ಪೂರ್ವಯೋಜಿತ ದಾಳಿ, ದ್ವೇಷ, ಗಣಿ ನೆರೆಳು?

ಮೃನಾಲ್ ಹೆಬ್ಬಾಳ್ಕರ್ ಚಾಲಕನ ಮೇಲಿನ ಚೂರಿ ಇರಿತದ ಹಿಂದೆ ಅಡಗಿರುವ ಆಳದ ಆಟ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಚಾಲಕನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ – ಕಾಂಟ್ರಾಕ್ಟ್ ಅಟ್ಯಾಕ್ ಶಂಕೆ. ಈ ಚೂರಿ ಕೇವಲ ದೇಹಕ್ಕೆ ಅಲ್ಲ… ಸಂದೇಶ ಕೊಟ್ಟಿದ್ದು ಯಾರಿಗೆ? ಸಚಿವೆ ಪುತ್ರನ ಚಾಲಕನ ಮೇಲೆ ಜನನಿಬಿಡ ರಸ್ತೆಯಲ್ಲಿ ಚೂರಿ ಇರಿತ – ಹಲವು ಆಯಾಮಗಳಲ್ಲಿ ತನಿಖೆ ಇ ಬೆಳಗಾವಿ ವಿಶೇಷಬೆಳಗಾವಿ:ಕ್ಲಬ್ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ನಡೆದ ಸಚಿವೆ ಹೆಬ್ಬಾಳಕರ ಪುತ್ರ ಮೃನಾಲ್…

Read More

ಬೆಳಗಾವೀಲಿ ಖನಿಜ ಲೂಟಿ – ಮೌನವೇ ದೊಡ್ಡ ಆರೋಪ..!

ಬೆಳಗಾವಿ ಲ್ಯಾಟರೈಟ್ ಲೂಟಿ.. ಸರ್ಕಾರದ ಕಣ್ಣುಮುಂದೆ ಖನಿಜ ಲೂಟಿ – ಮೌನವೇ ದೊಡ್ಡ ಆರೋಪ. ಪರವಾನಗಿ ಒಂದು, ಗಣಿಗಳು ನಾಲ್ಕು – ಲ್ಯಾಟರೈಟ್ ಮಾಫಿಯಾದ ಭೀಕರ ಆಟ” “ದಾಳಿಯ ನಾಟಕ, ದಂಧೆಯ ವಾಸ್ತವ – ಸರ್ಕಾರದ ಕಣ್ಣುಮುಂದೆ ಲ್ಯಾಟರೈಟ್ ದೋಚಾಟ” “ಕಳ್ಳತನದಿಂದ ಸಿಮೆಂಟ್ ಕಾರ್ಖಾನೆಗೆ – ಬೆಳಗಾವಿಯಿಂದ ಹರಿಯುತ್ತಿರುವ ಖನಿಜ ರಕ್ತಧಾರೆ” “ಕಾನೂನು ಕೈಕಟ್ಟು, ಮಾಫಿಯಾ ಕೈದೊಡ್ಡು – ಬೆಳಗಾವಿಯ ನೆಲವನ್ನು ನುಂಗುತ್ತಿರುವ ದಂಧೆ” “ಲ್ಯಾಟರೈಟ್ ಲೂಟಿ: ಅಧಿಕಾರಿಗಳ ರಕ್ಷಣೆ, ಜನರ ಸಂಪತ್ತಿನ ಹರಣ” ಬೆಳಗಾವಿ:ಬೆಳಗಾವಿ ಗ್ರಾಮೀಣ…

Read More

ಬೆಳಗಾವಿಯಲ್ಲಿ ಹಿಂದೂ ಶಕ್ತಿ ಪ್ರದರ್ಶನ’

.ಜನೇವರಿ 11 ರಂದು ನಡೆಯಲಿರುವ ಸಮಾವೇಶ. ಭಾಗ್ಯನಗರದ ರಾಮನಾಥ ಮಂಗಲ‌ ಕಾರ್ಯಾಲಯದಲ್ಲಿ ನಡೆಯಲಿದೆ ಹಿಂದೂ ಸಮಾವೇಶ ಸಾವಿರಾರು ಕಾರ್ಯಕರ್ತರ ನಿರೀಕ್ಷೆ ಬೆಳಗಾವಿ.ಹಿಂದೂ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯ ಘೋಷಣೆಯೊಂದಿಗೆ ಬೆಳಗಾವಿಯಲ್ಲಿ ಭರ್ಜರಿ ಹಿಂದೂ ಸಮಾವೇಶ ಕ್ಕಾಗಿ ಎಲ್ಲ ಸಿದ್ಧತೆಗಳು ಭರ್ಜರಿ ನಡೆದಿವೆಜನವರಿ 11ರಂದು ಸಂಜೆ 5 ಗಂಟೆಗೆ ಭಾಗ್ಯನಗರದ ರಾಮನಾಥ ಮಂಗಲ ಕಾಯರ್ಾಲಯದಲ್ಲಿ ಈ ಮಹತ್ವದ ಸಮಾವೇಶ ಆಯೋಜಿಸಲಾಗಿದೆ.,ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶವನ್ನು ಹಿಂದೂ…

