ಹುಷಾರು..ಇವರು ನಿಮ್ಮಠಾಣೆಗೂ ಬರ್ತಾರೆ!

ಎರಡು ಠಾಣೆಗಳಿಗೆ RULE 7 ಜಾರಿ ಪೊಲೀಸ್ ಆಯುಕ್ತರ ದಿಟ್ಟ ಕ್ರಮ. ಮಾರುವೇಷದಲ್ಲಿ ಠಾಣೆಗೆ ಕಳಿಸಿ ಚಳಿ ಬಿಡಿಸಿದರು. ದೂರು ದಾಖಲಿಗೆ ವಿಳಂಬ ಮಾಡಿದರೆ ಕ್ರಮ. ಬೆಳಗಾವಿ‌ . ಇದೊಂಥರಾ ವಿಚಿತ್ರ ಪ್ರಯೋಗ. ಆದರೆ ವಾಸ್ತವತೆ ಚೆಕ್ ಮಾಡಬೇಕಾದರೆ ಇದೊಂದು ಉತ್ತಮ ಹೆಜ್ಜೆ ಎಂದು ಹೇಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇ ಬೆಳಗಾವಿ ಡಾಟ್ ಕಾಮ್‌ ಇಂತಹ ಹಲವು ಸತ್ಯ ಸಂಗತಿಗಳನ್ನು ಜನರ ‌ಮುಂದಿಡುವ ಕೆಲಸ ಮಾಡುತ್ತಲೇ ಇದೆ.‌ ಅದು ಕೆಲವರಿಗೆ ಸರಿ‌ ಅನಿಸಬಹುದು, ಅಥವಾ ಅನಿಸದೇ ಇರಬಹುದು….

Read More

ಬೆಳಗಾವಿಯಲ್ಲಿ ವಿಭಿನ್ನ ಸಂಸ್ಕೃತಿಯ ಶುಭಾರಂಭ

ಬೆಳಗಾವಿಗಡಿನಾಡ ಬೆಳಗಾವಿಯಲ್ಲಿ ನಡೆದ ‘ಶುಭಾರಂಭ’ ಬೃಹತ್ ವಧು-ವರ ಸಮಾವೇಶವು, ಕೇವಲ ಸಂಗಾತಿ ಹುಡುಕುವ ವೇದಿಕೆಯಾಗಿರದೆ, ಸಂಸ್ಕೃತಿ, ಸಹಬಾಳ್ವೆ ಹಾಗೂ ಸಾಮಾಜಿಕ ಜವಾಬ್ದಾರಿ ನೆನೆಪಿಸುವ ಸಾಂಸ್ಕೃತಿಕ ತಳಹದಿಯಾಯಿತು, ಬೆಳಗಾವಿ ಮಹಾನಗರ ಪಾಲಿಕೆ ಉಪಮೇಯರ್ ವಾಣಿ ಜೋಶಿ ಅವರು ಸಸಿಗೆ ನೀರು ಉಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮದುವೆ ಎಂದರೆ ಕೇವಲ ಜೋಡಿ ಅಲ್ಲ. ಅದು ಎರಡು ಕುಟುಂಬಗಳ ಒಗ್ಗೂಡಿಕೆ. ಒಳ್ಳೆಯ ಜೀವನಕ್ಕೆ ಒಳ್ಳೆಯ ಮನಸ್ಸಿನ ಜೊತೆ ಒಳ್ಳೆಯ ಸಂಗಾತಿ ಇರಬೇಕು. ಅದು ಸ್ವರ್ಗದ…

