Headlines

ಬಿಜೆಪಿ‌ ಕಾರ್ಯಾಲಯ ಉದ್ಘಾಟನೆ

ಪಕ್ಷದ ಕಾರ್ಯಕರ್ತರಿಗೆ ಅನುಕೂಲವಾಗಲಿದೆ ಎಂದ ಸಂಸದ ಶೆಟ್ಟರ್. ಕಾರ್ಯಾಲಯ ಉದ್ಘಾಟಿಸಿದ ಸಂಸದರು. ವಾರಕ್ಕೊಮ್ನೆ ಭೆಟ್ಟಿ. ಅಹವಾಲು ಆಲಿಕೆ. ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ನೂತನ ಕಾರ್ಯಾಲಯ ಉದ್ಘಾಟನೆ ಬೆಳಗಾವಿ ನಗರದ ಧರ್ಮನಾಥ ಭವನದ ಹತ್ತಿರ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ನೂತನ ಕಾರ್ಯಾಲಯವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು ನಂತರ ಮಾತನಾಡಿ ಅವರು, ನೂತನವಾದ ಕಾರ್ಯಾಲಯವು ಭಾಜಪ ಕಾರ್ಯಕರ್ತರಿಗೆ ಸಭೆ ಹಾಗೂ ಪಕ್ಷದ ಕಾರ್ಯಕ್ರಮವನ್ನು ಮಾಡಲು ಅನುಕೂಲಕರವಾಗಲಿದೆ…

Read More

ಪ್ರಯಾಗರಾಜ್ – ಕಾಲ್ತುಳಿತಕ್ಕೆ ಕಾರಣ ಏನ್ ಗೊತ್ತೆ?

ದುರ್ಘಟನೆಗೆ ಕಾರಣ ಏನು ಗೊತ್ತಾ? ಬೆಳಗಾವಿಯಿಂದ ಹೋದವರು ಮೂರುನೂರಕ್ಕೂ ಹೆಚ್ಚು ಜನ. ಸತ್ತವರು ನಾಲ್ಕು ಜನ ಸಾಯಿರಥದಿಂದ ಹೋದವರು 13 ಜನ. ಎರಡು ಬಸ್ ಮೂಲಕ ಹೋದವರು‌ 60 ಜನ. ಹಲವರು ನಾಪತ್ತೆ. ಮೃತರನ್ನು ಕರೆತರಲು ಜಿಲ್ಲಾಡಳಿತ ವ್ಯವಸ್ಥೆ. ಗಾಯಾಳುಗಳ ಜೊತೆಗೆ ಸತತ ನಿಗಾ. ಉತ್ತರಪ್ರದೇಶ. 144 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ಈಗ ನಾಲ್ಕಕ್ಕೇರಿದೆ. ವಡಗಾವಿಯ ಜ್ಯೋತಿ ಹತ್ತರವಾಟ, ಮೇಘಾ ಹತ್ತರವಾಟ, ಶೆಟ್ಡಿಗಲ್ಲಿಯ ಅರುಣ ಕೋಪರ್ಡೆ ಮತ್ತು ಮಹಾದೇವಿ ಬಾವನೂರ…

Read More

ಸಿಟೀಸ್ 2.0 ಮೇಲೆ ರಾಜ್ಯದ ನಿರ್ಧಾರವೇ ಸಂಕಟ?. ಸ್ಮಾರ್ಟ್ ಸಿಟಿ ಕಂಪನಿ ಮುಚ್ಚಿದರೆ ಬೆಳಗಾವಿಯ ಅವಕಾಶಕ್ಕೂ ಕತ್ತರಿ: ಕೇಂದ್ರದ ಖಡಕ್ ಎಚ್ಚರಿಕೆ. ಸಿಟೀಸ್ 2.0 ಉಳಿಸಬೇಕೆಂದರೆ ಸ್ಮಾರ್ಟ್ ಸಿಟಿ ಕಂಪನಿ ಉಳಿಯಲಿ; ಇಲ್ಲದಿದ್ದರೆ ಬದಲಿ ನಗರ: ಕೇಂದ್ರದ ಖಡಕ್ ಎಚ್ಚರಿಕೆ. ಸಂಸ್ಥೆ ಮುಚ್ಚುವ ಆತುರ ಏಕೆ? ಬೆಳಗಾವಿಯ ಅವಕಾಶದ ಮೇಲೆ ಯಾರ ಕಣ್ಣು? ಬೆಳಗಾವಿ:ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿರುವ ವಿಚಾರಕ್ಕೆ ಕೇಂದ್ರ ಸರ್ಕಾರವೇ ಈಗ ಕಠಿಣ ತಡೆ ನೀಡಿದಂತಾಗಿದೆ. ಸಿಟೀಸ್ 2.0…

