Headlines

ರಾಜೀ ರಾಜಕೀಯ..! ಇದು ಕನ್ನಡಿಗರ ದೌರ್ಭಾಗ್ಯ..!

ಆಗ ಎಂಇಎಸ್ ನವರು ಹೊಂದಾಣಿಕೆಗೆ ಬರ್ತಿರಲಿಲ್ಲ. ಬರೀ ಮುಂಬಯಿ ಚಲೋ..! ಅದರೆ ಈಗ ಬರೀ‌ Adjustment ..! ಕಿರಣ ಠಾಕೂರ್ – ಅಭಯ ಪಾಟೀಲ ನಡುವೆ ಜಿದ್ದಾಜಿದ್ದಿ ಇದ್ದರೂ ಒಂದು ದಿನ ಹೊಂದಾಣಿಕೆ ಮಾತು ಬರಲಿಲ್ಲ. ಬೆಳಗಾವಿ.ಗಡಿನಾಡ ಕನ್ನಡ ರಾಜ್ಯೋತ್ಸವ ಕಣ್ತುಂಬಿಕೊಳ್ಳಲು ಇಡೀ ಕನ್ನಡ ನಾಡು ತುದಿಗಾಲ ಮೇಲೆ ನಿಂತಿದೆ, ಆದರೆ ಮತ್ತೊಂದು ಕಡೆಗೆ ಸೋತು ಸುಣ್ಣವಾಗಿರುವ ನಾಡದ್ರೋಹಿ ಎಂಇಎಸ್ಗೆ ಜೀವ ತುಂಬುತ್ತಿರುವ ಕೀಳು ಮಟ್ಟದ ರಾಜಕೀಯ ನಡೆದಿದೆ,ಇಲ್ಲಿ ಅಂತಹ ರಾಜಕೀಯ ಯಾರು ಮಾಡುತ್ತಿದ್ದಾರೆ ಎಂದು ಬಿಡಿಸಿ…

Read More

19 ತಿಂಗಳಾದರೂ ದೋಷಾರೋಪ ಪಟ್ಟಿ ಇಲ್ಲ!

ಬಾಳೇಕುಂದ್ರಿ ಕೆ.ಎಚ್‌ನಲ್ಲಿ ‘ನಕಲಿ ದಾಖಲೆ’ ದಂಧೆ!ಒಂದೇ ಗಲ್ಲಿಗೆ ಮೂರು ಯೋಜನೆ—ಕೋಟ್ಯಾಂತರ ಲೂಟಿ?. ಬೆಳಗಾವಿ:ತಾಲೂಕಿನ ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ—ಒಂದೇ ಗಲ್ಲಿಗೆ ಮೂರೂ ಬಾರಿ ಯೋಜನೆ ತೋರಿಸಿ, ನಕಲಿ ದಾಖಲೆಗಳ ಮೂಲಕ ಅನುದಾನ ಲೂಟಿ ಮಾಡಿದ ಅಕ್ರಮ ಜಾಲ ಮಾಹಿತಿ ಹಕ್ಕಿನಡಿ ಬಯಲಾಗುತ್ತಿದ್ದಂತೆ ಸಾರ್ವಜನಿಕರಲ್ಲಿ ಆಕ್ರೋಶ ಜ್ವಾಲೆ ಎದ್ದಿದೆ. ಪೊಲೀಸರು 2023 ಜೂನ್‌ನಲ್ಲಿ ಎಫ್ಐಆರ್ ದಾಖಲಿಸಿದರೂ, 19 ತಿಂಗಳಾದರೂ ಚಾರ್ಜ್‌ಶೀಟ್ ಸಲ್ಲಿಸದಿರುವುದು, ಈ ಪ್ರಕರಣವನ್ನು ಯಾರು ಕಾಪಾಡುತ್ತಿದ್ದಾರೆ ಎಂಬ ಭಾರೀ ಅನುಮಾನಕ್ಕೆ ಕಾರಣವಾಗಿದೆ.ಒಂದೇ ಗಲ್ಲಿಗೆ ಮೂರು ಯೋಜನೆ!ಮೂರು ಹೆಸರಿನಲ್ಲಿ ಮೂರೂ…

Read More

ಪಂಚಮಸಾಲಿ. ಮುಂದಿನವಾರರೀ.