Read More

ಬೆಳಗಾವಿ ಪಾಲಿಕೆ- 10 ಲಕ್ಷ ಉಳಿತಾಯ. ಬಜೆಟ್

ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯು ಪ್ರಸಕ್ತ 2025-26 ನೇ ಸಾಲಿನಲ್ಲಿ 10 ಲಕ್ಷ 35 ಸಾವಿರ ಉಳಿತಾಯ ಬಜೆಟ್ ಮಂಡಿಸಿದೆ.ಮಹಾನಗರ ಪಾಲಿಕೆಯಲ್ಲಿಂದು ನಡೆದ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರಾವತಿ ಭಾಗವತ್ ಅವರು ಈ ಬಜೆಟ್ ಮಂಡಿಸಿದರು,ಬಜೆಟ್ ಮಂಡಿಸಿದ ನಂತರ ಅದರ ಬಗ್ಗೆ ಚಚರ್ೆ ಹೆಚ್ಚು ಗಂಭೀರವಾಗಿ ನಡೆಯಲಿಲ್ಲ. ಆದರೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ನಾಮಕಾವಾಸ್ತೆ ಎನ್ನುವಂತೆ ಮಾತನಾಡಿ ಕೆಲವೇ ತಾಸಿನಲ್ಲಿ ಸಭೆಯಲ್ಲಿ ಮುಗಿಸಿದರು, ಮಹಾನಗರ ಪಾಲಿಕೆಯ 2025-26…

Read More

ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿಯ ನಿರ್ದೇಶಕರಾಗಿ ಆಯ್ಕೆ

ಕೇಂದ್ರ ಸಹಕಾರ ಸಚಿವ ಅಮಿತ ಷಾ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ರಾ.ಸ.ಸ.ಕಾ.ಮಮಂಡಳಿ ನಿರ್ದೇಶಕ ಅಶೋಕ ಪಾಟೀಲ ಗೋಕಾಕ- ಘಟಪ್ರಭಾ ಸಹಕಾರಿ ಕಾರ್ಖಾನೆ ಅಧ್ಯಕ್ಷ ಅಶೋಕ ಪಾಟೀಲ ಅವರು ನವದೆಹಲಿಯ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ ಷಾ ಅವರನ್ನು ಭೇಟಿ ಮಾಡಿ ಅಶೋಕ ಪಾಟೀಲ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾ ಮಂಡಳಿಯ ನೂತನ ಅಧ್ಯಕ್ಷ- ಉಪಾಧ್ಯಕ್ಷರು…

Read More

ಬಾರ್ ಮುಂದೆನೇ ಪೊಲೀಸ್. ಕುಡಿದು ಸಿಕ್ಕರೆ 10 ಸಾವಿರ ದಂಡ

ಸಂಭ್ರಮ ಮಾಡೋದು ತಪ್ಪಲ್ಲ…ಆದ್ರೆ ಕುಡಿದು ಸ್ಟೀರಿಂಗ್ ಹಿಡಿದರೆಹಣವೂ ಹೋಗುತ್ತೆ – ಲೈಸೆನ್ಸೂ ಹೋಗುತ್ತೆ – ಸಮಸ್ಯೆಯೂ ಶುರು ಹೊಸ ವರ್ಷಕ್ಕೆ ಗ್ಲಾಸ್ ಎತ್ತೋ ಮೊದಲು…ಸ್ಟೀರಿಂಗ್ ಬಿಡಿ – ಸುರಕ್ಷಿತವಾಗಿ ಮನೆ ಸೇರುವುದನ್ನೇ ಆರಿಸಿ ಕ್ಲಬ್ ರೋಡ್, ರೇಲ್ವೆ ಸ್ಟೇಶನ್ ರಸ್ತೆ, ಗ್ರಾಮೀಣ ಪ್ರದೇಶದ ಸಾಂಬ್ರಾ, ಹಿಂಡಲಗಾ ಬಳಿ ದಾಬಾಗಳ ಮುಂದೆ ಪೊಲೀಸ್ ಕಾವಲು ಪಕ್ಕಾ. ಗೋವಾವೇಸ್, ಶಹಾಪುರ ಮಾರ್ಗದಲ್ಲಿರುವ ಬಾರ್ ಮೇಲೆ ವಿಶೇಷ ಕಣ್ಣು. ಬೆಳಗಾವಿ:ಹೊಸ ವರ್ಷದ ಸಂಭ್ರಮದ ಹೆಸರಿನಲ್ಲಿ ಕುಡಿದು ವಾಹನ ಚಲಾಯಿಸುವವರ ಮೇಲೆ ಈ…

Read More

ಹೈಕೋರ್ಟ್ ನಲ್ಲಿ ಡಾ.ಕಿರಣ ನಾಯ್ಕ ಗೆಲುವು.

