Headlines

PRO ಮಂತ್ರಿಯಾದರೆ..?

ಸಚಿವರು ಮತ್ತು ಪತ್ರಕರ್ತರ ನಡುವೆ ಹುಳಿ ಹಿಂಡಿದವರು ಯಾರು? . ಪತ್ರಕರ್ತರು ಅಸಮಾಧಾನ ಹೊರಹಾಕಲು ಸಿಕ್ಕಿತು ಆ ಒಂದು ನೆಪ. ಪತ್ರಿಕಾ ದಿನದಂದೇ ಅಸಮಾಧಾನ ಹೊರಹಾಕಿದ ಪತ್ರಕರ್ತರು. ‘ಅವರು‘ ಉದ್ದೇಶಪೂರ್ವಕವಾಗಿ ಸಚಿವರಿಂದ ಬೆಳಗಾವಿ ಪತ್ರಕರ್ತರನ್ನು ದೂರ ಮಾಡಿದರಾ?. ಸಚಿವರಿಗೆ ಇರಿಸು ಮುರಿಸು ತಂದವರಿಗೆ ಬುದ್ದಿ ಹೇಳೊರು ಯಾರು? ಬೆಳಗಾವಿ. ಅವರವರ ಜವಾಬ್ದಾರಿಗಳನ್ನು ಅವರೇ ಸರಿಯಾಗಿ ನಿಭಾಯಿಸಿದರೆ ನಿಜವಾಗಿಯೂ ಯಾರಿಗೂ ಯಾವುದೇ ಸಮಸ್ಯೆ ಬರುವುದೇ ಇಲ್ಲ. ಆದರೆ ಅದನ್ನು ಮೀರಿ ಅಧಿಕಾರ ಚಲಾಯಿಸಲು ಮುಂದಾದರೆ ಯಡವಟ್ಟುಗಳು ಗ್ಯಾರಂಟಿ .!…

Read More

ತೆರಿಗೆ ವಂಚನೆ- ಮಾಹಿತಿ ಸಂಗ್ರಹ ಶುರು

ವಾರದೊಳಗೆ ಪ್ರಕರಣ ದಾಖಲು ಸಾಧ್ಯತೆ`ತೆರಿಗೆ ವಂಚನೆ- ಮಾಹಿತಿ ಸಂಗ್ರಹ ಶುರು’ ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಸದ್ದುಗದ್ದಲವಿಲ್ಲದೇ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭಿಸಿದ್ದಾರೆ.ನಗರದ ಉದ್ಯಮಬಾಗದಲ್ಲಿರುವ ವೆಗಾ ಕಂಪನಿ ತೆರಿಗೆ ವಂಚನೆ ಬಗ್ಗೆ ತನಿಖೆ ನಡೆಸಬೇಕು ಎಂದು ಪಾಲಿಕೆ ಆಯುಕ್ತರು ಲೋಕಾಯುಕ್ತರಿಗೆ ಲಿಖಿತ ಪತ್ರವನ್ನು ಕಳೆದ ದಿ. 5 ರಂದೇ ಬರೆದಿದ್ದರು. ಈ ಪತ್ರ ತಲುಪಿದ ತಕ್ಷಣವೇ ಅದನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತರು, ತೆರಿಗೆ ವಂಚನೆ ದೂರುಗಳ ಬಗ್ಗೆ ಇನ್ನಷ್ಟು ಸಾಕ್ಷಾಧಾರವನ್ನು…

Read More

ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ.

ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ ಘಟನೆ ಇಂದು ನಡೆದಿದೆ.ಯಮನಾಪುರದ ಅನ್ಯ ಕೋಮಿನ ಯುವಕ ಯುವತಿ ಒಂದೆಡೆ ಕುಳಿತಿದ್ದನ್ಬು ಪ್ರಶ್ನಿಸಿ ಕೆಲವರು ಆ ಜೋಡಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಗೊತ್ತಾಗಿದೆ.ಆದರೆ ಹಲ್ಲೆಗೊಳಗಾದವರು ಸಹೋದರ ಮತ್ತು ಸಹೋದರಿಯಾಗಿದ್ದರು ಎಂದು ಗೊತ್ತಾಗಿದೆ.ಆ ಹುಡುಗ ಮತ್ತು ಹುಡುಗಿ ಹೆತ್ತವರದ್ದು ಲವ್ ಮ್ಯಾರೇಜ್. ಹೀಗಾಗಿ ಇಬ್ಬರಿಗೂ ಬೇರೆ ಬೇರೆ ಹೆಸರನ್ನು ಇಟ್ಟಿದ್ದರು. ಇಲ್ಲಿ ಹುಡುಗಿ ಮುಖಕ್ಕೆ ಬಟ್ಟೆ ಕಟ್ಡಿಕೊಂಡು ಬಂದಿದ್ದರೆ , ಹುಡುಗ ಹಣೆಗೆ ತಿಲಕ ಹಚ್ಚಿಕೊಂಡಿದ್ದನು.ಆದರೆ ಹಲ್ಲೆಕೋರರು ಇದನ್ನೇ ತಪ್ಪಾಗಿ…

