Headlines

ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸ್ಮಾರ್ಟ್ ಕ್ಲಾಸ್ ನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಹಾದೇವಿ ಬಾ ಪಾಟೀಲ, ಉಪಾಧ್ಯಕ್ಷ ವಿಠ್ಠಲ ಗ ಸಾಂಬ್ರೇಕರ್, ಸದಸ್ಯರಾದ ಮನೋಹರ್ ಸ ಮುಚ್ಚಂಡಿ, ತವನಪ್ಪ ಬಡಿಗೇರ್, ಭರಮಪ್ಪ ಬಾ ಗೌಡಕೆಂಚಕ್ಕಗೋಳ, ಲಕ್ಷ್ಮೀ ರ ಸಾಂಬ್ರೇಕರ್, ಶೋಭಾ ಪಾಟೀಲ, ಅರ್ಜುನ ಪಾಟೀಲ, ರಮೇಶ ಶಿವಾಜಿ ಹುಣಶೀಮರದ, ಶ್ರೀದೇವಿ…

Read More

ರಾಹುಲ್ ಗಾಗಿ ಗೃಹಲಕ್ಷ್ಮೀ ಶಿಫ್ಟ್.

ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭೇಟಿ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಗೃಹಲಕ್ಷ್ಮೀ ಯೋಜನೆ ಉದ್ಘಾಟನಾ ಸಮಾರಂಭವನ್ನು ಮೈಸೂರಿನಲ್ಲಿ ಆಯೋಜಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿತ್ತು ಆದರೆ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಿರ್ಣಯದಂತೆ ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ…

Read More

ಸತೀಶ್ ಕಾಲೊನಿಯಲ್ಲಿ ನೀರಿಗಾಗಿ ಪರದಾಟ

ಬೆಳಗಾವಿ ತಾಲೂಕಿನ ಬಿ.ಕೆ.ಕಂಗ್ರಾಳಿ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ವೈಭನಗರದ ಸತೀಶ ಕಾಲೋನಿ, ನಿವಾಸಿಗಳ ಪರದಾಟ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 30 ವರ್ಷಗಳಿಂದ ನೀರು, ಚರಂಡಿ ವ್ಯವಸ್ಥೆಯೂ ಇಲ್ಲ. ಬೆಳಗಾವಿ ಸ್ಮಾರ್ಟ್ ಸಿಟಿ ವ್ಯಾಪ್ತಿ, ಏ ಗ್ರೇಡ್ ಪಂಚಾಯತ್ ಇದ್ರೂ ಕೂಡ ನೀರಿನ ಭವನೆ ನೀಗುತ್ತಿಲ್ಲ. ರೊಚ್ಚಿಗೆದ್ದ ಜನ ಬೀದಿಗಿಳಿದು ನೀರಿಗಾಗಿ ಆಗ್ರಹ ನಡೆಸಿದರು., ಹಲವು ಬಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಮನವಿ ಮನವಿ ಕೂಡ ಸಲ್ಲಿಸಿದ್ದಾರೆ. ಆದರೆ ಸಚಿವರು ಯಾವುದೇ ಮನವಿಗೂ…

Read More

ಯುಜಿಸಿ ವಿರುದ್ಧ ಟ್ರೋಲ್ ವಿಡಿಯೋ ವೈರಲ್…!

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಪ್ರವಾಹ – ವಾಸ್ತವಾಂಶ–ತಪ್ಪು ಮಾಹಿತಿ ನಡುವೆ ಗೊಂದಲ. ಯುಜಿಸಿ ಕುರಿತ ಟ್ರೋಲ್ ವಿಡಿಯೋ, ವಾಸ್ತವಕ್ಕಿಂತ ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಹೆಚ್ಚು ಜಾಗ ನೀಡುತ್ತಿರುವ ಸಾಮಾಜಿಕ ಜಾಲತಾಣಗಳ ಸ್ಥಿತಿಯನ್ನು ಬಯಲು ಮಾಡಿದೆ. ಶಿಕ್ಷಣ ನೀತಿಗಳಂತಹ ಗಂಭೀರ ವಿಷಯಗಳಲ್ಲಿ, ವೈರಲ್ ದೃಶ್ಯಗಳಿಗಿಂತ ವಾಸ್ತವಾಂಶಗಳೇ ಚರ್ಚೆಗೆ ಆಧಾರವಾಗಬೇಕು ಎಂಬ ಸಂದೇಶ ಈ ಘಟನೆಯಿಂದ ಹೊರಹೊಮ್ಮಿದೆ ebelagavi SPL report ನವದೆಹಲಿ:ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ, ದೇಶದ ಉನ್ನತ ಶಿಕ್ಷಣ ವಲಯದಲ್ಲಿ…

