Headlines

ಬೆಳಗಾವಿಯ ಬಡಿಗೇರಗೆ ಒಲಿದ ಪ್ರಶಸ್ತಿ..!

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,(KUWJ) ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗಳು ಬೆಂಗಳೂರು.ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯೂಜೆ) 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ದಾವಣಗೆರೆಯಲ್ಲಿ ಇದೇ ಫೆ. 3 ಮತ್ತು 4 ರಂದು ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ. ಪ್ರಶಸ್ತಿಗಳ ವಿವರ: 12.ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿಗೆ) ಶಶಿಕಾಂತ್ ಎಸ್.ಶಂಬಳ್ಳಿ, ಪ್ರಜಾವಾಣಿ, ಬೀದರ್ ಪ್ರಕಾಶ್ ಬಾಳಕ್ಕನವರ್,…

Read More

ಮಾಜಿ ವಿದ್ಯಾರ್ಥಿಗಳ “ಸ್ನೇಹ ಮಿಲನ”

ಬೆಳಗಾವಿ.ಸ್ವಾಧ್ಯಾಯ ವಿದ್ಯಾ ಮಂದಿರ, ಪ್ರೌಢಶಾಲೆ ತಿಲಕವಾಡಿ, ಬೆಳಗಾವಿಯ 1997-98 ನೇ ಸಾಲಿನ ವಿದ್ಯಾರ್ಥಿಗಳ “ಸ್ನೇಹ ಮಿಲನ” ಶನಿವಾರ 19.10.2024 ರಂದು ನಡೆಯಲಿದೆ. ಆ ಬ್ಯಾಚ್‌ನ ಎಲ್ಲ ಸಹಪಾಠಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ನಂಬರ್ ಗಳಿಗೆ ಸಂಪರ್ಕಿಸ ಬೇಕಾಗಿ ವಿನಂತಿ.ರವೀಂದ್ರ ಗೌಡ ಪಾಟೀಲ -94492 59995ಅಮಿತ ಕುಲಕರ್ಣಿ -99723 17914

Read More

ಬೆಳಗಾವಿ ಪಾಲಿಕೆ 7 ಲಕ್ಷ ಉಳಿತಾಯ ಬಜೆಟ್

ಬಜೆಟ್ ಅನುಮೋದನೆಗೆ ವಿರೋಧ ಪಕ್ಷದಚರ ಆಕ್ಷೇಪ. ಇದು ಆಡಳಿತ ಪಕ್ಷದವರ ಬಜೆಟ್ ಅಲ್ಲ. ಇದು ಸರ್ವಜನಾಂಗದ ಬಜೆಟ್ ಎಂದು ಹನುಮಂತ ಕೊಂಗಾಲಿ ಬೆಳಗಾವಿ. ಬೆಳಗಾವಿ‌ ಮಹಾನಗರ ಪಾಲಿಕೆಯಲ್ಲಿ ೨೦೨೪-೨೫ ನೇ ಸಾಲಿಗೆ ಸುಮಾರು ೭ ಲಕ್ಷ ೭೨ ಸಾವಿರ ಉಳಿತಾಯ ಬಜೆಟ್ ನ್ನು ಕಂದಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ಮಂಡಿಸಿದರು. *2024-25 ನೇ ಸಾಲಿನ ಮಹಾನಗರ ಪಾಲಿಕೆಯ ಅಂದಾಜು ಆಯವ್ಯಯದ ಮುಖ್ಯಾಂಶಗಳು.* ಈ ಸನ್ 2024-25 ನೇ ಸಾಲಿನ ಆಯವ್ಯಯವನ್ನು ಮಹಾನಗರ ಪಾಲಿಕೆ ಬೆಳಗಾವಿಯ…

Read More

BDA ಆಯುಕ್ತರಾಗಿ ಜಯರಾಂ ನೇಮಕ

ಬೆಂಗಳೂರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದ ಆಯುಕ್ತರಾಗಿ ಎನ್.ಜಯರಾಂ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಧ್ಯ ಅವರು ಬೆಂಗಳೂರು ವಾಟರ್ ಬೋರ್ಡ ಚೇರಮನ್ ಆಗಿದ್ದರು. ಜಯರಾಂ ಅವರು ವೆಳಗಾವಿ ಕಂಡ ಜನಪ್ರಿಯ ಜಿಲ್ಲಾಧಿಕಾರಿಗಳಲ್ಲಿ ಒಬ್ಬರಾಗಿದ್ದರು‌ ಕನ್ನಡ ಮರಾಠಿ ವಿಷಯ ಬಂದಾಗ‌ ನಾಡದ್ರೋಹಿಗಳಿಗೆ ಚಳಿ ಬಿಡಿಸುವ ಕೆಲಸ ಮಾಡಿದ್ದರು. ಅಷ್ಟೇ ಅಲ್ಲ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಡಗೀತೆ ಮೊಳಗಿಸುವಲ್ಲಿ ಕಾರಣಿಕರ್ತರು.

