Headlines

ಮೆರವಣಿಗಿಯೊಳಗ ಪೋಜ್ ಕೊಟ್ಟಾಳೊ…!

ಬೆಳಗಾವಿ. ಗಣೇಶ ವಿಸರ್ಜನೆ ಮೆರವಣಿಗೆ ನ ಭೂತೊ ನ ಭವಿಷ್ಯತಿ ಎನ್ನುವಂತೆ ಸಾಗಿದೆ. ಬೋಗಾರವೇಸ್ ವೃತ್ತದಲ್ಲಿ ಎಲ್ಲಿ ನೋಡಿದಲ್ಲಿ ಜನರೇ ಜನ‌. ಗಣಪತಿ ಬಪ್ಪ ಮೋರಯಾ ಎಬ್ನುವ ಘೋಷಣೆ ನಡುವೆ ಡಿಜೆ ಸಂಗೀತ ಭಾರೀ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ಸಿಕ್ಕಾಪಟ್ಟೆ ವೈರಲ್ ಆಗಿರುವ ಶಾಂತಾಬಾಯಿ ..ಹಾಡಿಗೆ ಜನ‌ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಪೋಜ್ ಕೊಟ್ಟಾಳೊ ಹುಡುಗಿ ಪೋಜ್ ಕೊಟ್ಟಾಳೊ ಎನ್ನುವ ಕನ್ನಡ ಹಾಡಿಗೆ ಕುಣಿದ ದೃಶ್ಯ ಎಲ್ಲರ ಗಮನ ಸೆಳೆಯಿತು.

Read More

ಬೆಳಗಾವಿ ಪಾಲಿಕೆ- BJP ಅಧಿಕಾರ ತಪ್ಪಿಸುವ ಹುನ್ನಾರ

ಬೆಳಗಾವಿ. ಗಡಿನಾಡ ಬೆಳಗಾವಿ‌ ಮಹಾನಗರ ಪಾಲಿಕೆಯ ಮೇಯರ ಮತ್ತು ಉಪಮೇಯರ್ ಚುನಾವಣೆ ಬರುವ ಫೆಬ್ರುವರಿ 6 ಕ್ಕೆ ಮುಗಿದು ಹೊಸಬರು ಆ ಗದ್ದುಗೆಗೆ ಏರಬೇಕು. ಆದರೆ ಸಧ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಿಗದಿತ ಅವಧಿಯಲ್ಲಿ ಈ ಚುನಾವಣೆ ನಡೆಯುವ ಯಾವುದೇ‌ ಲಕ್ಷಣಗಳು ಕಾಣಸಿಗುತ್ತಿಲ್ಲ ಈ ಮೇಯರ್ ಮತ್ತು ಉಪಮೇಯರ ಚುನಾವಣೆಯನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ನಡೆಸಬೇಕು. ಆದರೆ ಪಾಕಿಕೆಯಲ್ಲಿ ಬಿಜೆಪಿ ಹಿಡಿತ ಇರುವ ಕಾರಣ ಮೇಯರ ಚುನಾವಣೆ ವಿಳಂಬ ಮಾಡಿ ಬಿಜೆಪಿಗರನ್ನು ಅಧಿಕಾರ…

Read More

ಪಾರಂಪರಿಕ ಮಾರ್ಗವೇ ಅಂತಿಮ – ಪೊಲೀಸರಿಗೆ ಅಭಯ ಖಡಕ್ ಎಚ್ಚರಿಕೆ”

