Belagavi Smart City: Mayor Deputy Mayor Hold Detailed Discussion with France Delegation

Belagavi Smart City: Mayor Mangesh Pawar, Deputy Mayor Vani Vilas Joshi Hold Detailed Discussion with France Delegation Belagavi:A high-level discussion was held between the visiting team of experts from France and Belagavi city officials to assess the technical aspects and implementation progress of the ongoing Smart City project. The meeting took place at the Smart…

Read More

ಮಹಾನಗರ ಪಾಲಿಕೆ ಒಂದಾದ ದಲಿತ ಸಂಘಟನೆಗಳು

ಬೆಳಗಾವಿ.ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ದಲಿತ ನೌಕರ ಸಂಘಟನೆಗಳು ತಮ್ಮ ಎಲ್ಲ‌ ಭಿನ್ನಾಭಿಪ್ರಾಯ ಮರೆತು ಒಂದಾಗಿವೆ ಪಾಲಿಕೆ ಎಸ್ ಸಿ ಎಸ್ ಟಿ ನೌಕರ ಸಂಘಟನೆಯ ಚುನಾವಣೆಯಲ್ಲಿ ಭಿನ್ನ ಮಾತುಗಳು ಕೇಳಿ ಬಂದಿದ್ದವು. ಆದರೆ ಕೊನೆಗೆ ಎಲ್ಲ ನೌಕರರು ಒಂದಾಗಿ ಉದಯಕುಮಾರ ತಳವಾರ ಅವರನ್ನೇ ಅಡಾಕ್ ಅಧ್ಯಕ್ಷರಾಗಿ ಒಪ್ಪಿಕೊಂಡರು ಎನ್ನುವ ಮಾತು ಕೇಳಿ ಬಂದಿತು. ಹೀಗಾಗಿ ಇನ್ನುಳಿದ ನೌಕರರೂ ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟರು ಎಂದು ಗೊತ್ತಾಗಿದೆ. ಉದಯಕುಮಾರ ಅವರು ಮಹಾನಗರ ಪಾಲಿಕೆಯ ಉಪ ಕಾರ್ಯದರ್ಶಿ…

Read More

ಮಹಾ ಚುನಾವಣೆಯಲ್ಲಿ ಬೆಳಗಾವಿಗರದ್ದೇ ಹವಾ..!

ಗೊತ್ತಿಲ್ಲದ ಸ್ಥಳಕ್ಕೆ ಹೋಗಿ ಸಂಘಟನೆ ಅಷ್ಟು ಸರಳವೇ…? ಮಹಾ ಚುನಾವಣೆ ಆಖಾಡಾದಲ್ಲಿ ಧುಮುಕಿದ ಬೆಳಗಾವಿಗರು. ಅಭಯ ಪಾಟೀಲ, ಧನಂಜಯ ಜಾಧವ , ಡಾ. ಸೋನಾಲಿ ಸರ್ನೋಬತ್ , ಉಜ್ವಲಾ ಬಡವನ್ನಾಚೆ‌ ಪ್ರಚಾರ. ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ನಗರಸೇವಕರು ಸಾಂಗಲಿಯಲ್ಲಿ ಬೀಡು. ಬೆಳಗಾವಿ. ಗೊತ್ತು ಗುರಿ ಇಲ್ಲದ ಸ್ಥಳಕ್ಕೆ ಹೋಗಿ ಪಕ್ಷ ಸಂಘಟನೆ ಮಾಡುವುದು ಎಂದರೆ ಅದು ಅಷ್ಟು ಸುಲಭವೇ? ಊಹುಂ. ಅದು ಸುಲಭದ ಮಾತಲ್ಲ. ಆದರೆ ಬಿಜೆಪಿ ಹೈ ಕಮಾಂಡ ಅಂತಹ ಜವಾಬ್ದಾರಿ ಯನ್ನು ಬೆಳಗಾವಿಯ…

Read More

ಆಗ ಬಿಜೆಪಿ ಸೋಲಿಸಿ ಈಗ ಮತ್ತೇ ಜೈ ಅಂದ್ರು..!

ಬೆಂಗಳೂರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಪಕ್ಷೇತರ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವಾಗಿದ್ದ ಮಾಜಿ ಶಾಸಕ ವಿಶ್ವನಾಥ ಪಾಟೀಲರು ಮತ್ತೇ ಬಿಜೆಪಿ ಸೇರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಧಿಕೃತ ಅಭ್ಯರ್ಥಿ ಜಗದೀಶ ಮೆಟಗುಡ್ ಸೋಲಿಗೆ ಕಾರಣವಾಗಿದ್ದವರು ಡಾ. ವಿಶ್ವನಾಥ ಪಾಟೀಲರು. ಈಗ ಅವರೇ ವಿಜಯೇಂದ್ರ ಪಕ್ಷದ ಅಧ್ಯಕ್ಷರಾದ ನಂತರ ಡಾ.‌ವಿಶ್ವನಾಥ ಪಾಟೀಲರಿಗೆ ಬಿಜೆಪಿ‌ ಮೇಲೆ ಪ್ರೀತಿ ಜಾಸ್ತಿ ಆಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಮತ್ತೇ ಪಕ್ಷಕ್ಕೆ ವಾಪಸ್ಸಾಗಿದ್ದಾರೆ.

Read More

ಬೆಳಗಾವಿಗೆ ಸಿಟೀಸ್‌ 2.0 ಯೋಜನೆ ಕೈ ತಪ್ಪುವ ಭೀತಿ!

ಹಣಕಾಸು ಗೊಂದಲ – ಆಡಳಿತಾತ್ಮಕ ವಿಳಂಬ | ತುರ್ತು ಸಭೆಗೆ ಮಹಾನಗರ ಪಾಲಿಕೆ ರೆಡಿ ಬೆಳಗಾವಿ:ಪ್ರತಿಷ್ಠಿತ ಸಿಟೀಸ್‌ 2.0 ಯೋಜನೆ ಇದೀಗ ಬೆಳಗಾವಿಗೆ ಕೈ ತಪ್ಪುವ ಆತಂಕ ಎದುರಾಗಿದೆ. ಆಡಳಿತಾತ್ಮಕ ನಿರ್ಲಕ್ಷ್ಯ, ಹಣಕಾಸು ಹಂಚಿಕೆ ಕುರಿತ ಗೊಂದಲ ಹಾಗೂ ಕ್ರಮಬದ್ಧ ವಿಳಂಬಗಳಿಂದ ಯೋಜನೆ ಅಸ್ತವ್ಯಸ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸೋಮವಾರ ತುರ್ತು ವಿಶೇಷ ಸಾಮಾನ್ಯ ಸಭೆ ಕರೆಯಲು ತೀರ್ಮಾನಿಸಿದೆ. ಈ ಸಭೆಯಲ್ಲಿ ಯೋಜನೆ ಮುಂದುವರಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಿಟೀಸ್‌ 2.0…

Read More

अनगोळ ४ था अंडरपास कामास सुरुवात सार्वजनिक वाहतूक मार्गात बदलाची सूचना

बेलगाव, १८ जून:अनगोळ येथे बांधण्यात येत असलेल्या चौथ्या रेल्वे अंडरपासचे काम २० जूनपासून सुरू होणार असून, हे काम सुमारे एक वर्ष म्हणजेच १९ जून २०२६ पर्यंत चालणार आहे. या कालावधीत नागरिकांच्या वाहतुकीत अडथळा येऊ नये म्हणून बेलगाव शहर पोलिस आयुक्तालयाने पर्यायी मार्गांची घोषणा केली आहे. पर्यायी वाहतूक मार्ग पुढीलप्रमाणे आहेत: 🔸 अनगोळहून बेम्को दिशेने जाणाऱ्या…