Read More

ರೈತ ವಿರೋಧಿ ಆರ್ಸಿಯು ನೀತಿ?ಜನವರಿ 19ರ ಸಭೆಗೆ ರೈತರ ಬಹಿಷ್ಕಾರ –

ಭೂಮಿಯಲ್ಲೇ ಸಂವಾದ ಬೇಕೆಂಬ ರೈತರ ಹಠ. ಸಮಸ್ಯೆ ನಮ್ಮ ಜಮೀನಿನಲ್ಲಿದೆ. ಚರ್ಚೆಯೂ ಅಲ್ಲಿಯೇ ನಡೆಯಬೇಕು.” ಪೂರ್ವಾನುಮತಿ ಇಲ್ಲದ ಕಾಮಗಾರಿಗಳು:* ಅಸಮಾಧಾನದ ಬೇರು ಬೆಳಗಾವಿ:ರೈತರ ಭೂಮಿ, ಬದುಕು ಮತ್ತು ಭವಿಷ್ಯದ ಮೇಲೆ ನೇರ ಪರಿಣಾಮ ಬೀರುವ ತೀರ್ಮಾನಗಳನ್ನು ರೈತರಿಲ್ಲದೇ ಕೈಗೊಳ್ಳಬಹುದೇ?ಈ ಪ್ರಶ್ನೆಯೇ ಇಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (ಆರ್ಸಿಯು) ಆಡಳಿತದ ಎದುರು ನಿಂತಿದೆ.ಕಳೆದ ಹಲವು ದಿನಗಳಿಂದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬ ಆರೋಪ ಎದುರಿಸುತ್ತಿರುವ ಆರ್ಸಿಯು, ಇದೀಗ ಮತ್ತೊಂದು ಗಂಭೀರ ವಿವಾದಕ್ಕೆ ಸಿಲುಕಿದೆ. ಜನವರಿ 19ರಂದು ವಿಶ್ವವಿದ್ಯಾಲಯ…

Read More

ಎಂಇಎಸ್ ಮುಖಂಡರ ವಿರುದ್ಧ ಕೇಸ್

ಬೆಳಗಾವಿರಾಜ್ಯೋತ್ಸವದಂದೇ ಪೊಲೀಸ್ ಇಲಾಖೆ ಅನುಮತಿ ಇಲ್ಲದೇ ಕರಾಳ ದಿನದ ಮೆರವಣಿಗೆ ನಡೆಸಿದ. ೩೬. ಜನ ನಾಡದ್ರೋಹಿಗಳ ವಿರುದ್ಧ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ. ಮಾರ್ಕೆಟ ಪೊಲೀಸ್ ಠಾಣೆಯ ಪಿಎಸ್ ಐ ವಿಠ್ಠಲ ಹಾವನ್ನವರ ಅವರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ.ಬಿಎನ್ ಎಸ್ ಕಾಯ್ದೆ 2023 ಸಹ ಕಲಂ ೧೮೯(೨), ೧೯೨,೨೯೨,೨೯೩,೨೮೫, ೧೯೦ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮಾಜಿ ಶಾಸಕ ಮನೋಹರ ಕಲ್ಲಪ್ಪ ಕಿಣೇಕರ, ಮಾಲೋಜಿರಾವ್ ಅಷ್ಟೆಕರ, ಪ್ರಕಾಶ ಮರಗಾಳಿ,ಶುಭಂ ಶೆಳಕೆ,ರಮಾಕಾಂತ ಕೊಂಡುಸ್ಕರ,ರಣಜಿತ್ ಪಾಟೀಲ,ಅಮರ ಯಳ್ಳೂರಕರ,ಗಜಾನನ…

Read More

ಬೆಳಗಾವಿ ದಕ್ಷಿಣಕ್ಕೆ ಅಭಯ ಯಾಕಿಷ್ಟ?

ಬೆಳಗಾವಿ.ಇವರು ಇನ್ನುಳಿದ ರಾಜಕಾರಣಿಗಳಂತೆ ಜನರ ಮುಂದೆ ಅಪ್ಪಾ, ಅಣ್ಣಾ ಎಂದು ಹೇಳಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಲ್ಲ. ಐಷರಾಮಿ ಕಾರಿನಿಂದಲೇ ಇಳಿದು ಕೈಬೀಸಿ ತೋರಿಕೆಗೆ ಎನ್ನುವಂತೆ ಅಹವಾಲು ಕೇಳಲ್ಲ.ಏನೇ ಇದ್ದರೂ ನೇರಾ ನೇರ ಮಾತು, ಹಳ್ಳಿ ಮಾತಿನಲ್ಲಿ ಹೇಳಬೇಕೆಂದರೆ `ಏಕ್ ಮಾರ್ ದೋ ತುಕಡಾ’ ತರಹ ಮಾತು.ಇಷ್ಟೆಲ್ಲ ವಿವರಣೆ ಕೊಟ್ಟ ಮೇಲೆ ಇವರು ಯಾವೂರು ಶಾಸಕರು ಎನ್ನುವುದನ್ನು ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ.ಅವರ ಹೆಸರು ಅಭಯ ಪಾಟೀಲ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರು. ಸಂಘ ಮತ್ತು…

Read More

15 ಕ್ಕೇ ಮೇಯರ್ ಚುನಾವಣೆ ಪಕ್ಕಾ..!

