ನಗರಸೇವಕರ ಮೇಲೆ ಹಲ್ಲೆಗೆ ರಾಜಕೀಯ ತಿರುವು..!

ಬೆಳಗಾವಿ ಅಕ್ರಮವಾಗಿ ಮನೆಯ ಮೇಲೆ ಮೊಬೈಲ್ ಟಾವರ್ ಅಳವಡಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಗರಸೇವಕರ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಳ್ಳತೊಡಗಿದೆ. ಬಿಜೆಪಿಯವರು ಮತ್ತು ಅಲ್ಲಿನ ನಿವಾಸಿಗಳು ಹಲ್ಲೆ ಮಾಡಿದ ಆರೋಪ ಹೊತ್ತ ರಮೇಶ್ ಪಾಟೀಲ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಮೇಲಾಗಿ ಹಲ್ಲೆಗೊಳಗಾದ ನಗರಸೇವಕ. ಅಭಿಜಿತ್ ಜವಳಕರ ನೀಡಿದ ದೂರಿನ ಹಿನ್ನೆಲೆಯಲ್ಲಿ ರಮೇಶ್ ಪಾಟೀಲರನ್ನು ಪೊಲೀಸರು ಬಂಧಿಸಿದ್ದರು. ಆದರೆ ಇವತ್ತು ಹಿಂದುಸ್ತಾನ ಶ್ರೀರಾಮ ಸೇನೆ ಮುಖಂಡ ರಮಾಕಾಂತ ಕೊಂಡುಸ್ಕರ ನೇತೃತ್ವದಲ್ಲಿ ಎಂಇಎಸ್ನ ಮಾಜಿ…

Read More

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚನ್ನಮ್ಮನ ಹೆಸರಿಡಿ’

ಪ್ರಧಾನಿಗೆ ಪತ್ರ ಬರೆದ ರಾಜ್ಯಸಭಾ ಸದಸ್ಯ ಕಡಾಡಿ`ವಿಮಾನ ನಿಲ್ದಾಣಕ್ಕೆ ಚನ್ನಮ್ಮನ ಹೆಸರಿಡಿ’ಬೆಳಗಾವಿ.ವೀರರಾಣಿ ಕಿತ್ತೂರು ಚನ್ನಮ್ಮವ ಪ್ರತಿಮೆಯನ್ನು ಬೆಳಗಾವಿ ವಿಮಾನ ನಿಲ್ದಾಣದ ಮುಂದೆ ಸ್ಥಾಪನೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮನವಿ ಮಾಡಿದ್ದಾರೆ, ಅಷ್ಟೇ ಅಲ್ಲ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಚನ್ನಮ್ಮನ ಹೆಸರಿಡಬೇಕೆಂದು ಅವರು ಕೋರಿದ್ದಾರೆ. ಈ ಬಗ್ಗೆ ಪ್ರಧಾನಿಗೆ ಪತ್ರವನ್ನು ಅವರು ಬರೆದಿದ್ದಾರೆ.ಹಿಂದವಿ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ 450ನೇ ಜಯಂತ್ಯೋತ್ಸವವನ್ನು ದೇಶದಾದ್ಯಂತ ಆಚರಣೆ ಮಾಡುವ ಸಂಕಲ್ಪವನ್ನು…

Read More

ಈ ಅಂಗಡಿಗಳಿಗೆ ಅನುಮತಿನೇ ಇಲ್ಲ..!

ಅಕ್ರಮವಾಗಿ ಅಂಗಡಿ ನಡೆಸಲು ಕೊಟ್ಟಿದ್ದು ಏಕೆ? ಅದರ ಹಿಂದಿನ ಉದ್ದೇಶವಾದರೂ ಏನು? ಜಿಲ್ಲಾಧಿಕಾರಿಗಳು ಕೊಟ್ಟರು ನೋಟೀಸ್. ಆಹಾರದ ಗುಣಮಟ್ಟವೂ ಅಷ್ಟಕಷ್ಟೇ.‌! ಬೆಳಗಾವಿ.ಪರವಾನಗಿ ಪಡೆಯದೇ ವ್ಯಾಪಾರು ವಹಿವಾಟು ನಡೆಸುತ್ತಿದ್ದ ಅಂಗಡಿಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಽಕಾರದ ಜಿಲ್ಲಾ ಅಽಕಾರಿಗಳು ದಾಳಿ ಮಾಡಿದ್ದಾರೆ. ನಗರದ ಕೇಂದ್ರ ಬಸ್ ನಿಲ್ದಾಣ ದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ‌ ನಡೆಸಿ ಬಿಸಿ‌ ಮುಟ್ಟಿಸಿದ್ದಾರೆ. ಅಷ್ಟೆ ಅಲ್ಲನೋಟೀಸ್ ಸಹ ಜಾರಿ ಮಾಡಿದ್ದಾರೆ.