Read More

ಬೈಕ್ ರ್ಯಾಲಿ ಮೂಲಕ ಮೃಣಾಲ್ ಪ್ರಚಾರ ಆರಂಭ

ಯುವಶಕ್ತಿಯ ಬೃಹತ್ ಬೈಕ್ ರ್ಯಾಲಿ ಮೂಲಕ ಮೃಣಾಲ್ ಪ್ರಚಾರ ಆರಂಭ ಬೆಳಗಾವಿ: ವಿಘ್ನ ವಿನಾಶಕ ಗಣಪತಿಯ ಪೂಜೆ ಮಾಡಿ, ಯುವ ಶಕ್ತಿಯೊಂದಿಗೆ ಬೃಹತ್ ಬೈಕ್ ರ್ಯಾಲಿ ಮೂಲಕ ಮಹಾತ್ಮರ ಪುತ್ಥಳಿಗಳಿಗೆ ಗೌರವ ಮಾಲಾರ್ಪಣೆ ಮಾಡುವ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಭಾನುವಾರ ತಮ್ಮ ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಸಹಸ್ರಾರು ಮುಖಂಡರು…

Read More

ನ್ಯಾಯಯುತ ಪರಿಹಾರ ಕೊಡದಿದ್ದರೆ ಭೂಸ್ವಾಧೀನವೇ ಇಲ್ಲ…!’

ಹಿರೇಬಾಗೇವಾಡಿ, ಹುಲಿಕಟ್ಟಿ ರೈತರಿಂದ ಎಚ್ಚರಿಕೆ: ಬೆಳಗಾವಿ ಡಿಸಿಗೆ ಮನವಿ ಪತ್ರ ಅರ್ಪಣೆ`ಬೆಳಗಾವಿ,ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗ ಯೋಜನೆಯ ಭಾಗವಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯು ಈಗ ತೀವ್ರ ಗಂಭೀರ ತಿರುವು ಪಡೆದಿದೆ.ಹಿರೇಬಾಗೇವಾಡಿ ಮತ್ತು ಹುಲಿಕಟ್ಟೆ ಗ್ರಾಮಗಳ ರೈತರು, “.ನ್ಯಾಯಯುತ ಪರಿಹಾರ ಸಿಕ್ಕಿಲ್ಲ ಅಂದರೆ ನಮ್ಮ ಭೂಮಿಯನ್ನು ಯಾವ ರೀತಿಯಲ್ಲೂ ಸ್ವಾಧೀನಪಡಿಸಿಕೊಳ್ಳಲು ಬಿಡಲ್ಲ ಎಂದು ಸಕರ್ಾರಕ್ಕೆ ಎಚ್ಚರಿಕೆ ನೀಡಿದ್ದಾರೆಈ ಬಗ್ಗೆ ಎರಡೂ ಗ್ರಾಮದ ರೈತರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿದರು.ನಾವು ಬಡ ರೈತರು. ಆದರೆ ನಮ್ಮ ಹಕ್ಕುಗಳ ಕುರಿತು ಬಡತನವಿಲ್ಲ….

Read More

ಸಿಎಂ ಮಾಧ್ಯಮ ಸಲಹೆಗಾರರಿಗೆ ಅಭಿಮಾನದ ಅಭಿವಂದನೆ

ಸಿಎಂ ಮಾಧ್ಯಮ ಸಲಹೆಗಾರರಿಗೆ ಅಭಿಮಾನದ ಅಭಿವಂದನೆ ಬೆಳಗಾವಿ :ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಘಟಕದ ವತಿಯಿಂದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ.‌ಪ್ರಭಾಕರ & ಗಿರೀಶ ಕೋಟೆ ಅವರಿಗೆ ಅಭಿಮಾನದ ಅಭಿವಂದನೆ ನೀಡಿ ಇಂದು ಸನ್ಮಾನಿಸಲಾಯಿತು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಗದಗ ಡಂಬಳ ತೋಂಟದಾರ್ಯ ಮಠದ ಶ್ರೀ ಡಾ. ಸಿದ್ದರಾಮ ಸ್ವಾಮೀಜಿ, ಎಸ್ಪಿ ಡಾ. ಭೀಮಾಶಂಕರ ಗುಳೇದ, ಶಾಸಕ ರಾಜು ಸೇಠ್, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ,…

Read More
error: Content is protected !!