Headlines

ಹಳಬರು ವಾಪಸ್…!

ಬೆಳಗಾವಿ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪರಸ್ಥಳಕ್ಕೆ ವರ್ಗಾವಣೆ ಗೊಂಡಿದ್ದ ಬೆಳಗಾವಿಯ ಬಹುತೇಕ ಪೊಲೀಸ್ ಅಧಿಕಾರಿಗಳು ವಾಪಸ್ಸಾಗಿದ್ದಾರೆ. ನೀತಿ ಸಂಹಿತೆ ಹಿನ್ನಲೆಯಲ್ಲಿ ಇವರ ವರ್ಗಾವಣೆಯಾಗಿತ್ತು. ಬೆಳಗಾವಿಯ ಟಿಳಕವಾಡಿ ಸಂಚಾರಿ ಠಾಣೆ, ಉದ್ಯಮಬಾಗ, ಮಾರ್ಕೆಟ್ ಮತ್ತು ಶಹಾಪುರ ಠಾಣೆಯ ಸಿಪಿಐರವರು ಇಂದು ಮತ್ತೇ ಬೆಳಗಾವಿಯಲ್ಲಿ ಕರ್ತವ್ಯಕ್ಕೆ ಹಾಜರಾಗುದ್ದಾರೆ

Read More

‘ಲಕ್ಷ್ಮೀ’ ವರ್ಗ

ಬೆಳಗಾವಿ. ಮಹಾನಗರ ಪಾಕಿಕೆಯಲ್ಲಿ ಅಧೀಕ್ಷಕ ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರಿಗೆ ಇದುವರೆಗೂ ಸ್ಥಳ ನಿಯುಕ್ತಿ ಮಾಡಿಲ್ಲ‌.ಬದಲಾಗಿ ನಗರಾಭಿವೃದ್ಧಿ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

Read More

ಕೇಂದ್ರದ ಯೋಜನೆಗೆ ರಾಜ್ಯದ ಸ್ಪಂದನೆ- ಸತೀಶ್

ಕೇಂದ್ರದ ಯೋಜನೆಗಳಿಗೆ ರಾಜ್ಯ ಸ್ಪಂದಿಸುತ್ತಿಲ್ಲ ಎಂಬುವುದು ಸುಳ್ಳು: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುದುವುದು ಸುದ್ಧ ಸುಳ್ಳು. ನಮ್ಮದೇ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಬಾರಿ ಕೇಂದ್ರ ಸಚಿವಾರಾದ ನಿತೀನ್‌ ಗಟ್ಕರಿ ಹಾಗೂ ಪ್ರಲ್ಹಾದ್‌ ಜೋಶಿ ಅವರೊಂದಿಗೆ ಸಭೆ ನಡೆಸಿದ್ದೇನೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಬಿಜೆಪಿಯವರ…

Read More

ಡಿಕೆ ಆಸೆಗೆ ತಣ್ಣೀರು ಸುರಿಸಿದ ಕುರುಬ ಸಮಾವೇಶ..?

ರಾಜಕಾರಣದ ದಿಕ್ಕು ಬದಲಿಸಿದ ಕುರುಬ ಸಮಾವೇಶ. ಸಿದ್ದುನೇ ಮುಂದೆಯೂ ಸಿಎಂ. ಗುರುವನ್ನೇ ಬದಲಿಸಿದ ಶಿಷ್ಯಂದಿರು. ಲೋಕ ಲೆಕ್ಕ ಶುರು. ಸತೀಶ ಜಾರಕಿಹೊಳಿ ಬಳಗಕ್ಕೆ ಒಂದು ಸ್ಥಾನ ಪಕ್ಕಾ. ಡಿಕೆಶಿ‌ ಸಿಎಂ ಆಸೆಗೆ ತಣ್ಣೀರು ಸುರಿತಾ ಕುರುಬರ ಸಮಾವೇಶ ಬೆಳಗಾವಿ: ಗಡಿನಾಡ ಬೆಳಗಾವಿಯಲ್ಲಿ ಕಳೆದ ದಿ. 3 ರಂದು ನಡೆದ ರಾಷ್ಟ್ರೀಯ ಮಟ್ಟದ ಕುರುಬರ ಸಮಾವೇಶ ಹಲವು ರಾಜಕಾರಣದ ದಿಕ್ಕು ಬದಲಾಯಿಸುವಲ್ಲಿ ಯಶಸ್ವಿಯಾಗಿದೆ. ಅಂದರೆ ರಾಜ್ಯದಲ್ಲಿ ಸಿದ್ಧರಾಮಯ್ಯ ಅವರನ್ನು ಬಿಟ್ಟರೆ ಕಾಂಗ್ರೆಸ್ ಗೆ ಮತ್ತೊಬ್ಬ ನಾಯಕರಿಲ್ಲ ಎನ್ನುವ ಸಂದೇಶ…

