Headlines

ಶಿವಾಜಿ ಮೆರವಣಿಗೆಯ ಮಧ್ಯೆ ತಂಪಾದ ಸೇವೆಯ ಸ್ಮರಣೆ: ಶಾಸಕರ ಮಾನವೀಯ ಸ್ಪರ್ಶ”

ಶಿವಾಜಿ ಮೆರವಣಿಗೆಯ ಮಧ್ಯೆ ತಂಪಾದ ಸೇವೆಯ ಸ್ಮರಣೆ: ಮಾನವೀಯ ಸ್ಪರ್ಶ“ ಬೆಳಗಾವಿ: ಬೆಳಗಾವಿಯ ಬೀದಿಗಳಲ್ಲಿ ಹರಡಿದ ಕೇಸರಿ ಬಾವುಟಗಳು, ಶಿವಾಜಿಯ ಘೋಷವಾಕ್ಯಗಳಿಂದ ಗಗನ ಮುಟ್ಟಿದ ವಾತಾವರಣ, ಸಂಸ್ಕೃತಿಯ ಹೊಂಬೆಳಕು ಹರಡಿದ ಮೆರವಣಿಗೆ…ಇದರ ಮಧ್ಯೆ ಮತ್ತೊಂದು ಮೌಲ್ಯವನ್ನು ಸಜೀವಗೊಳಿಸಿದ ದೃಶ್ಯವೊಂದು ಬೆಳಗಾವಿಯ ಜನಮನವನ್ನು ಹತ್ತಿರದಿಂದ ಸ್ಪರ್ಶಿಸಿತು. ಶಿವಜಯಂತಿಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರ ನೀರಿನ‌ ದಾಹ ನೀಗಿಸುವ ಕೆಲಸವನ್ನು ಶಾಸಕ ಅಭಯ ಪಾಟೀಲರು ಮಾಡಿದರು. ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ‘ಉಚಿತ ನೀರಿನ ಪಾಕೀಟ್ ವಿತರಣೆ’ ಈ ಮೆರವಣಿಗೆಯಲ್ಲಿ…

Read More

ಬೆಳಗಾವಿ ಪಾಲಿಕೆಯಲ್ಲಿ ‘ಇನ್ಸುರನ್ಸ್ ಇಲ್ಲ ಲಾರಿ ಓಡಾಟ.

ಬೆಳಗಾವಿ ಪಾಲಿಕೆಗೆ ಮಹಾ ಮೇಲೆ ಪ್ರೀತಿ. ಇನ್ಸುರನ್ಸ್ ಮುಗಿದ ಪಾಲಿಕೆಯ ಲಾರಿ ಓಡಾಟ. ವರ್ಷದಿಂದ ಇನ್ಸುರನ್ಸ ತುಂಬಿಲ್ಲ. ಹೇಳೊರು, ಕೇಳೊರು ಇಲ್ಲವೆ? ಇವರಿಗೆ ಕರ್ನಾಟಕ ಪಾಸಿಂಗ್ ವಾಹನ ಸಿಗಲ್ಲವೇ? ವಾಹನ ತಪಾಸಣೆ ಮಾಡದ ಪೊಲೀಸರು, ಆರ್ ಟಿಓ. ಬೆಳಗಾವಿ. ಗಡಿ ವಿಷಯದಲ್ಲಿ ಕಾಲು ಕೆದರಿ ಜಗಳಕ್ಕೆ ನಿಂತಿದ್ದ ಮಹಾರಾಷ್ಟ್ರಕ್ಕೆ ಬೆಳಗಾವಿ ಕಂಡರೆ ಅದೆಷ್ಡು ಪ್ರೀತಿ ಗೊತ್ತಿಲ್ಲ. ಏಕೆಂದರೆ ಬೆಳಗಾವಿ ಪಾಲಿಕೆಯವರು‌ ಮಹಾರಾಷ್ಟ್ರ ಪಾಸಿಂಗ್ ಹೊಂದಿರುವ ವಾಹನಗಳನ್ನು ಓಡಿಸುತ್ತಿದ್ದಾರೆ. ಇದು ಈಗ ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಉದ್ಯೋಗ ವಿಷಯದಲ್ಲಿ…

Read More

ಪ್ರಧಾನಿ ಭೆಟ್ಡಿ ಮಾಡಿದ ಸಿಎಂ..!