Read More

ಎಜೆಂಟರ ದಂಧೆಗೆ ಬ್ರೇಕ್: ‘ಇ-ಖಾತೆ’ಗೆ ಸಿಂಗಲ್ ವಿಂಡೋ ವ್ಯವಸ್ಥೆ

ಎಜೆಂಟರ ದಂಧೆಗೆ ಬ್ರೇಕ್: ಬೆಳಗಾವಿ ಪಾಲಿಕೆಯಲ್ಲಿ ‘ಇ-ಖಾತೆ’ಗೆ ಸಿಂಗಲ್ ವಿಂಡೋ ವ್ಯವಸ್ಥೆಆಯುಕ್ತೆ ಶುಭ ಬಿ ಅವರ ಧಿಟ್ಟಿನ ನಿರ್ಧಾರದಿಂದ ಸಾರ್ವಜನಿಕ ಸೇವೆಗೆ ಪಾರದರ್ಶಕತೆ, ಜನವಿಶ್ವಾಸಕ್ಕೆ ಬಲ ಬೆಳಗಾವಿ ವರ್ಷಗಳ ಕಾಲ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳೆದಿದ್ದ ‘ಇ-ಖಾತೆ’ ಏಜೆಂಟರ ದಂಧೆಗೆ ಕೊನೆಗೊಳ್ಳುವ ಸಾಧ್ಯತೆ ಮೂಡಿಸಿದೆ. ಪಾಲಿಕೆ ಆಯುಕ್ತೆ ಶುಭ ಬಿ ಅವರು ಈ ಬಗ್ಗೆ ಕೈಗೊಂಡ ಹೊಸ ಕ್ರಮದಿಂದಾಗಿ, ಇ-ಖಾತೆ ಸೇವೆಗೆ ಪಾರದರ್ಶಕತೆ ಮತ್ತು ವೇಗ ತರುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ. ಇತ್ತೀಚೆಗೆ ಇ-ಖಾತೆ ದಾಖಲೆಗಳ…

Read More

ಮಂತ್ರಿ, ಶಾಸಕರ ಹೆಸರು ದುರ್ಬಳಕೆ- ಆರೋಪ

ಬೆಳಗಾವಿ ಪಾಲಿಕೆಯಲ್ಲಿ ಬಗೆಹರಿಯದ ಪಿಕೆಗಳ ಗೋಳು. ದಿನೇ ದಿನೇ ಕಗ್ಗಂಟಾಗುತ್ತಿರುವ 138 ಪಿಕೆಗಳ ನೇಮಕಾತಿ ವಿಷಯ ಪಿಕೆಗಳ ನಿಯಮಬಾಹಿರ ನೇಮಕದಲ್ಲಿ ಮಂತ್ರಿ, ಶಾಸಕರ ಹೆಸರು‌ ದುರ್ಬಳಕೆ ಮಾತು. ಎರಡು ತಿಂಗಳಾದರೂ ಸಿಗದ ಸಂಬಳ. ಸರ್ಕಾರಕ್ಕೆ ಪತ್ರ ಬರೆದ ಆಯುಕ್ತರು. ಪಿಕೆ ವಿಷಯದಲ್ಲಿ ನಗರಸೇವಕರನ್ನೇ ದಾರಿ ತಪ್ಪಿಸುತ್ತಿರುವವರು ಯಾರು?. ಸಂಬಳ ಕೊಡಲಾಗದ ಇಕ್ಕಟ್ಟಿನ ಸ್ಥಿತಿಗೆ ಪಾಲಿಕೆ. ಬೆಳಗಾವಿ. ವಿಘ್ನನಿವಾರಕನನ್ನು ಹನ್ನೊಂದು ದಿನಗಳ ಕಾಲ ಭಕ್ತಿ ಪೂರ್ವಕವಾಗಿ ಪೂಜಿಸಿದರೂ ಕೂಡ ಬೆಳಗಾವಿ ಪಾಲಿಕೆಯಲ್ಲಿ 138 ಪೌರಕಾರ್ಮಿಕರಿಗೆ ಸಂಬಳ ಮಾತ್ರ ಸಿಕ್ಕಿಲ್ಲ….