Read More

ಜನತಾದರ್ಶನಕ್ಕೆ ಸಚಿವರ ಗೈರು

ಬೆಳಗಾವಿ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಜಿಲ್ಲೆಯ ಜನತಾದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಗೈರಾಗಿದ್ದಾರೆ.. ಈ ಮೂಲಕ ಲೋಕ ಅಖಾಡಾಕ್ಕೆ ಬೇರೊಬ್ವರನ್ನು ನೇಮಕ ಮಾಡಿದ್ದರ ಬಗ್ಗೆ ಅಸಮಾಧಾನವನ್ನು‌ ಈ ಮೂಲಕ ಹೊರಹಾಕಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ. ಹಾಗೆ ನೋಡಿದರೆ ಜನತಾ ದರ್ಶನ ಕಾರ್ಯಕ್ರಮ ಕಳೆದ ದಿನ ಅಂದರೆ 25 ರಂದೇ ನಡೆಯಬೇಕಿತ್ತು. ಆದರೆ ಸಚಿವರು ತಮ್ಮ ಸಮಯ ನೋಡಿಕೊಂಡು‌ ಅದನ್ನು ಇಂದಿಗೆ ಮುಂದೂಡಿದ್ದರು. ಇಂದು ನಡೆಯಬೇಕಿದ್ದ ಜನತಾದರ್ಶನಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ವ್ಯವಸ್ಥೆ ಮಾಡಿತ್ತು. ಆದರೆ ಸಚಿವ ಸತೀಶ…

Read More

ಗೆದ್ದು ಬೀಗಿದ ರಾಜಾಹುಲಿ..!

ಬೆಳಗಾವಿಗರ ಮನಸ್ಸು ಗೆದ್ದ BSY .ಶೆಟ್ಟರ್ ಆ ಮಾತಿಗೆ ಖುದ್ದು ಎದ್ದು ನಿಂತು ಕೈ ಮುಗಿದ ಯಡಿಯೂರಪ್ಪ. ಮನಸ್ಸು ಮುರಿಯುವ ಮಾತಾಡಿದ ಶೆಟ್ಟರ್ ಮೌನಕ್ಕೆ ಶರಣು. ಯಡಿಯೂರಪ್ಪ ಮಾತಿಗೆ ತಲೆದೂಗಿದ ಬಿಜೆಪಿಗರು. ದೂರವಾದ ಮುನಿಸು‌. ಬೆಳಗಾವಿ.ಈ ಸುದ್ದಿಯ ಹೆಡ್ಡಿಂಗ್ ಓದಿದ ಕ್ಷಣ ಒಂದು ರೀತಿಯ ಗೊಂದಲಕ್ಕೆ ಬೀಳುವುದು ಸಹಜ,ಚುನಾವಣೆಗೆ ನಿಲ್ಲದ ಯಡಿಯೂರಪ್ಪ ಹೇಗೆ ಗೆದ್ದರು,? ಮತ್ತು ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಶೆಟ್ಟರ್ ಹೇಗೆ ಸೋತರು ಎನ್ನುವ ಬಹುದೊಡ್ಡ ಪ್ರಶ್ನೆ ಬರುವುದು ಸಹಜ ಮತ್ತು ಸ್ವಾಭಾವಿಕ.!ಆದರೆ ನಾವು ಈಗ…