ಗಣೇಶ ವಿಸರ್ಜನೆ ಮೆರವಣಿಗೆ. “ಪಾರಂಪರಿಕ ಮಾರ್ಗವೇ ಅಂತಿಮ – ಪೊಲೀಸರಿಗೆ ಅಭಯ ಖಡಕ್ ಎಚ್ಚರಿಕೆ” ಗಣೇಶ‌ ಮಂಡದವರೇನು ದರೋಡೆಕೋರರಾ? ಬೆಳಗಾವಿ:ಗಡಿನಾಡ ಬೆಳಗಾವಿಯ ಗಣೇಶೋತ್ಸವಕ್ಕೆ ಪೊಲೀಸರು ಅನಗತ್ಯ ಕಿರಿಕಿರಿ ಮುಂದುವರಿಸಿದರೆ ಪರಿಣಾಮ ಗಂಭೀರವಾಗುವುದು ಖಚಿತ!ಶಹಾಪುರದ ಸಂತಸೇನಾ ಮಂಗಲ ಕಾರ್ಯಾಲಯದಲ್ಲಿಂದು ಸಂಜೆ ನಡೆದ ೮೦ ಕ್ಕೂ ಗಣೇಶ ಮಂಡಳಿ ಪದಾಧಿಕಾರಿಗಳ ಸಭೆಯಲ್ಲಿ ಶಾಸಕರು ಈ ಎಚ್ಚರಿಕೆ ನೀಡಿದರು. ಕಳೆದ ಬಾರಿಯಂತೆ ಈ ಸಲವೂ “ಪಾರಂಪರಿಕ ಮಾರ್ಗದಲ್ಲಿಯೇ ಮೆರವಣಿಗೆ ಸಾಗುತ್ತದೆ.‌ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಂಡಳಿಗಳ ಅಭಿಪ್ರಾಯ ಉಲ್ಲೇಖಿಸಿ ಘೋಷಿಸಿದರು….

Read More

ಸಾಲಕ್ಕೆ ಕಿರಿಕಿರಿ ಕೊಟ್ಟರೆ 9483931100 call ಮಾಡಿ

ಬೆಳಗಾವಿ.ಇನ್ನು ಮುಂದೆ ಮೈಕ್ರೋ ಫೈನಾನ್ಸದವರು ನಿಮ್ಮ ಮನೆ ಬಳಿ ಬಂದು ಸಾಲ ವಸೂಲಾತಿಗೆ ಕಾಟ ಕೊಟ್ಟರೆ ಹೆದರಬೇಡಿ. ಆಗ ನೀವು ತಕ್ಷಣ 9483931100 ನಂಬರಗೆ ಫೋನ್ ಮಾಡಿ…!ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಯಿಂದ ಇಂತಹ ಪ್ರಕಟನೆಯೊಂದು ಹೊರಬಿದ್ದಿದೆ, ಸಾಲ ವಸೂಲಾತಿಗೆ ಕರೆ ಮಾಡಿ ಅಥವಾ ಮನೆಹತ್ತಿರ ಬಂದುತೊಂದರೆ ಕೊಟ್ಟರೆ ಈ ಮೇಲ್ಕಂಡ ನಂಬರಗೆ ಕರೆ ಮಾಡಬಹುದು,ದಿನದ 24 ತಾಸು ಇಂತಹ ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ

Read More

29 ರಂದು ಚಲೋ ಡಿಸಿ ಆಫೀಸ್

ಸರ್ಕಾರದ ವಿರುದ್ಧ ಸಿಡಿದೆದ್ದ ಹಿಂದೂಪರ ಸಂಘಟನೆಗಳು. 29 ರಂದು ಬೆಳಿಗ್ಗೆ 10.30 ಕ್ಕೆ ಡಿಸಿ ಗೆ ಮನವಿ ಸಲ್ಲಿಕೆಗೆ ನಿರ್ಧಾರ. ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಬೆಳಗಾವಿ.ಹುಬ್ಬಳ್ಳಿ ಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಅಟ್ಟಹಾಸ ಮೆರೆದ ಪುಂಡರ ಮೇಲಿನ‌ ಕೇಸ್ ವಾಪಸ್ ತೆಗೆದುಕೊಳ್ಳುವ ಸರ್ಕಾರದ ತೀರ್ಮಾನದ ವಿರುದ್ಧ ನಾಳೆ ದಿ.‌29 ರಂದು DC ಕಚೇರಿ ಎದುರು ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ.ಹುಬ್ಬಳ್ಳಿಯಲ್ಲಿ 10 ಅಕ್ಟೋಬರ…

Read More

You can file a complaint at any police station!”