Read More

ದುಡ್ಡು+ಅಧಿಕಾರ= ಅಹಂಕಾರ

ಬೆಳಗಾವಿ.ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎಂಬುದು ಹಿರಿಯರ ಮಾತು.ಇವತ್ತಿನ ದಿನಮಾನಕ್ಕೆ ಅದು ಅಕ್ಷರಶಃ ಅನ್ವಯಿಸುತ್ತದೆ.ಹೇಗಂತೀರಾ ಹೇಳ್ತೀವಿ ನೋಡಿ.ಅಂದುಕೊಳ್ಳದೆ ಯಶಸ್ಸು, ಹಣ, ಅಧಿಕಾರ ಬಂದುಬಿಟ್ಟರೆ ಸಾಕು. ಅದೆಂತಹವರೇ ಇರಲಿ ಗೊತ್ತೇಇಲ್ಲದಂತೆ ಅಹಂಕಾರ, ಸೊಕ್ಕು ಕೂಡಾ ತನ್ನಂತಾನೇ ಬಂದೇ ಬಿಡುತ್ತದೆ. ಸಾಲದಕ್ಕೆ ಇಗೋ ಇಜಎಂ ದುರಹಂಕಾರವೂ ಸೇರಿಕೊಂಡರೆ ವಿನಾಶಕ್ಕೆ ಅದೇ ನಾಂದಿಯಾಗುತ್ತದೆ. ಇದನ್ನೇ ಮೇಲಿನಂತೆ ಒಂದೇ ಮಾತಿನಲ್ಲಿ ಹಿರಿಯರು ಹೇಳಿದ್ದಾರೆ ಅಷ್ಟೆ!ಸಧ್ಯ ಭಾರೀ ಚರ್ಚೆ ಯಲ್ಲಿರುವ ಚಿತ್ರನಟ ದರ್ಶನ ಬಂಧನ ಪ್ರಕರಣವೂ ಇಂತಹದ್ದೇ ಅಹಂಕಾರ, ಸೊಕ್ಕಿನ ಪರಿಣಾಮ ಎಂದರೆ ತಪ್ಪಾಗಲ್ಲ….

Read More

ಮಂತ್ರಿ, ಶಾಸಕರ ಹೆಸರು ದುರ್ಬಳಕೆ- ಆರೋಪ

ಬೆಳಗಾವಿ ಪಾಲಿಕೆಯಲ್ಲಿ ಬಗೆಹರಿಯದ ಪಿಕೆಗಳ ಗೋಳು. ದಿನೇ ದಿನೇ ಕಗ್ಗಂಟಾಗುತ್ತಿರುವ 138 ಪಿಕೆಗಳ ನೇಮಕಾತಿ ವಿಷಯ ಪಿಕೆಗಳ ನಿಯಮಬಾಹಿರ ನೇಮಕದಲ್ಲಿ ಮಂತ್ರಿ, ಶಾಸಕರ ಹೆಸರು‌ ದುರ್ಬಳಕೆ ಮಾತು. ಎರಡು ತಿಂಗಳಾದರೂ ಸಿಗದ ಸಂಬಳ. ಸರ್ಕಾರಕ್ಕೆ ಪತ್ರ ಬರೆದ ಆಯುಕ್ತರು. ಪಿಕೆ ವಿಷಯದಲ್ಲಿ ನಗರಸೇವಕರನ್ನೇ ದಾರಿ ತಪ್ಪಿಸುತ್ತಿರುವವರು ಯಾರು?. ಸಂಬಳ ಕೊಡಲಾಗದ ಇಕ್ಕಟ್ಟಿನ ಸ್ಥಿತಿಗೆ ಪಾಲಿಕೆ. ಬೆಳಗಾವಿ. ವಿಘ್ನನಿವಾರಕನನ್ನು ಹನ್ನೊಂದು ದಿನಗಳ ಕಾಲ ಭಕ್ತಿ ಪೂರ್ವಕವಾಗಿ ಪೂಜಿಸಿದರೂ ಕೂಡ ಬೆಳಗಾವಿ ಪಾಲಿಕೆಯಲ್ಲಿ 138 ಪೌರಕಾರ್ಮಿಕರಿಗೆ ಸಂಬಳ ಮಾತ್ರ ಸಿಕ್ಕಿಲ್ಲ….

