಿದ್ದಾರೆ. ….

Read More

ಬೆಳಗಾವಿಯ ಸಂಕಟಗಳ ‘ಪ್ಯಾಕೇಜ್’: ಕೆಡಿಪಿ ಸಭೆಗೆ ನಿರೀಕ್ಷೆಯ ತೂಕ

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕೆಡಿಪಿ ಸಭೆ. ದಿ.13 ರಂದು ಸುವರ್ಣ ವಿಧಸನಸೌಧದಲ್ಲಿ ನಡೆಯಲಿರುವ. ಸಭೆ. ಪಾಲಿಕೆ ಕಂದಾಯ ಶಾಖೆಯ ತೆರಿಗೆ ವಂಚನೆ ಪ್ರಕರಣ, ಇ ಖಾತಾದಲ್ಲಿ ಏಜೆಂಟರ ಹಾವಳಿ, ಕುಡಿಯುವ ನೀರಿನ‌ ಹಾಹಾಕಾರ, ಕುಸಿತಗೊಂಡ SSLC ಫಲಿತಾಂಶ.. ಬೆಳಗಾವಿ:ಗಡಿನಾಡ ಬೆಳಗಾವಿ ಜಿಲ್ಲೆ ಆಡಳಿತದ ದೃಷ್ಟಿಯಿಂದ ಮಹತ್ವಪೂರ್ಣ, ರಾಜಕೀಯವಾಗಿ ಚಟುವಟಿಕೆಗಳ ಕೇಂದ್ರ, ಅಭಿವೃದ್ಧಿಯ ನಾಮದಲ್ಲಿ ಅನೇಕ ಯೋಜನೆಗಳು ರೂಪವಾಗುತ್ತಿರುವ ಪ್ರದೇಶ. ಆದರೆ ಕೆಳಮಟ್ಟದಲ್ಲಿ ನಡೆಯುತ್ತಿರುವ ವಾಸ್ತವವೊಂದು ಮಾತ್ರ ಸರ್ಕಾರದ ಪ್ರಗತಿ ಧ್ವನಿಗೆ ಪೂರಕವಾಗಿಲ್ಲ….

Read More

ಶತಮಾನದ ಜ್ಞಾನಗಾಥೆ. ಶಹಾಪೂರದ ಸರ್ಕಾರಿ ಚಿಂತಾಮಣರಾವ್ ಶಾಲೆ

ಬೆಳಗಾವಿ:ಶಹಾಪೂರದ ಸರ್ಕಾರಿ ಚಿಂತಾಮಣರಾವ್ ಶಾಲೆಯ ನೂರು ವರ್ಷದ ಇತಿಹಾಸವು ಕೇವಲ ಭೂತಕಾಲದ ನೆನಪುಗಳಲ್ಲ.ಇದು ಇಂದಿನ ಪುನರುತ್ಥಾನದ ಕಥೆಯೂ ಹೌದು.ಈ ಪುನರುತ್ಥಾನದ ಕೇಂದ್ರಬಿಂದುವಾಗಿ ನಿಂತಿರುವವರು –ಈ ಶಾಲೆಯ ಹಳೆಯ ವಿದ್ಯಾರ್ಥಿ, ಶಾಸಕ ಅಭಯ ಪಾಟೀಲ. ಒಂದು ಕಾಲದಲ್ಲಿ ಇದೇ ತರಗತಿಗಳಲ್ಲಿ ಕುಳಿತು ಅಕ್ಷರ ಕಲಿತ ಬಾಲಕ,ಇಂದು ಅದೇ ಶಾಲೆಯ ರೂಪವನ್ನೇ ಬದಲಿಸುವ ನಾಯಕನಾಗಿದ್ದಾರೆ ಎನ್ನುವುದು ವಿಶೇಷ.ಶಿಥಿಲ ಕಟ್ಟಡದಿಂದ ಆಧುನಿಕ ಶಾಲೆಗೆವರ್ಷಗಳ ನಿರ್ಲಕ್ಷ್ಯದಿಂದ ಶಿಥಿಲಗೊಂಡಿದ್ದ ಚಿಂತಾಮಣರಾವ್ ಶಾಲೆಯ ಕಟ್ಟಡ,ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿತ್ತು. ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಅಭಯ ಪಾಟೀಲರು,…

Read More

ವಿಟಿಯು 25ನೇ ಘಟಿಕೋತ್ಸವ (ಭಾಗ–2) 8 ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರರಿಗೆ ಪದವಿ ಪ್ರದಾನ

ಫೆ.2ರಂದು ಜ್ಞಾನಸಂಗಮದಲ್ಲಿ ಸಮಾರಂಭರಾಜ್ಯಪಾಲ ಗೆಹ್ಲೋಟ್ ಅಧ್ಯಕ್ಷತೆ – ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮುಖ್ಯ ಅತಿಥಿಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 25ನೇ ವಾರ್ಷಿಕ ಘಟಿಕೋತ್ಸವದ ಭಾಗ–2ರಲ್ಲಿ 8,702 ಸ್ನಾತಕೋತ್ತರ ಹಾಗೂ ಸಂಶೋಧನಾ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಈ ವೇಳೆ 25 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 96 ವಿದ್ಯಾರ್ಥಿಗಳಿಗೆ ವಿವಿಧ ರ್ಯಾಂಕ್‌ಗಳು ಲಭಿಸಲಿವೆ ಎಂದು ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ತಿಳಿಸಿದ್ದಾರೆ.ಗುರುವಾರ ಘಟಿಕೋತ್ಸವ ಪೂರ್ವಭಾವಿಯಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 2ರಂದು ಬೆಳಗ್ಗೆ 11ಕ್ಕೆ…

Read More

Construction of Anagol 4th Underpass BeginsTraffic Diversion Notification Issued for the Public

Construction of Anagol 4th Underpass BeginsTraffic Diversion Notification Issued for the Public Belagavi, June 18:The construction work for the 4th Railway Underpass at Anagol is set to commence from June 20 and will continue for approximately one year, until June 19, 2026. To ensure smooth vehicular movement during the construction period, Belagavi City Police Commissioner…

Read More

ಬಾಲಚಂದ್ರ KMF ಅಧ್ಯಕ್ಷ..!

ಅವಿರೋಧ ಆಯ್ಕೆಯಾದ ಬಾಲಚಂದ್ರ ಜಾರಕಿಹೊಳಿ.‌ ಬೆಳಗಾವಿ ಕೆಎಂಎಫ್ ಅಧ್ಯಕ್ಷಾಗಿ ಆಯ್ಕೆ 5 ವರ್ಷದ ಅವಧಿ ಬೆಳಗಾವಿ ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಮಾಜಿ ಸಚಿವ ಲರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇತ್ತು. ಆದರೆ ಬಾಲಚಂದ್ರ ಜಾರಕಿಹೊಳಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಆಯ್ಕೆಯಾಗಿರುವುದಾಗಿ ಘೋಷಿಸಲಾಯಿತು. ಒಟ್ಟೂ 16 ನಿರ್ದೇಶಕರಲ್ಲಿ 13 ನಿರ್ದೇಶಕರು ಬಾಲಚಂದ್ರ ಜಾರಕಿಹೊಳಿ ಬೆಂಬಲಿತರು. ಮುಂದಿನ 5 ವರ್ಷದವರೆಗೆ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷರಾಗಿರಲಿದ್ದಾರೆ. ಈ…

Read More
error: Content is protected !!