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ 23 ನೇ ಮೇಯರ್ ಮತ್ತು ಉಪಮೇಯರ್ ಚುನಾವಣೆ ಬರುವ ಮಾರ್ಚ ದಿ. 15 ರಂದು ನಡೆಯುವುದು ಬಹುತೇಕ ಫಿಕ್ಸ್ ಆಗಿದೆ. ಈಗಾಗಲೇ ಈ ಬಗ್ಗೆ ಕಡತ ಸಿದ್ಧಗೊಂಡು ಪ್ರಾದೇಶಿಕ ಆಯುಕ್ತರ ಸಹಿಗೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇಂದು ಸಂಜೆಯೊಳಗೆ ದಿನಾಂಕ ಘೋಷಣೆ ಆಗಲಿದೆ. ಆದರೆ ಈ ಭಾರಿ ಬಿಜೆಪಿಯ ಜಯಂತ ಜಾಧವ ಮತ್ತು ಮಂಗೇಶ್ ಪವಾರ ಅವರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮೇಯರ್…

Read More

6975 ಕೋಟಿ ಹೆದ್ದಾರಿ ಕಾಮಗಾರಿಗೆ ಚಾಲನೆ

22 ರಂದು ನಿತಿನ್ ಗಡ್ಕರಿ ಬೆಳಗಾವಿಗೆ ಆಗಮನ. ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಉತ್ತರ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದನೂತನ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಮಹತ್ವದ ಕೊಡುಗೆ-ಸಂಸದ ಈರಣ್ಣ ಕಡಾಡಿ ಬೆಳಗಾವಿ: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರ, ಕಲಬುರಗಿ, ಬೀದರ ಈ ಎಲ್ಲ ಜಿಲ್ಲೆಗಳಿಗೆ ಸುಮಾರು 376 ಕಿ.ಮೀ ಉದ್ದದ ಮತ್ತು 6975 ಕೋಟಿ ರೂ.ಗಳ ವೆಚ್ಚದಲ್ಲಿ ರಾಷ್ಟಿçಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ…

Read More

3 ಸಾಲು ಓದಿ ಜೈ ಕರ್ನಾಟಕ ಎಂದ ರಾಜ್ಯಪಾಲರು..!

ಬೆಂಗಳೂರು:ಸರ್ಕಾರ ರೂಪಿಸಿ ನೀಡಿದ್ದ ಭಾಷಣವನ್ನು ಸಂಪೂರ್ಣವಾಗಿ ಓದದೆ ರಾಜ್ಯಪಾಲರು ಕೇವಲ ಮೂರು ಸಾಲುಗಳನ್ನು ಓದಿ ಸಭೆಯಿಂದ ಹೊರನಡೆಯುವ ಮೂಲಕ ವಿಧಾನಸಭೆಯ ಇತಿಹಾಸದಲ್ಲೇ ಅಪರೂಪದ ರಾಜಕೀಯ ಗೊಂದಲಕ್ಕೆ ಕಾರಣರಾದ ಘಟನೆ ಸೋಮವಾರ ನಡೆಯಿತು. ಈ ಅಚ್ಚರಿಯ ನಡೆಗೆ ಆಡಳಿತ ಮತ್ತು ಪ್ರತಿಪಕ್ಷ ಎರಡೂ ಕಡೆಗಳಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಸಭಾಮಂದಿರದಲ್ಲಿ ಭಾಷಣ ಆರಂಭಿಸುವ ನಿರೀಕ್ಷೆಯಲ್ಲಿದ್ದಾಗಲೇ ರಾಜ್ಯಪಾಲರು ಮೊದಲ ಮೂರು ಸಾಲುಗಳನ್ನು ಓದಿ, ಉಳಿದ ಭಾಗವನ್ನು ಕೈಬಿಟ್ಟು ಅಚಾನಕ್ ಸಭೆಯಿಂದ ನಿರ್ಗಮಿಸಿದರು. ಇದರಿಂದ ಸದನದಲ್ಲಿ ಕೆಲ ಕ್ಷಣ ಗೊಂದಲ, ನಂತರ…

Read More
error: Content is protected !!