Jan 18,19. Brahmana samavesh

All set for grand celebrationBrahmana samavesh Belgaum.Mahasabha president Ashok Haranahalli said that the 50th convention of Akhil Karnataka Brahmana Samaj is being celebrated in a meaningful manner in Bengaluru on January 18 and 19 in the presence of all the swamijis of the Samaj.He was speaking after presiding over a meeting of leaders of various…

Read More

ಸಂಜೆಗೆ ಫಲಿತಾಂಶ್. ಏನಾಗಲಿ ಅವರಿಬ್ಬರ ಭವಿಷ್ಯ

ಬೆಂಗಳೂರು ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರಿಬ್ಬರ ಸದಸ್ಯತ್ವ ಅನರ್ಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯುಡಿ ಸೆಕ್ರೆಟರಿ ಕೋರ್ಟ ವಿಚಾರಣೆ ಪೂರ್ಣಗೊಳಿಸಿದೆ. ಆದರೆ ತೀರ್ಪನ್ನು ಸಂಜೆಯವರೆಗೆ ಕಾಯ್ದಿರಿಸಿದೆ. ಇಬ್ಬರು ನಗರಸೇವಕರ ಸದಸ್ಯತ್ವ ಅನರ್ಹ ಪ್ರಕರಣವನ್ಬು ಇಂದು ಮಧ್ಯಾಹ್ನ 3 ಕ್ಕೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಯಿತು ಎರಡೂ ಕಡೆಯ ಪ್ರಭಲವಾದವನ್ನು ಆಲಿಸಿ ನಂತರ ತೀರ್ಪನ್ನು ಸಂಜೆವರೆಗೆ ಕಾಯ್ದಿರಿಸಿದರು. ಹೀಗಾಗಿ ಇದು ತೀವ್ರ ಕುತೂಹಲ ಕೆರಳಿಸಿದೆಬೆಳಗಾವಿ ಬಿಜೆಪಿಯ ಜಯಂತ ಜಾಧವ ಮತ್ತು ಮಂಗೇಶ ಪವಾರ ಅನರ್ಹಗೊಂಡ ನಗರ ಸೇವಕರು.ನ್ಯಾಯ ನಮ್ಮ ಪರವಾಗಿಯೇ…

Read More

ಬೆಳಗಾವಿಯಲ್ಲಿ ಜೆಸಿಬಿ ಅಲರ್ಟ್ ಆರಂಭ..!

: ಬೆಳಗಾವಿಯಲ್ಲಿ ಜೆಸಿಬಿ ಅಲರ್ಟ್ ಆರಂಭ! ಇ ಬೆಳಗಾವಿ ವಿಶೇಷ ಬೆಳಗಾವಿ:ಬಹು ವರ್ಷಗಳಿಂದ ಕಾನೂನು ಮೀರಿ ನಿರ್ಮಾಣಗೊಂಡ ಕಟ್ಟಡಗಳ ವಿರುದ್ಧ ಮೌನವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ, ಈಗ ಮಾತ್ರ ಎಚ್ಚೆತ್ತುಕೊಂಡಿದೆ. ಹೊಸ ