ಶತಮಾನದ ಜ್ಞಾನಗಾಥೆ. ಶಹಾಪೂರದ ಸರ್ಕಾರಿ ಚಿಂತಾಮಣರಾವ್ ಶಾಲೆ

ಬೆಳಗಾವಿ:ಶಹಾಪೂರದ ಸರ್ಕಾರಿ ಚಿಂತಾಮಣರಾವ್ ಶಾಲೆಯ ನೂರು ವರ್ಷದ ಇತಿಹಾಸವು ಕೇವಲ ಭೂತಕಾಲದ ನೆನಪುಗಳಲ್ಲ.ಇದು ಇಂದಿನ ಪುನರುತ್ಥಾನದ ಕಥೆಯೂ ಹೌದು.ಈ ಪುನರುತ್ಥಾನದ ಕೇಂದ್ರಬಿಂದುವಾಗಿ ನಿಂತಿರುವವರು –ಈ ಶಾಲೆಯ ಹಳೆಯ ವಿದ್ಯಾರ್ಥಿ, ಶಾಸಕ ಅಭಯ ಪಾಟೀಲ. ಒಂದು ಕಾಲದಲ್ಲಿ ಇದೇ ತರಗತಿಗಳಲ್ಲಿ ಕುಳಿತು ಅಕ್ಷರ ಕಲಿತ ಬಾಲಕ,ಇಂದು ಅದೇ ಶಾಲೆಯ ರೂಪವನ್ನೇ ಬದಲಿಸುವ ನಾಯಕನಾಗಿದ್ದಾರೆ ಎನ್ನುವುದು ವಿಶೇಷ.ಶಿಥಿಲ ಕಟ್ಟಡದಿಂದ ಆಧುನಿಕ ಶಾಲೆಗೆವರ್ಷಗಳ ನಿರ್ಲಕ್ಷ್ಯದಿಂದ ಶಿಥಿಲಗೊಂಡಿದ್ದ ಚಿಂತಾಮಣರಾವ್ ಶಾಲೆಯ ಕಟ್ಟಡ,ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿತ್ತು. ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಅಭಯ ಪಾಟೀಲರು,…

Read More

ಮಾಧ್ಯಮ ಲೋಕದ ಮಲ್ಟಿ–ಟ್ಯಾಲೆಂಟ್ ಸಿದ್ದೇಶ್

ಹಳ್ಳಿಯ ಮಣ್ಣಿನಿಂದ ಹೊರಟು ಟಿವಿ ಸ್ಟುಡಿಯೋವರೆಗೆ ಸದ್ದು ಮಾಡಿದ ಮೌನ ಸಾಧಕ” “ಕೃಷಿವಾರ್ತೆಯಿಂದ ‘ನಿಮಗೊಂದು ಸಲಾಂ’ವರೆಗೆ – 23 ವರ್ಷಗಳ ನಿರಂತರ ಮೀಡಿಯಾ ಪಯಣ” “ಬರವಣಿಗೆಯ ಪ್ರೀತಿಯೇ ಐ.ಟಿ ಜೀವನಕ್ಕೆ ಗುಡ್ ಬೈ ಹೇಳಿಸಿದ ಕಥೆ” “ಕನ್ನಡ ಮಾಧ್ಯಮದಲ್ಲಿ ಸೃಜನಶೀಲತೆಯ ಹೊಸ ಅಲೆ ಎಬ್ಬಿಸಿದ ಸಿದ್ದೇಶ್ ತ್ಯಾಗಟೂರು” ಬೆಂಗಳೂರು:ಮಿಂಚಿನಂತೆ ಬಂದು ಮರೆಯಾಗುವ ಹೆಸರುಗಳ ನಡುವೆ, ಸದ್ದಿಲ್ಲದೆ ಸಾಧನೆ ಮಾಡಿದವರು ಅಪರೂಪ.ಕನ್ನಡ ಮಾಧ್ಯಮ ಲೋಕದಲ್ಲಿ ಅಂತಹ ಅಪರೂಪದ ಹೆಸರು —ಸಿದ್ದೇಶ್ ತ್ಯಾಗಟೂರು.ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಎಂಬ…

Read More

ಶಹಾಪೂರದ ಶೈಕ್ಷಣಿಕ ಪರಂಪರೆಗೆ ನೂರು ವರ್ಷದ ಹೆಜ್ಜೆ

ಐತಿಹಾಸಿಕ ಶಿಕ್ಷಣ ಪರಂಪರೆಯನ್ನು ನೆನಪಿಸಿದ ಶಾಸಕ ಅಭಯ ಪಾಟೀಲ – ‘ಮಾದರಿ ಸರ್ಕಾರಿ ಶಾಲೆಯಾಗಿ ರೂಪಿಸಿದ್ದೇವೆ’ “ಶಹಾಪೂರದ ಜ್ಞಾನ ಪರಂಪರೆಯ ಶತಮಾನ: ಚಿಂತಾಮಣರಾವ್ ಸಂಸ್ಥೆಗೆ ಹೊಸ ಉಸಿರು” ರಾಜವಂಶದ ದೂರದೃಷ್ಟಿಯಿಂದ ಇಂದಿನ ಆಧುನಿಕ ಶಾಲೆಯವರೆಗೆ – ಅಭಯ ಪಾಟೀಲರಿಂದ ಭಾವನಾತ್ಮಕ ಸ್ಮರಣೆ. ಶಹಾಪೂರದ ಶಿಕ್ಷಣದ ಇತಿಹಾಸವನ್ನು ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟ ಶಾಸಕ ಅಭಯ ಪಾಟೀಲ ಬೆಳಗಾವಿ:ಶಹಾಪೂರ ನಗರವು ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಸಾಣಗಿ ಸಂಸ್ಥಾನಿಕರ ಆಳ್ವಿಕೆಯಲ್ಲಿ ಬೆಳೆದ ಶೈಕ್ಷಣಿಕ ಕೇಂದ್ರವಾಗಿದ್ದು, ಅದರ ನೆಲೆಗಟ್ಟಿದ ಬುನಾದಿ ಚಿಂತಾಮಣರಾವ್ ಪಟವರ್ಧನ ಹಾಗೂ ಸರಸ್ವತಿ…

Read More

ಕ್ರಿಸ್ಮಸ್‌ ಆಚರಣೆಯಲ್ಲಿ ಬಡವರಿಗಿರಲಿ ಆದ್ಯತೆ: ಬಿಷಪ್ ಡೆರಿಕ್ ಫರ್ನಾಂಡಿಸ್

ಕ್ರಿಸ್ಮಸ್‌ ಆಚರಣೆಯಲ್ಲಿ ಬಡವರಿಗಿರಲಿ ಆದ್ಯತೆ: ಬಿಷಪ್ ಡೆರಿಕ್ ಫರ್ನಾಂಡಿಸ್ ಬೆಳಗಾವಿ: ಯೇಸು ಕ್ರಿಸ್ತರ ಜನ್ಮದಿನದ ಅಂಗವಾಗಿ ನಡೆಯುವ ಕ್ರಿಸ್ಮಸ್‌ ಹಬ್ಬದ ಆಚರಣೆಯಲ್ಲಿ ಬಡವರಿಗಾಗಿ, ಬಡವರಿಗೋಸ್ಕರ ಹಬ್ಬವನ್ನು ಆಚರಿಸಿ ಎಂದು ಕ್ರೈಸ್ತ ಸಮುದಯದವರಿಗೆ ಬೆಳಗಾವಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಡೆರಿಕ್ ಫರ್ನಾಂಡಿಸ್ ಅವರು ಮನವಿ ಮಾಡಿದರು. ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಬಿಷಪ್ ಹೌಸ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕ್ರಿಸ್ಮಸ್ ಹಬ್ಬದಲ್ಲಿ ಕ್ರೈಸ್ತ ಸಮುದಯದವರು ನ್ಯಾಯಕ್ಕಾಗಿ ಕೆಲಸ ಮಾಡಲು ಮತ್ತು ಕರುಣೆ, ಹಂಚಿಕೆ ಹಾಗೂ ಶಾಂತಿ ಮೆರೆಯುವ ಸಮಾಜ…

Read More

ಹೆಬ್ಬಾಳಕರ ರಾಜಕೀಯ ಅಗ್ನಿಪರೀಕ್ಷೆಯೋ?

ಸಮಸ್ಯೆಗಳ ಸದನವೋ…ಹೆಬ್ಬಾಳಕರರ ರಾಜಕೀಯ ಅಗ್ನಿಪರೀಕ್ಷೆಯೋ?ಬೆಳಗಾವಿ:ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೇ ರಾಜಕೀಯ ವಲಯದಲ್ಲಿ ಒಂದೇ ಪ್ರಶ್ನೆ ಕೇಳಿಬಂತು—ಈ ಬಾರಿ ಉತ್ತರ ಕರ್ನಾಟಕದ ಸಮಸ್ಯೆಗಳೇ ಚರ್ಚೆಯ ಕೇಂದ್ರವಾಗುತ್ತವೆಯೇ, ಅಥವಾ ಸಚಿವೆ ಲಕ್ಷ್ಮಿ ಹೆಬ್ಬಾಳಕರರೇ ಮತ್ತೆ ಸದನದ ಟಾರ್ಗೆಟ್ ಆಗುತ್ತಾರೆಯೇ?ಅಧಿವೇಶನ ಮುಗಿಯುವ ಹೊತ್ತಿಗೆ ಉತ್ತರ ಸ್ಪಷ್ಟವಾಗಿದೆ. ಸಮಸ್ಯೆಗಳ ಚರ್ಚೆಗೆ ಹಿನ್ನಡೆಯಾಗಿ, ಸಚಿವೆ ಹೆಬ್ಬಾಳಕರರ ರಾಜಕೀಯ ಪ್ರತಿರೋಧವೇ ಈ ಅಧಿವೇಶನದ ಮುಖ್ಯ ಕಥಾವಸ್ತುವಾಗಿದೆ. ಇದು ಆಕಸ್ಮಿಕವಲ್ಲ; ಮರುಮರು ನಡೆಯುತ್ತಿರುವ ರಾಜಕೀಯ ಪ್ಯಾಟರ್ನ್. ಕಳೆದ ಅಧಿವೇಶನದಲ್ಲಿ ಸಚಿವೆ ಹೆಬ್ಬಾಳಕರ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ…

Read More

महापौर–उपमहापौरांची दुचाकीवरून शहर गस्त : रस्त्यावर कचरा टाकला तर थेट घरापर्यंत दंड

थंडीला हरवणारी “क्लीन सिटी” मोहीम! महापौर–उपमहापौरांची दुचाकीवरून शहर गस्त : रस्त्यावर कचरा टाकला तर थेट घरापर्यंत दंड आता बेळगावीतील रस्ते, मोकळी मैदाने आणि पादचारी मार्ग कचरा टाकण्याची ठिकाणे राहिलेली नाहीत. कुठेही कचरा टाकल्यास संबंधित व्यक्तीच्या घराच्या दारापर्यंत थेट दंड पोहोचणार आहे. बेंगळूर महापालिकेच्या कडक आणि प्रभावी उपाययोजनांचा अवलंब करत बेळगावी महापालिकेने “क्लीन सिटी बेळगाव” मोहिमेला…

Read More

ಜಾರಕಿಹೊಳಿ ರಾಜಕಾರಣದ ಟೈಲರ್

ಒಂದೆಡೆ ಬೌಂಡರಿ… ಮತ್ತೊಂದೆಡೆ ರಕ್ಷಣಾತ್ಮಕ ಆಟ.!ಗೋಕಾಕ ಮೈದಾನದಲ್ಲಿ ಕಂಡ ಸತೀಶ್ ಆಟ, ಜಾರಕಿಹೊಳಿ ರಾಜಕಾರಣದ ಟೈಲರ್ ಗೋಕಾಕ:ಕ್ರಿಕೆಟ್ ಮೈದಾನದಲ್ಲಿ ಬಾಲ್ ನೋಡಿಕೊಂಡು ಶಾಟ್ ಆಯ್ಕೆ ಮಾಡುವವರು, ವಿಧಾನಸೌಧದ ಒಳಗೆ ಸನ್ನಿವೇಶ ನೋಡಿ ನಿರ್ಧಾರ ಮಾಡುವವರು..ಅವರೇ ಸತೀಶ ಜಾರಕಿಹೊಳಿ .ಗೋಕಾಕದಲ್ಲಿ ನಡೆದ ಲಕ್ಷ್ಮಣರಾವ್ ಜಾರಕಿಹೊಳಿ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಚಿವರು ಆಡಿದ ಪ್ರತಿ ಚಲನವಲನ ಇದಕ್ಕೆ ಸ್ಪಷ್ಟ ಕಾರಣ.ಲಖನ್ ಜಾರಕಿಹೊಳಿ ಎಸೆದ ಚೆಂಡಿಗೆ ಪಿಚ್ ದಾಟಿ ನಾಲ್ಕು ರನ್ ಹೊಡೆದ ಕ್ಷಣ, “ಅವಕಾಶ ಬಂದಾಗ ಹಿಂದೆ ಸರಿಯುವುದಿಲ್ಲ” ಎಂಬ…

Read More

Mayor, Dy Mayor Lead Stringent Drive Against Littering in Belagavi

Belagavi: Littering in public spaces will no longer be tolerated in Belagavi. Roads, vacant plots and footpaths are not dumping grounds, and those found violating the rules will now face penalties—delivered right at their doorstep. In a decisive move, the Belagavi City Corporation has launched a stringent cleanliness drive, adopting the Bengaluru BBMP model. The…

Read More

ರಸ್ತೆಗೆ ಕಸ ಎಸೆದ್ರೆ ಮನೆ ಬಾಗಿಲಿಗೆ ದಂಡ..!

ಚಳಿಯನ್ನೂ ಲೆಕ್ಕಿದೇ ಕ್ಲೀನ್ ಸಿಟಿ ಕಾರ್ಯಾಚರಣೆ ಬೈಕ್ ಮೇಲೆ ಮೇಯರ್-ಉಪಮೇಯರ್ ಒಂದು ತಿಂಗಳಿಂದ ನಡೆದ ಕ್ಲೀನ್ ಸಿಟಿ ಜಾಗೃತಿ ಅಭಿಯಾನ. ಬೆಳಗಾವಿ.ಇನ್ನು ಮುಂದೆ ಬೆಳಗಾವಿಯ ರಸ್ತೆ, ಖಾಲಿ ಜಾಗ, ಪಾದಚಾರಿ ಮಾರ್ಗಗಳು ಕಸದ ಡಂಪಿಂಗ್ ಯಾರ್ಡ ಅಲ್ಲ.ಬೇಕಾಬಿಟ್ಟಿಯಾಗಿ ಕಸ ಎಸೆದರೆ ದಂಡ ನೇರವಾಗಿ ಮನೆ ಬಾಗಿಲಿಗೆ ಬರುತ್ತದೆ.!ಬೆಂಗಳೂರು ಬಿಬಿಎಂಪಿಯ ಕಟ್ಟುನಿಟ್ಟಿನ ಮಾದರಿಯನ್ನೇ ಅನುಸರಿಸಿ ಬೆಳಗಾವಿ ಮಹಾನಗರ ಪಾಲಿಕೆ ಕ್ಲೀನ್ ಸಿಟಿ ಅಭಿಯಾನಕ್ಕೆ ಗಂಭೀರ ಚಾಲನೆ ನೀಡಿದೆ.ಯಾವುದೇ ಜಾಹೀರಾತು, ಘೋಷಣೆ, ಪ್ರಚಾರದ ಹಂಗಿಲ್ಲದೆ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ…

Read More

ಶಿಕ್ಷಣವೇ ನಮ್ಮ ಶಕ್ತಿ – ಪ್ರಲ್ಹಾದ ಜೋಷಿ

ಜಗತ್ತಿನ ಜ್ಞಾನಭೂಮಿ ಭಾರತ; ಬಿ.ಕೆ. ಮಾಡೆಲ್ ಶಾಲೆ ಸುವರ್ಣ ಮಹೋತ್ಸವದಲ್ಲಿ ಕೇಂದ್ರ ಸಚಿವರ ಘೋಷಣೆ. ಬೆಳಗಾವಿ:ಭಾರತವು ಜಗತ್ತಿನಲ್ಲೇ ಅತ್ಯಂತ ಜ್ಞಾನವಂತರಿರುವ ಭೂಮಿಯಾಗಿದ್ದು, ಶಿಕ್ಷಣಕ್ಕೆ ನಮ್ಮ ದೇಶದಲ್ಲಿ ಸಿಕ್ಕಿರುವ ಪ್ರಧಾನತೆ ಬೇರೆ ಯಾವುದೇ ರಾಷ್ಟ್ರದಲ್ಲಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಹೇಳಿದರು.ಬೆಲಗಾಮ್ ಎಜ್ಯುಕೇಷನ್ ಸೊಸೈಟಿ ನಡೆಸುತ್ತಿರುವ ಬಿ.ಕೆ. ಮಾಡೆಲ್ ಶಾಲೆಯ ಸುವರ್ಣ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು . , ಬ್ರಿಟಿಷರ ಕಾಲಕ್ಕಿಂತಲೂ ಮುಂಚೆಯೇ ಭಾರತದಲ್ಲಿ ಶಾಲೆಗಳು ಹಾಗೂ ವಿದ್ಯಾಲಯಗಳು ಅಸ್ತಿತ್ವದಲ್ಲಿದ್ದವು. ಪುರಾತನ ಭಾರತದಲ್ಲಿ ಶಿಕ್ಷಣವೇ…

Read More
error: Content is protected !!