ಪೂರ್ವಯೋಜಿತ ದಾಳಿ, ದ್ವೇಷ, ಗಣಿ ನೆರೆಳು?
ಮೃನಾಲ್ ಹೆಬ್ಬಾಳ್ಕರ್ ಚಾಲಕನ ಮೇಲಿನ ಚೂರಿ ಇರಿತದ ಹಿಂದೆ ಅಡಗಿರುವ ಆಳದ ಆಟ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಚಾಲಕನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ – ಕಾಂಟ್ರಾಕ್ಟ್ ಅಟ್ಯಾಕ್ ಶಂಕೆ. ಈ ಚೂರಿ ಕೇವಲ ದೇಹಕ್ಕೆ ಅಲ್ಲ… ಸಂದೇಶ ಕೊಟ್ಟಿದ್ದು ಯಾರಿಗೆ? ಸಚಿವೆ ಪುತ್ರನ ಚಾಲಕನ ಮೇಲೆ ಜನನಿಬಿಡ ರಸ್ತೆಯಲ್ಲಿ ಚೂರಿ ಇರಿತ – ಹಲವು ಆಯಾಮಗಳಲ್ಲಿ ತನಿಖೆ ಇ ಬೆಳಗಾವಿ ವಿಶೇಷಬೆಳಗಾವಿ:ಕ್ಲಬ್ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ನಡೆದ ಸಚಿವೆ ಹೆಬ್ಬಾಳಕರ ಪುತ್ರ ಮೃನಾಲ್…