Read More

ಕಾಂಗ್ರೆಸ್ಗೆ ನಾಯಕನೂ ಇಲ್ಲ..ಭವಿಷ್ಯವೂ ಇಲ್ಲ

ಅಂಕಲಗಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿದ ಜಗದೀಶ್ ಶೆಟ್ಟರ್ ಚುನಾವಣೆ ಬಳಿಕ ಗ್ಯಾರಂಟಿಗಳು ನಿಲ್ಲಲಿದೆ: ರಮೇಶ್ ಜಾರಕಿಹೊಳಿ. ಗೋಕಾಕದಿಂದಲೇ 50 ಸಾವಿಎ ಬಿಜೆಪಿಗೆ ಲೀಡ್. ಬೆಳಗಾವಿ: ಮಹಿಳೆಯರು ಗ್ಯಾರಂಟಿಗೆ ಮರಳಾಗಬೇಡಿ, ಚುನಾವಣೆ ಮುಗಿದ ಬಳಿಕ ಗ್ಯಾರಂಟಿಗಳು ಬಂದ್ ಆಗಲಿದೆ.‌ ಆದರೆ ಮೋದಿಯವರು ಶಾಸ್ವಾತ ಗ್ಯಾರಂಟಿ ನೀಡುತ್ತಾರೆ. ಕಳೆದ ಬಾರಿ ಲೋಕಸಭಾ ಚುನಾವಣೆ ವೇಳೆ ಗೋಕಾಕ ಕ್ಷೇತ್ರದಿಂದ 50 ಸಾವಿರ ಲೀಡ್ ನೀಡಿದ್ದೇವೆ. ಈ ಬಾರಿ ಜಗದೀಶ್ ಶೆಟ್ಟರ್ ಅವರಿಗೆ 1 ಲಕ್ಷ ಲೀಡ್ ನೀಡುತ್ತೇವೆ.‌ ಜಗದೀಶ್…

Read More

ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಪ್ರಗತಿ ಸಾಧ್ಯ: ರಾಹುಲ್‌ ಜಾರಕಿಹೊಳಿ

ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಪ್ರಗತಿ ಸಾಧ್ಯ: ರಾಹುಲ್‌ ಜಾರಕಿಹೊಳಿ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ- ಡಾ.ಬಿ.ಆರ್. ಅಂಬೇಡ್ಕರ್ ಶಕ್ತಿ ಸಂಘದ ನೂತನ ಶಾಖೆ ಉದ್ಘಾಟನೆ ಯಮಕನಮರಡಿ: ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಅಭಿವೃದ್ಧಿಯಾದರೆ ಅದು ಪ್ರಗತಿಯ ಸಂಕೇತವಾಗಿದ್ದು, ನಾಗರಿಕರ ಸಂಚಾರಕ್ಕೆ ಅಗತ್ಯವಾಗಿದೆ ಎಂದು ಸತೀಶ್‌ ಶುಗರ್ಸ್‌ ನಿರ್ದೇಶಕ, ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ಹೇಳಿದರು. ಯಮಕನಮರಡಿ ಮತಕ್ಷೇತ್ರದ ಗುಜನಟ್ಟಿ ಕ್ರಾಸ್‌ದಿಂದ ಹಂದಿಗನೂರ ಗ್ರಾಮದವರಗೆ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ…

Read More

Disqualification of City Councilors – Stay Order from High Court

Disqualification of City Councilors – Stay Order from High Court Bengaluru:The High Court has issued a stay order on the Regional Commissioner’s decision to disqualify two BJP city councilors in connection with the “Tinisu Katte” case. The court has ruled that the disqualified councilors, Jayant Jadhav and Mangesh Pawar, are eligible to contest elections. Just…

Read More

Love + Religion = Missing

Incident in Santibastawad, Belagavi TalukA Young Woman Caught Between Love and Religion Goes MissingBelagavi: A case involving love, opposition, and a disappearance has reached the doorstep of the police station in the border district of Belagavi. On one side, the parents of the missing family are washing their hands in tears, while on the other,…

Read More
error: Content is protected !!