Headlines

ನಿಷ್ಠಾವಂತ ಅಧಿಕಾರಿ ಮತ್ತೇ ಬೆಳಗಾವಿಗೆ ಹಾಜರ್

ನಿಷ್ಠಾವಂತ ಅಧಿಕಾರಿ ಮತ್ತೇ ಕರ್ತವ್ಯಕ್ಕೆ ಮರಳಿದ್ದಾರೆ!ಡಿಸಿಪಿ ನಾರಾಯಣ್ ಬರಮನಿ ಮತ್ತೆ ಬೆಳಗಾವಿಯಲ್ಲಿ ಸೇವೆಗಾಗಿ ಸಜ್ಜು✦ಮುಖ್ಯಮಂತ್ರಿಯ ಕೈಚಲನೆಯಿಂದ ರಾಜೀನಾಮೆ ಸಲ್ಲಿಸಿದ್ದ ಅಧಿಕಾರಿ ಈಗ ಮತ್ತೆ ಪೊಲೀಸ್ ವ್ಯವಸ್ಥೆಗೆ ಹಾಜರ್! ಬೆಳಗಾವಿಯಲ್ಲಿ ಡಿಸಿಪಿ ಬರಮನಿ ಬಂದಿರುವುದರಿಂದ ಇಲಾಖೆಗೆ ಒಂದು ರೀತಿಯ ಹೊಸ ಬಲ‌ ಬಂದಿದೆ ಎನ್ನುವುದು ಸುಳ್ಳಲ್ಲ.ಸುದೈವವೆಙದರೆ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರದ್ದು ಮಾತು ಕಡಿಮೆ.ಕೆಲಸ ಜಾಸ್ತಿ. ಇಲ್ಲಿ ಕೂಡಿ ಕೆಲಸ ಮಾಡಿದರೆ ಇಲಾಖೆಗೊಂದು ವಿಶೇಷ ಕಿರೀಟ. E belagavi ವಿಶೇಷ ಬೆಳಗಾವಿ,ರಾಜಕೀಯ ಬೆಸೆಯ ಮಧ್ಯೆ ಪ್ರಾಮಾಣಿಕತೆ…

Read More

ಸಿಪಿಐ ಬಗ್ಗೆ ‘ಆ ಪತ್ರ’ ಬರೆಯೋರು ಯಾರು?

ಬೆಳಗಾವಿ. ಕಳೆದ ದಿನ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಟಿಳಕವಾಡಿ ಸಿಪಿಐ ಬಗ್ಗೆ ತೆಗೆದುಕೊಂಡ ತೀರ್ಮಾನದ ಬಗ್ಗೆ ಮುಂದಿನ ಪತ್ರ ವ್ಯವಹಾರ ಮಾಡುವರು ಯಾರು? ತೀರ್ಮಾನ ಪ್ರಕಟಿಸಿದ ಮೇಯರ್ ಅವರೇ ವ್ಯಕ್ತಿಗತ ಪತ್ರ ಬರೆಯಬೇಕೊ ಅಥವಾ ಪಾಲಿಕೆಯ ವತಿಯಿಂದ ಕೌನ್ಸಿಲ್ ಠರಾವ್ ಹಚ್ವಿ ಬರೆಯಬೇಕೋ ಎನ್ನುವ ಗೊಂದಲ ಬಹುತೇಕರನ್ನು ಕಾಡುತ್ತಿದೆ ಈ ಪ್ರಶ್ನೆ ಬೆಳಗಾವಿಗರನ್ನು ಅಷ್ಟೇ ಅಲ್ಲ ಖುದ್ದು ಸಭೆಯಲ್ಲಿ ವಿಷಯ ಮಂಡಿಸುದವರಿಗೂ ಕಾಡತೊಡಗಿದೆ. ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಜರಣದಲ್ಲಿ ಟಿಳಕವಾಡಿ ಸಿಪಿಐ ಯವರ ಬಗ್ಗೆ ಮಾನವ…

Read More

ರಾಜ್ಯದಲ್ಲಿ ಕಾಂಗ್ರೆಸ್ನ ‘ಪಾಕಿಸ್ತಾನ’ ಸರ್ಕಾರ..!