Read More

ಪಟ್ಟಣ ಕ್ಷಮೆಗೆ ರೆಡ್ಡಿ ಸಮಾಜ ಪಟ್ಟು

ಅಶೋಕ ಪಟ್ಟಣ ಕ್ಷಮೆ ಕೇಳಲೇಬೇಕು ಎಂದು ರೆಡ್ಡಿ ಸಮಾಜ ತೀವ್ರ ಎಚ್ಚರಿಕೆ *ಬರಮನಿ ರಾಜೀನಾಮೆ ವಿಚಾರದಲ್ಲಿ ರಾಜಕೀಯ ಉದ್ದೇಶ ಆರೋಪ ಸುಳ್ಳು; ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಎಚ್ಚರಿಕೆ* ಬೆಳಗಾವಿ, ಧಾರವಾಡ ಎಎಸ್ಪಿ ನಾರಾಯಣ ಬರಮನಿ ರಾಜೀನಾಮೆಗೆ ಸಂಬಂಧಿಸಿದಂತೆ ರಾಮದುರ್ಗದ ಶಾಸಕ ಅಶೋಕ ಪಟ್ಟಣ ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಬೆಳಗಾವಿಯಲ್ಲಿ ರೆಡ್ಡಿ ಸಮಾಜದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಮಾಜದ ಮುಖಂಡ ನಿವೃತ್ತ ಎಸ್ಪಿ ಬಸವರಾಜ್ ಬಾವಲತ್ತಿ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಶೋಕ ಪಟ್ಟಣ…

Read More

ನಾಮನಿರ್ದೇಶಿತರಿಗೆ ಮತದಾನದ ಹಕ್ಕು ಬೇಡ- ರಾಜ್ಯಪಾಲ

ಬೆಂಗಳೂರು ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡುವುದು ಸರಿಯಾದ ಕ್ರಮವಲ್ಲ ಎನ್ನುವ ಮೂಲಕ ಸರ್ಕಾರ ಕಳಿಸಿದ ಮತ್ತೊಂದು ವಿಧೇಯಕವನ್ನು ರಾಜ್ಯಪಾಲರು ಅಂಕಿತ ಹಾಕದೇ ವಾಪಸ್ ಕಳಿಸಿದ್ದಾರೆ. ರಾಜ್ಯ ಸರ್ಕಾರ ಈ ವಿಧೇಯಕಲ್ಲಿ ಸಹಕಾರಿ ಸಂಘಗಳಿಗೆ ಮೀಸಲಾತಿ ಆಧಾರದ ಮೇಲೆ ನಾಮನಿರ್ದೇಶನ ಮಾಡುವ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿ ಅಂಶಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಸಹಕಾರಿ ಸಂಘದ ನಿಯಂತ್ರಣಕ್ಕೆ ಅವಕಾಶ ಕೊಟ್ಟಂತೆ ಆಗುತ್ತದೆ. ಚುನಾಯಿತ ಸದಸ್ಯರ ಹಕ್ಕುಗಳನ್ನು ಹಿಂಬಾಗಿಲಿನ ಮೂಲಕ ಕಸಿದು ಕೊಳ್ಳಲಾಗುತ್ತದೆ. ಅಲ್ಲದೇ ಇದು ಸಹಕಾರಿ…

Read More

ಶ್ರೀರಾಮ ಧ್ವಜದ ಮೇಲೆ ಪಾಲಿಕೆ ಕಣ್ಣು..!