Read More

ಪೊಕ್ಸೊ ಕೇಸ್‌ನಲ್ಲಿ ಪೊಲೀಸ್ ವ್ಯವಸ್ಥೆ ಫೇಲ್…!

🔹 ಪೊಲೀಸ್ ಅಸಡ್ಡೆಗೆ ಕಾನೂನಿನ ಚಾಟಿ – e-Belagavi ಬಹಿರಂಗಗೊಳಿಸಿದ ಸತ್ಯಕ್ಕೆ ಹೈಕೋರ್ಟ್ ಮಾನ್ಯತೆ. ಮಕ್ಕಳ ನ್ಯಾಯಕ್ಕೆ ದ್ರೋಹ: ಪೊಕ್ಸೊ ಕೇಸ್‌ನಲ್ಲಿ ಸಿಪಿಐ–ಪಿಎಸ್‌ಐಗಳ ಪಾತ್ರ ಬಹಿರಂಗ. ಸ್ಟೇಷನ್‌ನಿಂದ ಆಸ್ಪತ್ರೆಯವರೆಗೆ ನಿರ್ಲಕ್ಷ್ಯದ ಪಥ –ತನಿಖಾ ವರದಿಯಲ್ಲಿ ಸ್ಫೋಟಕ ವಿವರಗಳು ಮೂರು ದಿನ ತಾಯಿಯನ್ನು ಅಲೆದಾಡಿಸಿದ ಪೊಲೀಸರು – ಮಕ್ಕಳ ಹಕ್ಕುಗಳ ಮೇಲೆ ಬಿದ್ದ ಕಪ್ಪು ಚುಕ್ಕೆ ಪೊಕ್ಸೊ ಕಾಯ್ದೆ ಕಾಗದಕ್ಕಷ್ಟೇ? ಬೆಳಗಾವಿಯಲ್ಲಿ ಜಾರಿ ವಿಫಲವಾದ ಪೊಲೀಸ್ ವ್ಯವಸ್ಥೆ e-Belagavi ಬಹಿರಂಗ ಮಾಡಿದ ಸತ್ಯಕ್ಕೆ ಹೈಕೋರ್ಟ್ ಮುದ್ರೆ – ಸಿಪಿಐ,…

Read More

ಬಾರ್ ಮುಂದೆನೇ ಪೊಲೀಸ್. ಕುಡಿದು ಸಿಕ್ಕರೆ 10 ಸಾವಿರ ದಂಡ

ಸಂಭ್ರಮ ಮಾಡೋದು ತಪ್ಪಲ್ಲ…ಆದ್ರೆ ಕುಡಿದು ಸ್ಟೀರಿಂಗ್ ಹಿಡಿದರೆಹಣವೂ ಹೋಗುತ್ತೆ – ಲೈಸೆನ್ಸೂ ಹೋಗುತ್ತೆ – ಸಮಸ್ಯೆಯೂ ಶುರು ಹೊಸ ವರ್ಷಕ್ಕೆ ಗ್ಲಾಸ್ ಎತ್ತೋ ಮೊದಲು…ಸ್ಟೀರಿಂಗ್ ಬಿಡಿ – ಸುರಕ್ಷಿತವಾಗಿ ಮನೆ ಸೇರುವುದನ್ನೇ ಆರಿಸಿ ಕ್ಲಬ್ ರೋಡ್, ರೇಲ್ವೆ ಸ್ಟೇಶನ್ ರಸ್ತೆ, ಗ್ರಾಮೀಣ ಪ್ರದೇಶದ ಸಾಂಬ್ರಾ, ಹಿಂಡಲಗಾ ಬಳಿ ದಾಬಾಗಳ ಮುಂದೆ ಪೊಲೀಸ್ ಕಾವಲು ಪಕ್ಕಾ. ಗೋವಾವೇಸ್, ಶಹಾಪುರ ಮಾರ್ಗದಲ್ಲಿರುವ ಬಾರ್ ಮೇಲೆ ವಿಶೇಷ ಕಣ್ಣು. ಬೆಳಗಾವಿ:ಹೊಸ ವರ್ಷದ ಸಂಭ್ರಮದ ಹೆಸರಿನಲ್ಲಿ ಕುಡಿದು ವಾಹನ ಚಲಾಯಿಸುವವರ ಮೇಲೆ ಈ…