ಬೆಳಗಾವಿ. ರಾಜ್ಯದಲ್ಲಿ ಕಾಂಗ್ರೆಸ್ ನ‌ ಪಾಕಿಸ್ತಾನ ಸರ್ಕಾರವನ್ನು ವಜಾಗೊಳಿಸಬೇಕೆಂದು ಶಾಸಕ ಅಭಯ ಪಾಟೀಲ ಥಾಜ್ಯಪಾಲರನ್ನು ಆಗ್ರಹಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ @INCKarnataka ನ ನಸೀರ್ ಹುಸೇನ್ ಗೆಲುವು ಸಾಧಿಸಿದ ನಂತರ ಬೆಂಗಳೂರಿನ ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳು ಪ್ರತಿಧ್ವನಿಸಿದವು. ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಮತ್ತು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಇದರ ನೇತೃತ್ವ ವಹಿಸಿದ್ದರು. . ರಾಜ್ಯಪಾಲರು ಕರ್ನಾಟಕದಲ್ಲಿ ಪಾಕಿಸ್ತಾನ ಬೆಂಬಲಿಗ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿ, @INCindia ಸಂಸದ ನಾಸೀರ್ ಹುಸೇನ್ ಮತ್ತು ಅವರ…

Read More

पावसाळा : नाला आणि गटारी स्वच्छतेसाठी सूचना

बेळगाव : पावसाळ्याची सुरुवात झाल्याने शहरातील अंतर्गत गटारी आणि नाल्यांची तातडीने स्वच्छता करावी, अशी सूचना महापौर मंगेश पवार यांनी दिली. महानगरपालिका परिषदेच्या सभागृहात पावसाळ्यातील समस्यांवर तोडगा काढण्यासाठी आयोजित सर्वपक्षीय तातडीच्या बैठकीत ते बोलत होते. त्यांनी सुरू असलेल्या कामांना लवकरात लवकर पूर्ण करण्याचे आदेश दिले. पावसाळा सुरू होण्याआधीच सर्व नगरसेवकांना विश्वासात घेऊन जिथे जिथे समस्या आहेत,…

Read More

762 ಎಕರೆ ಭೂಮಿ ಸ್ವಾಹಾ..!

ಬೆಳಗಾವಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ 762 ಎಕರೆ ಸರಕಾರಿ ಪ್ರಭಾವಿಗಳು ಮತ್ತು ಭೂ-ಗಳ್ಳರು ಜಮೀನು ನುಂಗಿ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದು, ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ಇದು ರಾಜ್ಯದಲ್ಲಿಯೇ ದೊಡ್ಡ ಭೂಹಗರಣವಾಗಿದ್ದು, ಇದರಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಅನುಮಾನ ಇದೆ ಎಂದು ಮೂಡಲಗಿಯ ಮಾಹಿತಿ ಹಕ್ಕು ಕರಕರ್ತ ಭೀಮಪ್ಪ ಗಡಾದ ಇಂದಿಲ್ಲಿ ಹೇಳಿದರು. ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ನಿವೇಶನಗಳನ್ನು ಪಡೆಯಲಾದ ಮುಡಾದಲ್ಲಿ ಆರೋಪ ಎದುರಿಸುತ್ತಿರುವ…

Read More

ಕುಸಿದ ಅಂಕದಲ್ಲೂ ಮಿಂಚಿದ ಬೆಳಗಾವಿ ಪ್ರತಿಭೆಗಳು..!

ಕುಸಿದ ಅಂಕದಲ್ಲೂ ಮಿಂಚಿದ ಬೆಳಗಾವಿ ಪ್ರತಿಭೆಗಳು ಪತ್ರಕರ್ತರ ಮಕ್ಕಳ ಸಾಧನೆ. ಕಾರ್ಮಿಕನ‌ ಮಕ್ಕಳ ಅದ್ಭುತ ಸಾಧನೆ. ಬೆಳಗಾವಿ,ಪಿಯುಸಿ ದ್ವಿತೀಯ ವರ್ಷದ ಒಟ್ಟಾರೆ ಫಲಿತಾಂಶವನ್ನು ಗಮನಿಸಿದರೆ ಗಡಿನಾಡ ಬೆಳಗಾವಿ ಜಿಲ್ಲೆ ಬಹಳ ಹಿಂದಿದೆ. ಅಂದರೆ 26 ನೇ ರ್ಯಾಂಕ್ಗೆ ಬಂದು ನಿಂತಿದೆ,.ಆದರೆ ಇಲ್ಲಿನ ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಗಮನಿಸಿದರೆ ಬೆಳಗಾವಿಗೆ ಕೀರ್ತ ತಂದಿದ್ದಾರೆ, ರಾಜ್ಯಕ್ಕೆ ಮೂರನೇ ರ್ಯಾಂಕ್ ತೆಗೆದುಕೊಂಡ ವಿದ್ಯಾರ್ಥಿನಿ ಕೂಡ ಬೆಳಗಾವಿ ಜಿಲ್ಲೆಯವಳು,. ಇಲ್ಲಿ ಒಟ್ಟಾರೆ ವಿದ್ಯಾರ್ಥಿ ಗಳು ಪಡೆದ ಅಂಕಗಳನ್ನು ಗಮನಿಸಿದರೆ ಬಹುತೇಕರು ಶೇ,…

