ರಾಜೀ ರಾಜಕೀಯ..! ಇದು ಕನ್ನಡಿಗರ ದೌರ್ಭಾಗ್ಯ..!
ಆಗ ಎಂಇಎಸ್ ನವರು ಹೊಂದಾಣಿಕೆಗೆ ಬರ್ತಿರಲಿಲ್ಲ. ಬರೀ ಮುಂಬಯಿ ಚಲೋ..! ಅದರೆ ಈಗ ಬರೀ Adjustment ..! ಕಿರಣ ಠಾಕೂರ್ – ಅಭಯ ಪಾಟೀಲ ನಡುವೆ ಜಿದ್ದಾಜಿದ್ದಿ ಇದ್ದರೂ ಒಂದು ದಿನ ಹೊಂದಾಣಿಕೆ ಮಾತು ಬರಲಿಲ್ಲ. ಬೆಳಗಾವಿ.ಗಡಿನಾಡ ಕನ್ನಡ ರಾಜ್ಯೋತ್ಸವ ಕಣ್ತುಂಬಿಕೊಳ್ಳಲು ಇಡೀ ಕನ್ನಡ ನಾಡು ತುದಿಗಾಲ ಮೇಲೆ ನಿಂತಿದೆ, ಆದರೆ ಮತ್ತೊಂದು ಕಡೆಗೆ ಸೋತು ಸುಣ್ಣವಾಗಿರುವ ನಾಡದ್ರೋಹಿ ಎಂಇಎಸ್ಗೆ ಜೀವ ತುಂಬುತ್ತಿರುವ ಕೀಳು ಮಟ್ಟದ ರಾಜಕೀಯ ನಡೆದಿದೆ,ಇಲ್ಲಿ ಅಂತಹ ರಾಜಕೀಯ ಯಾರು ಮಾಡುತ್ತಿದ್ದಾರೆ ಎಂದು ಬಿಡಿಸಿ…