Read More

ब्लॅक स्पॉटच्या ठिकाणी लावली तुळस

टिळकवाडी सरकारी शाळेसमोर उपमहापौर वाणी विलास जोशी यांच्याकडून विशेष स्वच्छता मोहीमबेळगाव:उद्याचे भविष्य घडवणाऱ्या टिळकवाडी येथील सरकारी कन्नड वरिष्ठ प्राथमिक शाळा क्र. ५ समोर दररोज कचऱ्याचे ढीग व दुर्गंधी पसरलेली होती. त्यामुळे मुलांना शाळेत जाणेही अवघड झाले होते. या दुर्दशेला आज उपमहापौर वाणी विलास जोशी यांनी स्वतः भेट देऊन आळा घातला.स्थानिकांच्या विनंतीला प्रतिसाद देत, मंगळवारी सकाळी…

Read More

ಕಸದ ನರಕದಲ್ಲಿ ಮುಳುಗಿದ್ದ ಶಾಲೆಗೆ ತುಳಸಿ ಸ್ಪರ್ಶ… !

ಟಿಳಕವಾಡಿ ಸರ್ಕಾರಿ ಶಾಲೆ ಮುಂದೆ ಉಪಮೇಯರ್ ವಾಣಿ ವಿಲಾಸ್ ಜೋಶಿ ಸ್ವಚ್ಛತಾ ಕ್ರಮ ಬೆಳಗಾವಿ:ನಾಳೆಯ ಭವಿಷ್ಯ ರೂಪಿಸುವ ಟಿಳಕವಾಡಿ ಸಕರ್ಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.5 ಮುಂದೆ ದಿನವೂ ಕಸದ ರಾಶಿ ದುರ್ವಾಸನೆ. ಹೀಗಾಗಿ ಮಕ್ಕಳಿಗೆ ಶಾಲೆಗೆ ಹೋಗುವುದೇ ಸಂಕಟವಾಗಿದ್ದ ಈ ದುಸ್ಥಿತಿಗೆ ಇಂದು ಮಹಾನಗರ ಪಾಲಿಕೆ ಉಪಮೇಯರ್ ವಾಣಿ ವಿಲಾಸ್ ಜೋಶಿ ಸ್ವತಃ ಭೆಟ್ಟಿ ನೀಡಿ ಬ್ರೇಕ್ ಹಾಕುವ ಕೆಲಸ ಮಾಡಿದರು.ಸ್ಥಳೀಯರ ಮನವಿಗೆ ಸ್ಪಂದಿಸಿದ ಉಪಮೇಯರ್ ಅವರು, ಮಂಗಳವಾರ ಬೆಳಿಗ್ಗೆ ಶಾಲೆ ಗೇಟ್ ಮುಂದೆ…

Read More

ಮದ್ಯ ಮಾರಾಟಕ್ಕೆ ಗುರಿ‌ ಇಲ್ಲ…!

ಬೆಳಗಾವಿ:ಹೊಸ ವರ್ಷದ ಸಂಭ್ರಮದ ನಡುವೆಯೇ ಮದ್ಯ ಮಾರಾಟಕ್ಕೆ ಸರ್ಕಾರ ಗುರಿ ನಿಗದಿ ಮಾಡಿದೆ ಎಂಬ ವದಂತಿಗಳಿಗೆ ಅಬಕಾರಿ ಇಲಾಖೆ ತೆರೆ ಎಳೆದಿದೆ. ಬಾರ್ ಮಾಲೀಕರು ಹಾಗೂ ಮದ್ಯ ಅಂಗಡಿ ನಡೆಸುವವರ ಮೇಲೆ ಯಾವುದೇ ರೀತಿಯ ಮಾರಾಟ ಒತ್ತಡ ಇಲ್ಲ ಎಂದು ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಫಕೀರಪ್ಪ ಚಲವಾದಿ ಸೋಮವಾರ ಸ್ಪಷ್ಟಪಡಿಸಿದರುಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರ ಮತ್ತು ಸುತ್ತಮುತ್ತ ಹೊಸ ವರ್ಷದ ಆಚರಣೆಗೆ ಲೈವ್ ಡಿಜೆ, ನೃತ್ಯ ಕಾರ್ಯಕ್ರಮಗಳು, ಕಾಕ್ಟೈಲ್ ಪಾರ್ಟಿಗಳು ಸೇರಿದಂತೆ ಹಲವು…

Read More

ರಾಜಸೌರಭದಲ್ಲಿ ಮಿಂಚಿದ ಶಹಾಪುರದ ಶಾಲೆ..!