Read More

ಲಾಜ್‌ಗಳಲ್ಲಿ ಕಳ್ಳತನ ಪ್ರಕರಣ ಭೇದಿಸಿದ ತಿಲಕವಾಡಿ ಪೊಲೀಸರು

ತಿಲಕವಾಡಿ ಪೊಲೀಸರ ಕಾರ್ಯಾಚರಣೆಲಾಜ್ ಕಳ್ಳತನ ಪ್ರಕರಣದಲ್ಲಿ ಮಹಿಳೆ ಸೆರೆ; ಮತ್ತೊಬ್ಬ ಆರೋಪಿತ ಪರಾರಿ. ಲಾಜ್ ಕಳ್ಳತನ ಪ್ರಕರಣಕ್ಕೆ ತೆರೆಮಹಿಳೆ ಬಂಧನ; ₹32.86 ಲಕ್ಷ ಮೌಲ್ಯದ ವಾಹನ, ಮೊಬೈಲ್ ಸೇರಿ ಸ್ವತ್ತು ಜಪ್ತಿ — ಬೆಳಗಾವಿ:ನಗರದ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಸ್ಟಲ್ ಎಂಪಾಯರ್ ಲಾಜಿಂಗ್ ಮತ್ತು ಅಮಿತ್ ಡಿಲಕ್ಸ್ ಲಾಜಿಂಗ್ಗಳಲ್ಲಿ ನಡೆದ ಕಳ್ಳತನ ಪ್ರಕರಣವನ್ನು ತಿಲಕವಾಡಿ ಪೊಲೀಸರು ಚುರುಕಾಗಿ ಭೇದಿಸಿದ್ದು, ಮಹಿಳಾ ಆರೋಪಿತಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿತಳನ್ನು ದೀಪಾ ಮಹಾಲಿಂಗ ಅವಟಗಿ…

Read More

ಆಸ್ತಿ ವಿವರ ಸಲ್ಲಿಸದ ನಗರಸೇವಕನಿಗೆ ಅಂತಿಮ ನೋಟೀಸ್….!

ಬೆಳಗಾವಿ.ಆಸ್ತಿ ವಿವರ ಸಲ್ಲಿಸದ ಬೆಳಗಾವಿ ಮಹಾನಗರ ಪಾಲಿಕೆಯ ನಗರಸೇವಕ ಅಜೀಮ್ ಪಟವೇಗಾರ ಅವರಿಗೆ ಪಾಲಿಕೆಯ ಪರಿಷತ್ ಕಾರ್ಯದರ್ಶಿಯವರು ಅಂತಿಮ ನೋಟೀಸ್ ನೀಡಿದ್ದಾರೆ,ಮೂರು ದಿನಗಳೊಳಗಾಗಿ ಆಸ್ತಿ ವಿವರ ಸಲ್ಲಿಸಬೇಕೆಂದು ನೋಟೀಸ್ ನಲ್ಲಿ ತಿಳಿಸಿದ್ದಾರೆ. 2024-25 ನೇ ಸಾಲಿನ ಆಸ್ತಿ ವಿವರವನ್ನು ಅಜೀಮ ಅವರು ಇದುವರೆಗೂ ಸಲ್ಲಿಸಿಲ್ಲ. ಹೀಗಾಗಿ ಈ ಪತ್ರ ತಲುಪಿದ ಮೂರು ದಿನಗಳೊಳಗೆ ಆಸ್ತಿ ವಿವರ ಸಲ್ಲಿಸಲು ಅವರು ಸೂಚನೆ ನೀಡಿದ್ದಾರೆ.ಕನರ್ಾಟಕ ಲೋಕಾಯುಕ್ತ ಕಾಯ್ದೆ 1984 ರ ಕಲಂ 22 ರಡಿಯಲ್ಲಿ ನಗರಸೇವಕರು 2024-25 ನೇ ಸಾಲಿನ…

Read More

ರೇಷ್ಮಾ ತಕ್ಷಣ ಎತ್ತಂಗಡಿಗೆ ಬಿಗಿ‌ಪಟ್ಟು

ಉಪ ಆಯುಕ್ತರ ವರ್ಗಾವಣೆಗೆಪಾಲಿಕೆ ನಗರಸೇವಕರ ಒತ್ತಾಯ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಅವರನ್ನು ತಕ್ಷಣವೇ ಬೇರೆಡೆ ನಿಯುಕ್ತಿ ಮಾಡುವಂತೆ ನಗರಸೇವಕರು ಒತ್ತಾಯಿಸಿದ್ದಾರೆ.ಈ ಬಗ್ಗೆ ಮೇಯರ್ ಮಂಗೇಶ ಪವಾರ ಕೊಠಡಿಯಲ್ಲಿ ಸಭೆ ನಡೆಸಿದ ಬಿಜೆಪಿ ನಗರಸೇವಕರು ಪಾಲಿಕೆ ಆಯುಕ್ತರ ಮೂಲಕ ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ರವಾನಿಸಿದ್ದಾರೆ. ಕಳೆದ ಸೆಪ್ಟೆಂಬರ್ 26 ರಂದು ನಡೆದ ಪರಿಷತ್ ಸಭೆಯಲ್ಲಿ ಗೊತ್ತುವಳಿ ಸಂಖ್ಯೆ 266 ಅಡಿಯಲ್ಲಿ ಕಂದಾಯ ಉಪ ಆಯುಕ್ತರ ಕುರಿತಂತೆ ಠರಾವ್ ನ್ನು ತೆಗೆದುಕೊಳ್ಳಲಾಗಿತ್ತು,…