ಕೇಸರಿ ಪರಪರಿ ತೆಗೆಯುತ್ತಿರುವ ಪಾಲಿಕೆ ಸಿಬ್ವಂದಿ ಬೆಳಗಾವಿ. ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿ ಆದ ಬೆನ್ನ ಹಿಂದೆಯೇ ನಗರದಲ್ಲಿನ ಎಲ್ಲ ರೀತಿಯ ಬ್ಯಾನರ್ ಗಳನ್ಬು ತೆಗೆಯುವ ಕೆಲಸ ನಡೆದಿದೆ. ಆದರೆ ಪಕ್ಷಾತೀತವಾಗಿದ್ದ ಶ್ರೀರಾಮನ ಧ್ವಜ‌ ಮತ್ತು ಕೇಸರಿ ಬಣ್ಣದ ಬಂಟಿಂಗ್ಸ್ ಗಳನ್ನು ತೆರವು ಮಾಡಲಾಗುತ್ತದೆ. ಬಿಜೆಪಿ ಗೋಡೆ ಬರಹಕ್ಕೆ ಬಣ್ಣ ಬಳೆಯುತ್ತಿರುವ ಪಾಲಿಕೆ ಸಿಬ್ಬಂದಿ ಶ್ರೀರಾಮನ ಶ್ವಜದ ಮೇಲೆ ಯಾವುದೇ ಪಕ್ಷದ ಚಿಹ್ನೆ ಇಲ್ಲ. ಬಂಟಿಂಗ್ಸ ಮೇಲೂ ಕೂಡ ಯಾವುದೇ ರೀತಿಯ ಚಿಹ್ನೆ ಇಲ್ಲ. ಹೀಗಾಗಿ…

Read More

ಬೆಳಗಾವಿ ಪೊಲೀಸ್ ವಿರುದ್ಧ ಹಕ್ಕುಚ್ಯುತಿ!

ಬೆಳಗಾವಿ.‌ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ರೀತಿ ಮತ್ತು ಮೇಯರ್ ಅವಮಾನದ ಬಗ್ಗೆ ಅಧಿವೇಶನದಲ್ಲಿ ಹಕ್ಕು ಚ್ಯುತಿ ಬರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ ಹಕ್ಕುಚ್ಯುತಿ ಮಂಡಿಸುವ ತಯಾರಿ ನಡೆಸಿದ್ದಾರೆಂದು ಗೊತ್ತಾಗಿದೆ. ಬಹುಶಃ ಇವತ್ತೇ ಹಕ್ಕುಚ್ಯುತಿ ಪ್ರಸ್ತಾಪ ವಾಗುವ ಸಾಧ್ಯತೆಗಳಿವೆ.

Read More

Corporation Special Meeting on the 1st

‘Mayor Election Nears’ Belagavi The government has granted permission to hold a special meeting of the Belagavi City Corporation under the chairmanship of the interim mayor. As the tenure of the city corporation mayor had ended, there was uncertainty regarding the budget meeting. Additionally, the cancellation of membership of two corporators had created a sort…

Read More

ಶಿಗ್ಗಾಂವಿಯಲ್ಲಿ ಸಾಹುಕಾರ್ ಹವಾ..!

ಶಿಗ್ಗಾವಿ. ಈ ಬಾರಿ ಶಿಗ್ಗಾವಿ ವಿಧಾನಸಭೆ ಕ್ಷೇತ್ರವನ್ಬು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲೇಬೇಕು ಎಂದು ಪಣ ತೊಟ್ಡಿರುವ ಬೆಳಗಾವಿ ಜಿಲ್ಕಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಖಿ ರಣತಂತ್ರ ರೂಪಿಸಿದ್ದಾರೆ. ಕಳೆದ ಹಲವು ದಿಬಗಳಿಂದ ಕ್ಷೇತ್ರದಕ್ಲೇ ಬೀಡು ಬಿಟ್ಟಿರುವ ಸಚಿವ ಸತೀಶ್ ಜಾರಕಿಹೊಳಿ ಸದ್ದುಗದ್ದಲವಿಕ್ಕದೇ ಪ್ರಚಾರದಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್ ಗೆ ಎದುರಾಗಬಹುದಾಗಿದ್ದ ಬಙಡಾಯವನ್ಬು ತಣ್ಣಗೆ ಮಾಡಿದ ಕೀರ್ತಿ ಸತೀಶ್ ಅವರಿಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನಚರ ಸೂಚನೆಯಂತೆ ಶಿಗ್ಗಾವಿ ಕ್ಷೇತ್ರದಲ್ಲಿಯೇ ಬೀಡು ಬಿಟ್ಡಿದ್ದ ಸತೀಶ್ ಅವರು ಯಾವುದೇ ರೀತಿಯ ಆಡಂಬರ ಮತ್ತು…

Read More
error: Content is protected !!