ಹೈ ಕೋರ್ಟ್ ನಲ್ಲಿ ಡಾ‌. ಕಿರಣ ನಾಯ್ಕ ಜಯಶಾಲಿ: ಮತ್ತೆ ಕಮಾಂಡೆಂಟ್ ಹುದ್ದೆಗೆ ಕೋರ್ಟ್ ಅದೇಶ ಬೆಳಗಾವಿ: ಬೆಳಗಾವಿಯ ಜಿಲ್ಲಾ ಕಮಾಂಡೆಂಟ್ ಆಗಿದ್ದ ಡಾ. ಕಿರಣ್ ಆರ್ ನಾಯ್ಕ ಅವರ ಮೇಲೆ ಸುಳ್ಳು ಆರೋಪದಡಿ ಸೇವೆಯಿಂದ ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ಅಮಾನತ್ತು ಮಾಡಿತು, ಇದನ್ನು ಪ್ರಶ್ನಿಸಿ ಡಾ. ಕಿರಣ ನಾಯ್ಕ ಅವರು ಹೈ ಕೋರ್ಟ್ ಮೆಟ್ಟಿಲೇರಿದರು. ಓಈಗ ಅವರ ಮೇಲೆ ಇದ್ದ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾಗಿ, ಮರು ನೇಮಕಕ್ಕೆ ಹೈ ಕೋರ್ಟ್ ಮಹತ್ವದ…

Read More

ಪ್ಲ್ಯಾಸ್ಟಿಕ್ ಬಳಸಿ ರಸ್ತೆ ನಿರ್ಮಾಣಕ್ಕೆ ಅಸ್ತು

ಪಾಲಿಕೆ ಪಿಡಬ್ಲುಡಿ ಸಮಿತಿಯಲ್ಲಿ ಮಹತ್ವದ ನಿರ್ಧಾರಪ್ಲ್ಯಾಸ್ಟಿಕ್ ಬಳಸಿ ರಸ್ತೆ ನಿರ್ಮಾಣಕ್ಕೆ ಅಸ್ತುಬೆಳಗಾವಿ.ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದಿನನಿತ್ಯ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್ ಉಪಯೋಗಿಸಿ ರಸ್ತೆ ನಿರ್ಮಿಸುವ ವಿನೂತನ ಯೋಜನೆ ಕೈಗೆತ್ತಿಕೊಳ್ಳಲು ನಗರ ಯೋಜನೆ ಮತ್ತು ಅಭಿವೃದ್ಧಿಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ,. ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ವಾಣಿ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.ಪ್ರಾಯೋಗಿಕವಾಗಿ ಮಹಾನಗರ ಪಾಲಿಕೆಯ ಮುಂಭಾಗದಲ್ಲಿರುವ ರಸ್ತೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸಂಶೋಧನೆ ಮತ್ತು ನಿಯತಕಾಲಿಕೆ ಪ್ರಕಾರ ಶೇ 6 ರಿಂದ 8 ರಷ್ಟು…

Read More

ಬೆಳಗಾವಿಯಲ್ಲಿ ಗುಂಡಾಗಿರಿ..!

ಬೆಳಗಾವಿಯ ಕೊಲ್ಲಾಪುರ ಕ್ರಾಸ್ ಬಳಿ ನಡೆದ ಘಟನೆ. ನಾಲ್ವರಿಂದ ಹಲ್ಲೆ. ನಡು ರಸ್ತೆಯಲ್ಲಿ ಅಡ್ಡಡ್ಡ ಬೀಳಿಸಿ ಬೂಟುಗಾಲಿನಿಂದ ಒದ್ದು ಹಲ್ಲೆ. ರಕ್ತ ಸೋರಿದರೂ ಬಿಡದ ಹಲ್ಲೆಕೋರರು. ಬೆಳಗಾವಿ. ಕ್ಷುಲ್ಲಕ ಕಾರಣಕ್ಕಾಗಿ ಹೊಟೇಲನಲ್ಲಿ ಕುಳಿತಿದ್ದ ವ್ಯಕ್ತಿಯನ್ಬು ನಾಲ್ವರ ಗುಂಪು ‌ಮನಸೋ ಇಚ್ಛೆ ಥಳಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ನಗರದ ಕೊಲ್ಲಾಪುರ ವೃತ್ತದ ಬಳಿಯಿರುವ ಹೊಟೇಲ್ ನಲ್ಲಿ ಒಬ್ಬರು ಕುಳಿತಿದ್ದರು. ಈ ಸಂದರ್ಭದಲ್ಲಿ ಬಙದ ನಾಲ್ವರು ಅವನನ್ನು ಥಳಿಸಲು ಆರಂಭಿಸಿದರು. ಇದರಿಂದ ಗಲಿಬಿಲಿಗೊಂಡ ಹೊಟೇಲ್ ಸಿಬ್ಬಂದಿ ಗಲಾಟೆ ಮಾಡುವವರನ್ನು…