Read More

ಬೆಳಗಾವಿ ಹಾಲು ಒಕ್ಕೂಟದ ಉತ್ಪನ್ನಗಳ ಬೆಲೆ ಇಳಿಕೆ

ಬೆಳಗಾವಿ ಹಾಲು ಒಕ್ಕೂಟದ ಉತ್ಪನ್ನಗಳ ಬೆಲೆ ಇಳಿಕೆ ಬೆಳಗಾವಿ:ಹಾಲು ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಮನೆಮಾತಿನ ಬಜೆಟ್ ಮೇಲೆ ಬಿದ್ದಿದ್ದ ಒತ್ತಡ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಕೇಂದ್ರ ಸರ್ಕಾರ ಹಾಲು ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ, ಬೆಳಗಾವಿ ಹಾಲು ಒಕ್ಕೂಟವು 30 ಕ್ಕೂ ಹೆಚ್ವು ಉತ್ಪನ್ನಗಳ ದರ ಇಳಿಕೆ ಘೋಷಿಸಿದೆ. ಹೊಸ ದರಗಳು ಸೆಪ್ಟೆಂಬರ್‌ 22ರಿಂದಲೇ ಜಾರಿಗೆ ಬಂದಿದ್ದು, ರಾಜ್ಯಾದ್ಯಂತ ಗ್ರಾಹಕರಿಗೆ ನೇರ ಲಾಭ ದೊರೆಯುತ್ತಿದೆ. ಪ್ರಮುಖ ಉತ್ಪನ್ನಗಳ…

Read More

ಮಾನವೀಯತೆ ಮೆರೆದ ಲೇಖಕಿಯರ ಸಂಘ ಮತ್ತು‌ AKBMS

ಹೆತ್ತ ಕರುಳಿನ ಕೂಗಿಗೆ ಮಿಡಿದ ಬೆಳಗಾವಿಯ ಲೇಖಕಿಯರು!ರಂಗನಟಿ ಭಾರತಿಗೆ ಎಕೆಬಿಎಂಎಸ್ ಆರ್ಥಿಕ ನೆರವು. ಮಾನವೀಯತೆ ಮರೆದ ಲೇಖಕಿಯರು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಳಗಾವಿ: ಕೊಲ್ಲುವವನು ಒಬ್ಬನಿದ್ದರೆ ಕಾಯುವವನು ನೂರು ಜನರು ಎನ್ನುವ ಮಾತು ಇಂದು ಅಕ್ಷರಶಃ ಸತ್ಯವಾಯಿತು. ಬೆಳಗಾವಿಯ ಸಂಯುಕ್ತ ಕರ್ನಾಟಕ ಪ್ರಾದೇಶಿಕ ಕಚೇರಿ ಇಂತಹ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಯಿತು. ಬೆಳಗಾವಿ ಲೇಖಕಿಯರ ಸಂಘ ಮತ್ತು ಅಶೋಕ ಹಾರನಹಳ್ಳಿ ನೇತೃತ್ವದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕ ನೊಂದ ಕಲಾವಿದೆಗೆ ನೆರವಿನ…

Read More

ಕಸದ ನರಕದಲ್ಲಿ ಮುಳುಗಿದ್ದ ಶಾಲೆಗೆ ತುಳಸಿ ಸ್ಪರ್ಶ… !

ಟಿಳಕವಾಡಿ ಸರ್ಕಾರಿ ಶಾಲೆ ಮುಂದೆ ಉಪಮೇಯರ್ ವಾಣಿ ವಿಲಾಸ್ ಜೋಶಿ ಸ್ವಚ್ಛತಾ ಕ್ರಮ ಬೆಳಗಾವಿ:ನಾಳೆಯ ಭವಿಷ್ಯ ರೂಪಿಸುವ ಟಿಳಕವಾಡಿ ಸಕರ್ಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.5 ಮುಂದೆ ದಿನವೂ ಕಸದ ರಾಶಿ ದುರ್ವಾಸನೆ. ಹೀಗಾಗಿ ಮಕ್ಕಳಿಗೆ ಶಾಲೆಗೆ ಹೋಗುವುದೇ ಸಂಕಟವಾಗಿದ್ದ ಈ ದುಸ್ಥಿತಿಗೆ ಇಂದು ಮಹಾನಗರ ಪಾಲಿಕೆ ಉಪಮೇಯರ್ ವಾಣಿ ವಿಲಾಸ್ ಜೋಶಿ ಸ್ವತಃ ಭೆಟ್ಟಿ ನೀಡಿ ಬ್ರೇಕ್ ಹಾಕುವ ಕೆಲಸ ಮಾಡಿದರು.ಸ್ಥಳೀಯರ ಮನವಿಗೆ ಸ್ಪಂದಿಸಿದ ಉಪಮೇಯರ್ ಅವರು, ಮಂಗಳವಾರ ಬೆಳಿಗ್ಗೆ ಶಾಲೆ ಗೇಟ್ ಮುಂದೆ…

Read More
error: Content is protected !!