Read More

ಮರಾಠಿ ಮುಖಂಡರಿಂದ ಚನ್ನಮ್ಮ, ರಾಯಣ್ಣನಿಗೆ ಪೂಜೆ, ಜೈಕಾರ. !

ಬೆಳಗಾವಿಯಲ್ಲಿ ಭಾಷಾ ಬಾಂಧವ್ಯಮರಾಠಿ ಮುಖಂಡರಿಂದಚನ್ನಮ್ಮ, ರಾಯಣ್ಣನಿಗೆ ಪೂಜೆ!ಬೆಳಗಾವಿ,ಒಂದೆಡೆ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ರಾಜ್ಯೋತ್ಸವಕ್ಕೆ ಪಯರ್ಾಯವಾಗಿ ಕರಾಳ ದಿನ ಆಚರಿಸಿದರೆ, ಮತ್ತೊಂದೆಡೆ ಅದೇ ಬೆಳಗಾವಿಯ ಭಾಗ್ಯನಗರದಲ್ಲಿ ಮರಾಠಿ ಮುಖಂಡರು ಕನ್ನಡದ ಕ್ರಾಂತಿವೀರರ ಪಾದಸ್ಪರ್ಶದಿಂದ ನಿಜವಾದ ಭಾಷಾಭಾಂಧವ್ಯಕ್ಕೆ ನಿದರ್ಶನ ನೀಡಿದ ಅಪರೂಪದ ಘಟನೆ ನಡೆದಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಉಪಮೇಯರ್ ವಾಣಿ ಜೋಶಿ ಅವರ ವಾಡರ್್ನ ಭಾಗ್ಯನಗರ ಎರಡನೇ ಕ್ರಾಸ್ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಮಂಡಳದವರು ಆಯೋಜಿಸಿದ ರಾಜ್ಯೋತ್ಸವ ಸಂಭ್ರಮ ಬಣ್ಣ ತುಂಬಿತು. ಈ ವರ್ಷ ಚನ್ನಮ್ಮ ಹಾಗೂ…

Read More

Big relief for Belagavi Mayor..!

BengaluruThe High Court has given big relief to Belagavi City Corporation Mayor Mangesh Pawar and Corporator Jayant Jadhav from the border region. Social activist Sujeet Mulagund had approached the High Court seeking cancellation of their membership.During the hearing held today at the High Court, the government’s counsel sought time to file objections. in this context,…

Read More

ಬ್ರಾಹ್ಮಣ ಬಡ ವಿದ್ಯಾರ್ಥಿಗಳಿಗೆ ಸಹಾಯ ಧನ ಚೆಕ್ ವಿತರಣೆ

ಬೆಳಗಾವಿ ಉದ್ಯಮಬಾಗದಲ್ಲಿರುವ ಫೌಂಡ್ರಿ ಕ್ಲಸ್ಟರ್ ನಲ್ಲಿ ದಿ. 3 ರಂದು ನಡೆಯುವ ಕಾರ್ಯಕ್ರಮ. ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ವತಿಯಿಂದ ಚೆಕ್ ವಿತರಣೆ. ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರಿ ಮತ್ತು ಉಪಾಧ್ಯಕ್ಷ ಭರತ ದೇಶಪಾಂಡೆ ಉಪಸ್ಥಿತಿ. ಬೆಳಗಾವಿಬ್ರಾಹ್ಮಣ ಸಮಾಜದ ಬಡ ವಿದ್ಯಾರ್ಥಿಗಳ‌ ವಿದ್ಯಾಭ್ಯಾಸಕ್ಕೆ ಅಭಯ ಹಸ್ತ ಚಾಚುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ರಾಮ ಭಂಢರೆ ಭರತ ದೇಶಪಾಂಡೆ ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಶುಲ್ಕವನ್ನು ಟ್ರಸ್ಟ್ ವತಿಯಿಂದ…