Read More

ಜಾತಿ ಗಣತಿ.ಆಧಾರಗೆ ಲಿಂಕ್ ಮಾಡಿ

ಖರ್ಚಿಲ್ಲದೇ ಗಣತಿ ಮುಗಿಸಬಹುದು. ಹೊಸ ಐಡಿಯಾ ಕೊಟ್ಟ ಮಹಾಂತೇಶ ಕವಟಗಿಮಠ 22 ರಂದು ಬೆಂಗಳೂರಿನಲ್ಲಿ ಸಭೆ. ರಾಜಕೀಯ ನಾಯಕರು, ಮಠಾಧೀಶರು ಸಭೆಯಲ್ಲಿ ಭಾಗಿ. ಬೆಳಗಾವಿ.ಜಾತಿ, ಜನಗಣತಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಶಾಶ್ವತವಾಗಿ ಅವರವರ ಆಧಾರ ಕಾಡರ್ಿನಲ್ಲಿ ಸೇರ್ಪಡೆಗೊಳ್ಳುವಂತೆ ಮಾಡಿದರೆ ಯಾವುದೇ ಖಚರ್ು ಇಲ್ಲದೇ ಕೇವಲ 3 ತಿಂಗಳಲ್ಲಿ ದೃಢಿಕೃತ ಫಲಿತಾಂಶವನ್ನು ಪಡೆಯಬಹುದು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕಟವಗಿಮಠ ಹೇಳಿದರು,ನಗರದಲ್ಲಿಂದು ಸುದ್ದಿಗಾರರೊಂದಿಗೆ ಅರು ಮಾತನಾಡಿದರು,ಈ ರೀತಿ ಮಾಡಿದರೆ ಮಾತ್ರ ಯಾವುದೇ ಖಚರ್ು ವೆಚ್ಚವಿಲ್ಲದೇ…

Read More

ಗಣೇಶ ಮಹಾಪ್ರಸಾದ- ಮಹಾ ರಾಜಕೀಯ

ಮಹಾಪ್ರಸಾದ ವಿವಾದ: ಧಾರ್ಮಿಕ ಉತ್ಸವದಿಂದ ಜಾತಿ ರಾಜಕೀಯದ ಅಂಗಳಕ್ಕೆ!. ಜಿಲ್ಲಾಡಳಿತ- ಪಾಲಿಕೆ ನಡುವೆ ಸಮನ್ವಯದ ಕೊರತೆ. ಡಿಸಿ ವಿಷಾದಿಸಿದರೂ ಬಿಡದ ವಿಘ್ನ‌ ಸಂತೋಷಿಗಳು. ಪಾಲಿಕೆ ನಗರಸೇವಕರು ಕೇಳಿದ್ದರಲ್ಲಿ ತಪ್ಪೇನಿದೆ? ಮಹಾಪ್ರಸಾದ ಬೇಡ ಅಂದಿಲ್ಲ. ದೊಡ್ಡ ಕಾರ್ಯಕ್ರಮ ಕ್ಕೆ ಕೌನ್ಸಿಲ್ ಠರಾವ್ ಅಗತ್ಯ ಎಂದಿದ್ದ ನಗರಸೇವಕರು. ಪಾಲಿಕೆಯನ್ನೇ ದೂರವಿಟ್ಡು ಗಣೇಶೋತ್ಸವ ಮಂಡಳದೊಂದಿಗೆ ಸಭೆ ನಡೆಸಿದ್ದ ಪೊಲೀಸ್, ಜಿಲ್ಲಾಡಳಿತ ಇ ಬೆಳಗಾವಿ ವಿಶೇಷ.. ಬೆಳಗಾವಿ ನಗರದಲ್ಲಿ ಗಣೇಶೋತ್ಸವ ಎಂದರೆ ಜನ ಸಮುದ್ರ. ಲಕ್ಷಾಂತರ ಭಕ್ತರು ಒಂದೇ ದಿನದಲ್ಲಿ ಬೀದಿಗಿಳಿದು ಮೆರವಣಿಗೆಯ…

Read More
error: Content is protected !!