Station Modernization – Towards Humane Policing Complaint desks, women’s help, and better infrastructure for the public A bold step towards people-friendly policing in Belagavi Cybercrime and Drug Trade Under Watch Special teams to bust drug mafia; awareness drives for students Traffic Management – Modern Solutions in Place Police to Every Household” – Direct Contact Initiative…

Read More

ಬೆಳಗಾವಿ ಕುಣಿಸುತ್ತಿರುವ BAR ಗಳು

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಬಾರ್ ರೆಸ್ಟೋರೆಂಟ್, ವೈನ್ ಶಾಪ್ ಗಳು ಹೇಳಿದಂತೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯವರು ಕೇಳುತ್ತಾರೋ ಅಥವಾ ಇವರು ಹೇಳಿದಂತೆ ಅವರು ಕೇಳುತ್ತಾರೋ? ಸಹಜವಾಗಿ ಇಂತಹುದೊಂದು ಪ್ರಶ್ನೆ ಬೆಳಗಾವಿಗರನ್ನು ಅಷ್ಟೇ ಅಲ್ಲ ರಾಜ್ಯದ ಜನರನ್ನು ಕಾಡುತ್ತಿದೆ.ಆದರೆ ಇದಕ್ಕೆಲ್ಲ ಸ್ಪಷ್ಟ ಉತ್ತರ ಕೊಡಬೇಕಾದವರು ಜಾಣ ಕಿವುಡತನ ತೋರಿದ್ದು ಪರಿಸ್ಥಿಗೆ ಹಿಡಿದ ಕೈಗನ್ನಡಿ. ಬೆಳಗಾವಿಯ ವಾಸ್ತವತೆಯನ್ನು ಗಮನಿಸಿದರೆ, ಇಲ್ಲಿ ಮದ್ಯದ ಅಂಗಡಿಗಳು, ರೆಸ್ಟೋರೆಂಟ್ ಗಳು ಹೇಳಿದಂತೆ ಅದರ ಮೇಲೆ‌ ನಿಯಂತ್ರಣ ಹೊಂದಿದ ಅಬಕಾರಿ‌ ಮತ್ತು ಪೊಲೀಸ್‌ ಇಲಾಖೆಯವರು…

Read More

ಯಂತ್ರ ಶಕ್ತಿಯಿಂದ ಒಳಚರಂಡಿ ಶುದ್ಧತೆ!”

“ಯಂತ್ರ ಶಕ್ತಿಯಿಂದ ಒಳಚರಂಡಿ ಶುದ್ಧತೆ!” ಯುಜಿಡಿ ಸಮಸ್ಯೆಗೆ ರೋಬೋಟ್ ಪರಿಹಾರಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಹೊಸ ಯತ್ನ ಬೆಳಗಾವಿ:ಗಡಿನಾಡ ನಗರ ಬೆಳಗಾವಿ ತನ್ನ ಶುದ್ಧತೆಯ ಹೋರಾಟಕ್ಕೆ ತಾಂತ್ರಿಕ ಶಸ್ತ್ರಾಸ್ತ್ರ ಹಸ್ತಗತ ಮಾಡಿಕೊಂಡಿದೆ! ನಿತ್ಯ ಹೆಚ್ಚುತ್ತಿರುವ ಒಳಚರಂಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ, ಈ ಬಾರಿ ಹೊಸ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ರೋಬೋಟಿಕ್ ಇನ್ಸ್‌ಪೆಕ್ಷನ್ ಮಷೀನ್ ಮೂಲಕ ಸಮಸ್ಯೆಗಳ ಪತ್ತೆ ಹಚ್ಚುವ ನೂತನ ಪ್ರಯೋಗ ಆರಂಭಿಸಿದೆ. ಹನುಮಾನ್ ನಗರದ ಬಳಿಯಲ್ಲಿ ನಡೆದ ಪ್ರಾಯೋಗಿಕ ಪ್ರದರ್ಶನದಲ್ಲಿ ಮಹಾಪೌರ ಮಂಗೇಶ…

Read More
error: Content is protected !!