Read More

ಶಾಸಕರ ಮಧ್ಯಸ್ಥಿಕೆ ಇತ್ಯರ್ಥಗೊಂಡ ಸಮಸ್ಯೆ

ಶಾಸಕ ಅಭಯ ಪಾಟೀಲ ಮತ್ತು ಭಜರಂಗದಳದವರ ಮಧ್ಯಸ್ಥಿಕೆ.. ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ವೈರಲ್. ಕಾಲೇಜಿಗೆ ಪೊಲೀಸ್ ಅಧಿಕಾರಿಗಳ ದೌಡು ಬಗೆಹರಿದ ಸಮಸ್ಯೆ. ಧಾರ್ಮಿಕ‌ ಭಾವನೆಗೆ ಧಕ್ಕೆ ಇಲ್ಲ ಎಂದ ಪ್ರಿನ್ಸಿಪಾಲ ಶಿವಕುಮಾರ ಬೆಳಗಾವಿ.ನಗರದ ಕಾಲೇಜೊಂದರಲ್ಲಿ ಉಲ್ಭಣಿಸಿದ ಸೂಕ್ಷ್ಮ ಸಮಸ್ಯೆಯೊಂದು ಶಾಸಕರು ಮತ್ತು ಭಜರಂಗದಳದವರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾಗಿದೆ.ಇಂದು ಬೆಳಗಿನ ಜಾವದಿಂದ ಮಚ್ಛೆ ಪ್ರದೇಶದ ಕಾಲೇಜೊಂದರಲ್ಲಿ ಮಂದಿರದ ಬಾಗಿಲಿಗೆ ಕೀಲಿ ಹಾಕಿ ಅನ್ಯ ಧರ್ಮದವರ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ…

Read More

ಡಿಕೆ ವಿರುದ್ಧ ಮತ್ತೇ ಗುಡುಗು.

ಮಂಗಳಚಾರ 2 ಕ್ಕೆ ರಮೇಶ ಜಾರಕಿಹೊಳಿ ಪ್ರೆಸ್ ಮೀಟ್. ಡಿಕೆ ವಿರುದ್ಧ ದೊಡ್ಡ ಮಟ್ಟದ ವಾಗ್ಧಾಳಿ ಸಾಧ್ಯತೆ. ಬೆಂಗಳೂರಿನ ರಮೇ# ನಿವಾಸಕ್ಕೆ ಅಶ್ಲೀಲ ಪೀಸ್ಟರ್ ಅಂಟಿಸಿಸದ ಡಿಕೆ ಬೆಂಬಲಿಗರು. ಕಳೆದ ದಿನವಷ್ಟೆ ಡಿಕೆ ವಿರುದ್ಧ ಕಿಡಿಕಾರಿದ್ದ ರಮೇಶ್ ಜಾರಕಿಹೊಳಿ. ಬೆಳಗಾವಿ. ರಾಜ್ಯ ರಾಜಕಾರಣದಲ್ಲಿ ಯಾರು ಶತ್ರುನೂ ಅಲ್ಲ ಮಿತ್ರನೂ ಅಲ್ಲ ಎನ್ನುವುದು ರೂಢಿ ಮಾತು. ಒಂದಾನೊಂದು ಕಾಲದಲ್ಲಿ ಗಳಸ್ಯ ಕಂಠಸ್ಯ ಎನ್ನುವಂತಿದ್ದ ಕನಕಪುರದ ಬಂಡೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಈಗ ಪಕ್ಕಾ ಬದ್ಧ ವೈರಿಗಳಾಗಿದ್ದಾರೆ. ಈ…

Read More
error: Content is protected !!