Read More

ಚಲೋ ಮಾರುತಿ‌ ಮಂದಿರ

ಬೆಳಗಾವಿ. ಹುಬ್ಬಳ್ಳಿ ನೇಹಾ ಹಿರೇಮಠ ಭೀಕರ ಹತ್ಯೆಯನ್ನು ಖಂಡಿಸಿ ಮಹಿಳಾ ಜಾಗ್ರತಿ ವೇದಿಕೆಯವರು ಸೋಮವಾರ ನಡೆಸುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬೆಳಗಾವಿ ಮಾರುತಿ ಗಲ್ಲಿಯ ಮಾರುತಿ‌ ಮಂದಿರದಿಂದ ಬೆಳಿಗ್ಗೆ 1೦.3೦ ಕ್ಕೆ ಪ್ರತಿಭಟನಾ ಮೆರವಣಿಗೆ ಹೊರಡಲಿದೆ. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಲಿದೆ. ಈ ಪ್ರತಿಭಟನೆಗೆ ಎಲ್ಲ ಸಮಾಜದವರು ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಸಹ ತನ್ನ ಬೆಂಬಲ ವ್ಯಕ್ತಪಡಿಸಿದೆ.

Read More

ಪಾಲಿಕೆಯಲ್ಲಿ ತಿಳಿದವರ ತಪ್ಪುಗಳು..!

ಪಾಲಿಕೆ ಬಿಜಿಪಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಮತ್ತೇ ಸ್ಕೆಚ್. ಅಧಿವೇಶನ ಸಂದರ್ಭದಲ್ಲಿಯೇ ಮುಹೂರ್ತ ಫಿಕ್ಸ್ ಮಾಡಿತಾ ಕಾಂಗ್ರೆಸ್.? ಶಾಸಕ ಅಭಯ ಪಾಟೀಲ ಮಧ್ಯಪ್ರವೇಶದಿಂದ ತಪ್ಪಿದ ಸೂಪರ್ ಸೀಡ್. ಹೀಗಾಗಿ ಎರಡನೇ ಹಂತದ ಹೋರಾಟಕ್ಕೆ ಸಜ್ಜಾದ ಕಾಂಗ್ರೆಸ್. ಬಿಜಿಪಿಯಲ್ಲಿ ‘ತಿಳಿದವರ’ ತಪ್ಪುಗಳೇ ಕಂಟಕವಾಗುವ ಸಾಧ್ಯತೆ.. ಬಿಜೆಪಿಯನ್ನು ಖೆಡ್ಡಾಕ್ಕೆ ಕೆಡವಲು ರೆಡಿಯಾದ ಕಾಂಗ್ರೆಸ್ ನೇತೃತ್ವದ ರಹಸ್ಯ ತಂಡ. ಪ್ರತಿ ಹಂತದಲ್ಲೂ ತಪ್ಪು ಹುಡುಕುತ್ತಿರುವ ಪೌರಾಡಳುತ ಇಲಾಖೆ. ಸ್ಥಾಯಿ ಸಮಿತಿಯಲ್ಲೂ‌ ನಡೆಯದ ನಿಯಮಾವಳಿಗಳು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ…

Read More

Allegations of Misusing Corruption Money for Politics

Allegations of Misusing Corruption Money for Politics – AccusationMinister Accused of Shielding the Corrupt – Complaint Filed Special ReportCorruption Rampant in the Department of Women and Child DevelopmentMinister Accused of Shielding the Corrupt BelagaviCongress MLA B.R. Patil recently exposed a major scam in the Housing Department, causing a political stir. But even as that controversy…

Read More
error: Content is protected !!