ಸಾಂಗ್ಲಿ ಸಂಸ್ಥಾನದ ಛಾಯೆಯಲ್ಲಿ ಚಿಂತಾಮಣರಾವ್ ಶಾಲೆಯ ಶತಮಾನೋತ್ಸವ – ಸಾವಿರಾರು ಜನರ ನಡುವೆ ಮಹಾರಾಜರ ಮೂರ್ತಿ ಅನಾವರಣ. ಅಭಯ ಪಾಟೀಲರ ಉಸ್ತುವಾರಿಯಲ್ಲಿ ಅದ್ದೂರಿಯಾಗಿ ನಡೆದ ಶಾಲಾ ಶತಮಾನೋತ್ಸವ. ಬೆಳಗಾವಿ:ಶಹಾಪುರದ ಸಂಸ್ಕಾರ, ಸಾಂಗ್ಲಿ ಸಂಸ್ಥಾನದ ರಾಜಗೌರವ ಮತ್ತು ಬೆಳಗಾವಿಯ ಶೈಕ್ಷಣಿಕ ಹೆಮ್ಮೆ – ಈ ಮೂರೂ ಒಂದೇ ವೇದಿಕೆಯಲ್ಲಿ ಒಂದಾಗಿ, ಚಿಂತಾಮಣರಾವ್ ಪಟವರ್ಧನ ಶಾಲೆಯ ಶತಮಾನೋತ್ಸವ ಇಂದು ಬೆಳಗಾವಿಯನ್ನು ಹಬ್ಬದ ನಗರವನ್ನಾಗಿ ಮಾಡಿತು. ಸಾಂಗ್ಲಿ ಸಂಸ್ಥಾನಿಕ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಭವ್ಯ ಮೂರ್ತಿ ಅನಾವರಣದೊಂದಿಗೆ ಆರಂಭವಾದ ಈ ಸಮಾರಂಭ…

Read More

ಶಾಲೆಗೆ ಹೊರಟ ಶಾಸಕ ಅಭಯ..!

ಸೈಕಲ್, ಸಮವಸ್ತ್ರ, ಪಾಠಿಚೀಲ… ಶಾಸಕ ಅಭಯ್ ಪಾಟೀಲರೊಂದಿಗೆ ಬಾಲ್ಯದ ಬೀದಿಗಳಲ್ಲಿ ಹರಿದ ನೂರು ನೆನಪುಗಳು** ಚಿಂತಾಮಣ್‌ರಾವ್ ಶಾಲೆ ಶತಮಾನೋತ್ಸವ – ‘ನೂರು ವರ್ಷ, ನೂರು ಜೀವಿತಗಳು’ ಬೆಳಗಾವಿ:ಶಾಲೆಯ ಬೆಲ್ ಶಬ್ದ ಕೇಳುತ್ತಿದ್ದಂತೆಯೇ ಹೃದಯದಲ್ಲಿ ಏನೋ ಕಂಪನ…ಕ್ಲಾಸ್‌ರೂಮ್‌ನ ಸುಗಂಧ, ಚಾಕ್‌ನ ಧೂಳು, ಪೆನ್ನಿನ ಸದ್ದು,ಮಾತಿನ ಮಧ್ಯೆ ನಗು, ಕಣ್ಣಂಚಿನ ಕನಸು…ಈ ಎಲ್ಲವೂ ಶನಿವಾರ ಮತ್ತೆ ಜೀವಂತವಾಯಿತು.ಕಾರಣ — ಶಹಾಪುರದ ಹೆಮ್ಮೆ ಚಿಂತಾಮಣ್‌ರಾವ್ ಸರ್ಕಾರಿ ಶಾಲೆ ತನ್ನ ನೂರು ವರ್ಷದ ಪಯಣವನ್ನುನೆನಪುಗಳ ಮಹೋತ್ಸವವಾಗಿ ಆಚರಿಸಿತು.ಆ ಸಂಭ್ರಮಕ್ಕೆ ಆತ್ಮ ತುಂಬಿದವರು —ಬೆಳಗಾವಿ…

Read More
error: Content is protected !!