ವಾರದೊಳಗೆ ಸಿಎಂ ಮತ್ತೊಂದು ಸಭೆ ಕರೆಯಲಿದ್ದಾರೆ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ಬೆಳಗಾವಿ: ತಾಂತ್ರಿಕ ಮಾಹಿತಿಗಳನ್ನು ಪಡೆದು, ಒಂದು ವಾರದೊಳಗಾಗಿ ಪಂಚಮಸಾಲಿ ಮುಖಂಡರ ಸಭೆ ಕರೆದು, ಮತ್ತೊಮ್ಮೆ ಮಾತನಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಶಾಂತಿಯುತವಾದ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ಬೆಳಗಾವಿಯಲ್ಲಿ ಬುಧವಾರ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು….

Read More

ಇಂದೇ‌ 11.30 ಕ್ಕೆ ಬಾಳೇಕುಂದ್ರಿ ಚಲೋ

ಬೆಳಗಾವಿ. ಕಳೆದ ದಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕ‌ ಮಹಾದೇವ್ ಹುಕ್ಕೇರಿ ಮೇಲೆ ಮರಾಠಿ ಭಾಷಿಕ ಪುಂಡರು ನಡೆಸಿದ ಹಲ್ಲೆಯನ್ನು ಖಂಡಿಸಿ ಕರವೇ ಜಿಲ್ಲಾ ಘಟಕ ಬಾಳೇಕುಂದ್ರಿ ಚಲೋ ಹಮ್ಮಿಕೊಂಡಿದೆ. ಇಂದು ದಿ.‌22 ರಂದು ಬೆಳಗಾವಿಯ ಕಿಲ್ಲಾದಿಂದ ಳೇಕುಂದ್ರಿ

Read More

ಮಂಗೇಶ ಮೇಯರ್, ವಾಣಿ ಜೋಶಿ ಉಪಮೇಯರ್…!

ಬೆಳಗಾವಿ ಮಹಾನಗರ ಪಾಲಿಕೆ: ಮರಾಠಿಗ ಮಂಗೇಶ ಮೇಯರ್, ಕನ್ನಡತಿ ವಾಣಿ ಉಪಮೇಯರ್ ಬೆಳಗಾವಿ: ಬೆಳಗಾವಿಯ 23ನೇ ಅವಧಿಯ ಮೇಯರ್ ಆಗಿ ಮಂಗೇಶ ಪವಾರ ಹಾಗೂ‌ ಉಪಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಶನುವಾರ ಪ್ರಚಂಡ ಬಹುಮತದಿಂದ ಆಯ್ಕೆಯಾದರು. ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 40 ಸದಸ್ಯರನ್ನು ಹೊಂದಿರುವ ಬಿಜೆಪಿ ಗುಂಪು ಮತ್ತೊಮ್ಮೆ ಪಾಲಿಕೆ‌ ಚುಕ್ಕಾಣಿ ‌ಹಿಡಿಯಿತು. ಮಂಗೇಶ 41ನೇ ವಾರ್ಡಿನ ಸದಸ್ಯ, ವಾಣಿ 43ನೇ ವಾರ್ಡಿನ ಸದಸ್ಯೆಯಾಗಿದ್ದಾರೆ.ಈ ಎರಡೂ‌ ವಾರ್ಡುಗಳು…

Read More

ಬೇರಡ ಪದ ಎಸ್ಟಿ ಪಟ್ಟಿಗೆ ಸೇರಿಸಿ

ಬೇರಡ ಪದ ಎಸ್ಟಿ ಪಟ್ಟಿಗೆ ಸೇರಿಸಲು ಆಗ್ರಹಿಸಿ ವಾಲ್ಮೀಕಿ ಸಮಾಜ ಪ್ರತಿಭಟನೆ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ-ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಕೆ ಬೆಳಗಾವಿ: ವಾಲ್ಮೀಕಿ ನಾಯಕ ಸಮಾಜದ ಪರ್ಯಾಯ ಪದವಾದ ‘ಬೇರಡ’ ಪದವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ವಾಲ್ಮೀಕಿ ಸಮಾಜ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು. ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯ ಉಪಾಧ್ಯಕ್ಷ…