ನವದೆಹಲಿ : ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ ರಾಜ್ಯದ ಹಲವು ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿ ಮನವಿ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ಅವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ ‘ ರೈತರಿಗೆ ನೀಡುವ ನಬಾರ್ಡ್ ಸಾಲ ಪ್ರಮಾಣ ಹೆಚ್ಚಳ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ, ಮೇಕೆದಾಟು ಹಾಗೂ ಕಳಸಾ-ಬಂಡೂರಿ ಯೋಜನೆಗೆ ಅನುಮತಿ ನೀಡುವುದು, 16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನ್ಯಾಯಯುತ ತೆರಿಗೆ ಪಾಲು ಹಂಚಿಕೆ ಮಾಡುವುದು ಸೇರಿದಂತೆ ರಾಜ್ಯದ ಹಿತಾಸಕ್ತಿಯ ಹಲವು ವಿಚಾರಗಳನ್ನು ಒಳಗೊಂಡ…

Read More

ಮಾಜಿ ವಿದ್ಯಾರ್ಥಿಗಳ “ಸ್ನೇಹ ಮಿಲನ”

ಬೆಳಗಾವಿ.ಸ್ವಾಧ್ಯಾಯ ವಿದ್ಯಾ ಮಂದಿರ, ಪ್ರೌಢಶಾಲೆ ತಿಲಕವಾಡಿ, ಬೆಳಗಾವಿಯ 1997-98 ನೇ ಸಾಲಿನ ವಿದ್ಯಾರ್ಥಿಗಳ “ಸ್ನೇಹ ಮಿಲನ” ಶನಿವಾರ 19.10.2024 ರಂದು ನಡೆಯಲಿದೆ. ಆ ಬ್ಯಾಚ್‌ನ ಎಲ್ಲ ಸಹಪಾಠಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ನಂಬರ್ ಗಳಿಗೆ ಸಂಪರ್ಕಿಸ ಬೇಕಾಗಿ ವಿನಂತಿ.ರವೀಂದ್ರ ಗೌಡ ಪಾಟೀಲ -94492 59995ಅಮಿತ ಕುಲಕರ್ಣಿ -99723 17914

Read More

ಬೆಳಗಾವಿ ಮೇಯರ್ ಚುನಾವಣೆಗೆ ನಾಳೆ ಬಾ..!

ಪಾಲಿಕೆ ಇಬ್ಬರ ಸದಸ್ಯತ್ವ ರದ್ದತಿ ಆಯಿತು. ಇನ್ಮೂ ನಾಲ್ಕು‌ ಜನ‌ ನಗರಸೇವಕರ ವಿರುದ್ಧವೂ ಪ್ರಾದೇಶಿಕ ಆಯುಕ್ತರಿಗೆ ದೂರು ಅದರಲ್ಲಿ ಬಿಜೆಪಿಯ ಮೂವರು ಮತ್ತು ಕಾಂಗ್ರೆಸ್ ನ‌ ಒಬ್ಬರ ಹೆಸರು ಪ್ರಸ್ತಾಪ. ದಾಖಲೆ ಸಂಗ್ರಹವಾಗಿದೆ ಎಂದ ದೂರುದಾರರು. ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಯರ, ಉಪಮೇಯರ್ ಚುನಾವಣೆ ಸಧ್ಯಕ್ಕೆ ನಡೆಯುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಈಗಿನ ಮೇಯರ್ ಅವಧಿ ಕಳೆದ ದಿ.‌14 ರಂದು ಮುಗಿದಿದೆ. ಆದರೆ ಈಗಾಗಲೇ ಪ್ರಾದೇಶಿಕ ಆಯುಕ್ತರು ಈ ಚುನಾವಣೆ ಸಂಬಂಧ ಅಧಿಸೂಚನೆ ಹೊರಡಿಸಬೇಕಿತ್ತು.‌ಆದೃ ತಾಂತ್ರಿಕ…