Read More

ಎಲ್ಲರನ್ನೂ ಗೌರವಿಸುವ ಗುಣಬೇಕು- ನಿತೇಶ್

ನಿಕಟಪೂರ್ವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಬೀಳ್ಕೊಡುಗೆ ಬೆಳಗಾವಿ, ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾಗಿರುವ ನಿತೇಶ್ ಪಾಟೀಲ ಅವರನ್ನು ಶುಕ್ರವಾರ (ಜು.05) ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ, ಜಿಲ್ಲಾಮಟ್ಟದ ಅಧಿಕಾರಿಗಳು ಸನ್ಮಾನಿಸಿ, ಬೀಳ್ಕೊಟ್ಟರು. ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿತೇಶ್ ಪಾಟೀಲ ಅವರು, ಯಾವುದೇ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ನೇಹದಿಂದ ಕಾಣಬೇಕು. ಜತೆಗೆ ಎಲ್ಲರನ್ನೂ ಗೌರವಿಸುವ ಗುಣವಿದ್ದರೆ ಸರ್ಕಾರಿ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಬಹುದು. ಎರಡೂವರೆ ವರ್ಷದಿಂದ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ…

Read More

ಜಾರಕಿಹೊಳಿ ರಾಜಕಾರಣದ ಟೈಲರ್

ಒಂದೆಡೆ ಬೌಂಡರಿ… ಮತ್ತೊಂದೆಡೆ ರಕ್ಷಣಾತ್ಮಕ ಆಟ.!ಗೋಕಾಕ ಮೈದಾನದಲ್ಲಿ ಕಂಡ ಸತೀಶ್ ಆಟ, ಜಾರಕಿಹೊಳಿ ರಾಜಕಾರಣದ ಟೈಲರ್ ಗೋಕಾಕ:ಕ್ರಿಕೆಟ್ ಮೈದಾನದಲ್ಲಿ ಬಾಲ್ ನೋಡಿಕೊಂಡು ಶಾಟ್ ಆಯ್ಕೆ ಮಾಡುವವರು, ವಿಧಾನಸೌಧದ ಒಳಗೆ ಸನ್ನಿವೇಶ ನೋಡಿ ನಿರ್ಧಾರ ಮಾಡುವವರು..ಅವರೇ ಸತೀಶ ಜಾರಕಿಹೊಳಿ .ಗೋಕಾಕದಲ್ಲಿ ನಡೆದ ಲಕ್ಷ್ಮಣರಾವ್ ಜಾರಕಿಹೊಳಿ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಚಿವರು ಆಡಿದ ಪ್ರತಿ ಚಲನವಲನ ಇದಕ್ಕೆ ಸ್ಪಷ್ಟ ಕಾರಣ.ಲಖನ್ ಜಾರಕಿಹೊಳಿ ಎಸೆದ ಚೆಂಡಿಗೆ ಪಿಚ್ ದಾಟಿ ನಾಲ್ಕು ರನ್ ಹೊಡೆದ ಕ್ಷಣ, “ಅವಕಾಶ ಬಂದಾಗ ಹಿಂದೆ ಸರಿಯುವುದಿಲ್ಲ” ಎಂಬ…

Read More

ಬೆಳಗಾವಿ ಪಾಲಿಕೆಯಲ್ಲಿ ‘ಇನ್ಸುರನ್ಸ್ ಇಲ್ಲ ಲಾರಿ ಓಡಾಟ.

ಬೆಳಗಾವಿ ಪಾಲಿಕೆಗೆ ಮಹಾ ಮೇಲೆ ಪ್ರೀತಿ. ಇನ್ಸುರನ್ಸ್ ಮುಗಿದ ಪಾಲಿಕೆಯ ಲಾರಿ ಓಡಾಟ. ವರ್ಷದಿಂದ ಇನ್ಸುರನ್ಸ ತುಂಬಿಲ್ಲ. ಹೇಳೊರು, ಕೇಳೊರು ಇಲ್ಲವೆ? ಇವರಿಗೆ ಕರ್ನಾಟಕ ಪಾಸಿಂಗ್ ವಾಹನ ಸಿಗಲ್ಲವೇ? ವಾಹನ ತಪಾಸಣೆ ಮಾಡದ ಪೊಲೀಸರು, ಆರ್ ಟಿಓ. ಬೆಳಗಾವಿ. ಗಡಿ ವಿಷಯದಲ್ಲಿ ಕಾಲು ಕೆದರಿ ಜಗಳಕ್ಕೆ ನಿಂತಿದ್ದ ಮಹಾರಾಷ್ಟ್ರಕ್ಕೆ ಬೆಳಗಾವಿ ಕಂಡರೆ ಅದೆಷ್ಡು ಪ್ರೀತಿ ಗೊತ್ತಿಲ್ಲ. ಏಕೆಂದರೆ ಬೆಳಗಾವಿ ಪಾಲಿಕೆಯವರು‌ ಮಹಾರಾಷ್ಟ್ರ ಪಾಸಿಂಗ್ ಹೊಂದಿರುವ ವಾಹನಗಳನ್ನು ಓಡಿಸುತ್ತಿದ್ದಾರೆ. ಇದು ಈಗ ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಉದ್ಯೋಗ ವಿಷಯದಲ್ಲಿ…

Read More
error: Content is protected !!