Read More

3 ಮಾಜಿ ಆಯುಕ್ತರ ವಿರುದ್ಧ ತನಿಖಾ ವರದಿ ಕ್ರಮಕ್ಕೆ ಶಿಫಾರಸು

`ಬೆಳಗಾವಿ ಪಾಲಿಕೆಯ 3 ಮಾಜಿ ಆಯುಕ್ತ ವಿರುದ್ಧ ತನಿಖಾ ವರದಿ ಕ್ರಮಕ್ಕೆ ಶಿಫಾರಸು‘ಬೆಳಗಾವಿ.ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಪೌರ ಕಾರ್ಮಿಕರಿಗಾಗಿ ರೂಪಿಸಲಾಗಿದ್ದ ಬೆಳಗಿನ ಉಪಹಾರ ಯೋಜನೆಯ ಜಾರಿಗೆ ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಗರಾಭಿವೃದ್ಧಿ ಇಲಾಖೆಯ ಸ್ಪಷ್ಟ ಆದೇಶವಿದ್ದರೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಿಂದಿನ‌‌ ಮೂವರು ,ಆಯುಕ್ತರ ಅವಧಿಯಲ್ಲಿ ಸುಮಾರು 1318 ಪೌರ ಕಾರ್ಮಿಕರು ಎರಡು ವರ್ಷಕ್ಕೂ ಹೆಚ್ಚು ಕಾಲ ಬೆಳಗಿನ ಉಪಹಾರದಿಂದ ವಂಚಿತರಾಗಿದ್ದಾರೆ ಎನ್ನುವ ದೂರಿದೆ. ಇದನ್ನು ಗಂಭೀರ ಪ್ರಕರಣವಾಗಿ ಪರಿಗಣಿಸಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು ವಿಚಾರಣೆ…

Read More

बेलगावचा गणेशोत्सव – धर्म, संस्कृती आणि स्नेहाचा उत्सव

मूर्ती, मिरवणूक, महाप्रसाद बेलगाव:सीमेवर वसलेल्या बेलगावातील गणेशोत्सव हा केवळ धार्मिक सोहळा नसून लोकांच्या मनाला एकत्र बांधणारा सांस्कृतिक उत्सव आहे. दशकानुदशकं वाढत गेलेला हा उत्सव आपल्या वैभव, वैशिष्ट्य आणि सामाजिक स्नेहामुळे संपूर्ण राज्यात प्रसिद्ध झाला आहे. स्वातंत्र्यलढ्यापासून संस्कृती उत्सवापर्यंत लोकमान्य बाळ गंगाधर टिळक यांच्या प्रेरणेने बेलगावात सुरू झालेला सार्वजनिक गणेशोत्सव, स्वातंत्र्य चळवळीच्या काळात जनतेला एकत्र आणणारा…

Read More

ಬೆಳಗಾವಿ ನಗರಕ್ಕೆ Citiis-2 ಯೋಜನೆಯಡಿ ₹135 ಕೋಟಿ ಅನುದಾನ

ಬೆಳಗಾವಿ ನಗರಕ್ಕೆ Citiis-2 ಯೋಜನೆಯಡಿ ₹135 ಕೋಟಿ ಅನುದಾನ ಬೆಳಗಾವಿ: ನಗರಾಭಿವೃದ್ಧಿ ಸಚಿವ ಮನೋಹರ ಲಾಲ್ ಉಪಸ್ಥಿತಿಯಲ್ಲಿ, Citiis-2 ಯೋಜನೆಯಡಿ ಬೆಳಗಾವಿ ನಗರಕ್ಕೆ ₹135 ಕೋಟಿ ಅನುದಾನದ ಚತುರ್ಭುಜ ಒಪ್ಪಂದಕ್ಕೆ ಸಹಿ ಹಾಕಲಾಯಿತು. ರಾಜಸ್ಥಾನ ಜೋಧಪುರದಲ್ಲಿ ಈ ಕಾರ್ಯಕ್ರಮ‌ ನಡೆದಿದೆ ಈ ಒಪ್ಪಂದಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತೆ Shubh B ಮತ್ತು ಸ್ಮಾರ್ಟ್ ಸಿಟಿ ಎಂ.ಡಿ. ಅವರು ಸಹಿ ಹಾಕಿದರು. ಶರತ್, ಐಎಎಸ್, ವ್ಯವಸ್ಥಾಪಕ ನಿರ್ದೇಶಕ, KUIDFC, ಬೆಂಗಳೂರು ಅವರ ಉಪಸ್ಥಿತಿಯಲ್ಲಿ ಈ ಯೋಜನೆಗೆ ಚಾಲನೆ…

Read More
error: Content is protected !!