Read More

Brahmin conference has seen tremendous success

The state conference has seen tremendous successDavangere: The first state-level conference of the Brahmin community is a reflection of the latent strength and potential within us, said Ashok Haranahalli, President of the All Karnataka Brahmin Samaj (AKBMS). Speaking after inaugurating the ‘Spurthi 2025’ exhibition and sales fair organized by the Davangere Brahmin Society at the…

Read More

ಗಣಪತಿ ಬಪ್ಪ ಮೋರಯಾ..!

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಗಣೇಶನ‌ ಸಂಭ್ರಮ ನೋಡಲು ಎರಡು ಕಣ್ಣು ಸಾಲದು. ಹೀಗಾಗಿ ಇಲ್ಲಿನ‌ ಗಣಪನನ್ನು ನೋಡಲು ಪರ ರಾಜ್ಯದ ಜನರ ಬರುತ್ತಾರೆ. ಈಗ ನಿಮ್ಮ‌E Belagavi. ವೆಬ್ ನಿಮ್ಮ ಗಣೇಶನ ಸಂಭ್ರಮವನ್ನು ದಾಖಲಿಸಲು ಯೋಜನೆ ರೂಪಿಸಿತ್ತು.‌ಅದಕ್ಕೆ ಸಿಕ್ಕ‌ ಸ್ಪಂದನೆ ಅಪಾರ. ಅದರಲ್ಲಿ ಈಗ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗುತ್ತುದೆ. ಗಮನಿಸಬೇಕಾದ ಸಂಗತಿ ಅಂದರೆ ಗ್ರಾಮೀಣ ಪ್ರದೇಶದುಂದಲೂ ಕೂಡ ಕೆಲವರು ಗಣೇಶನೊಂದಿಗೆ ಸೆಲ್ಫಿ ತೆಗೆಸಿಕೊಂಡು ಕಳಿಸಿದ್ದಾರೆ. . ಪರಿವಾರದೊಂದಿಗೆ ಅಭಯ..! ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ…

Read More

ದುಡ್ಡು, ಜಾತಿ ನೋಡದೆ ಬಿಜೆಪಿ ಬೆಂಬಲಿಸಿದ ಮತದಾರ..

ಬೆಳಗಾವಿ ಲೋಕಸಭೆ ಫಲಿತಾಂಶ. ಕೈ ನಾಯಕರ ಲೆಕ್ಕಾಚಾರ ಉಲ್ಟಾ ಮಾಡಿದ ಫಲಿತಾಂಶ. ದುಡ್ಡು, ಜಾತಿ ನೋಡದೇ ಬಿಜೆಪಿ ಬೆಂಬಲಿಸಿದ ಮತದಾರ, ದಕ್ಷಿಣದಲ್ಲಿ ಮತ ಖರೀದಿಗೆ ಸುರಿದ ಹಣ ಎಷ್ಟು ಗೊತ್ತಾ? ಬಿಜೆಪಿ ಸೋಲಿಸಲು ಕೈ ಕಸರತ್ತು ವ್ಯರ್ಥ. ಬೆಳಗಾವಿ ಜಿಲ್ಲಾ ರಾಜಕೀಯಕ್ಕೆ ಹೊಸ ರಂಗು. ಬೆಳಗಾವಿ. ದುಡ್ಡು ಕೊಟ್ಟರೆ ಮತಗಳು ತನ್ನಿಂದ ತಾನೇ ಬರ್ತಾವೆ. ಚುನಾವಣೆ ಗದ್ದೆ ಗೆಲ್ತೇವೆ ಎನ್ನುವವರ ಭ್ರಮೆ ಈಗ ಹುಸಿಯಾಗಿದೆ. ಲೋಕ ಕುರುಕ್ಷೇತ್ರದಲ್ಲಿ ದುಡ್ಡಿ‌ನ ಮೂಲಕ ಗೆದ್ದು ತಮ್ಮದೇ ಸಾಮ್ರಾಜ್ಯ ಕಟ್ಟಬೇಕು ಎಂದು…

Read More

ಅರಭಾವಿ ಕ್ಷೇತ್ರದಲ್ಲಿ ಶೆಟ್ಟರ್ಗೆ ಭಾರೀ ಬೆಂಬಲ

ಅರಭಾವಿ ಮತ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಗೆ ಭಾರಿ ಬೆಂಬಲ ಕೆಲವೆ ವರ್ಷದಲ್ಲಿ ಚೈನಾ, ಅಮೇರಿಕ್ಕಿಂತ ಹೆಚ್ಚು ಭಾರತ ಅಭಿವೃದ್ಧಿ ಆಗಲಿದೆ‌: ಜಗದೀಶ್ ಶೆಟ್ಟರ್ 90 ಸಾವಿರ ಬಿಜೆಪಿಗೆ ಲೀಡ್ ವಿಶ್ವಾಸ. ಬೆಳಗಾವಿ: ಬಾಲಚಂದ್ರ ಜಾರಕಿಹೊಳಿ ಅವರು ವಿಧಾನ ಸಭೆ ಚುನಾವಣೆಯಲ್ಲಿ ಪ್ರಚಾರದ ಮಾಡದೆ 70 ಸಾವಿರ ಲೀಡ ನಿಂದ ಗೆದ್ದಿದ್ದಾರೆ. ಆದರೆ ನಾನು ಪ್ರಚಾರಕ್ಕೆ ಬಂದಿದ್ದೇನೆ ಹಾಗಾಗಿ ನನಗೆ ನಿಮ್ಮ ಕ್ಷೇತ್ರದಿಂದ 80 ಸಾವಿರ ಲೀಡ್ ನೀಡಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ…

Read More

ಬೆಮುಲ್ 13.26 ಕೋಟಿ ಲಾಭದ ಹಾಲಿನ ಹೆಜ್ಜೆ – ರೈತನ ಗೆಲುವಿಗೆ ಬಾಲಚಂದ್ರ ಬ್ರಾಂಡ್

ಬೆಮುಲ್ 13.26 ಕೋಟಿ ಲಾಭದ ಹಾಲಿನ ಹೆಜ್ಜೆ – ರೈತನ ಗೆಲುವಿಗೆ ಬಾಲಚಂದ್ರ ಬ್ರಾಂಡ್” ಬೆಳಗಾವಿ:ಸಹಕಾರ ಕ್ಷೇತ್ರದಲ್ಲಿ ಬಹುದಿನಗಳಿಂದ ಆಗದ ರೀತಿಯ ಉತ್ಸವಮಯ ವರದಿ ಇದೀಗ ಬೆಳಗಾವಿ ಹಾಲು ಒಕ್ಕೂಟ (ಬೆಮುಲ್) ನಿಂದ ಹೊರಬಿದ್ದಿದೆ. ನಂಬಿಕೆ, ಶ್ರದ್ಧೆ, ಮತ್ತು ಶಿಸ್ತಿನ ಮಿಶ್ರಣದಿಂದ ಬೆಮುಲ್ 2024-25 ಆರ್ಥಿಕ ವರ್ಷದಲ್ಲಿ whopping ₹13.26 ಕೋಟಿ ಲಾಭ ಗಳಿಸಿದ್ದು, ಇದು ಕೇವಲ ಲಾಭವಲ್ಲ – ರೈತರ ಶ್ರಮದ ಗೆಲುವಿಗೆ ಬಣ್ಣದ ಬಿಲ್ಲು! ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ…

Read More
error: Content is protected !!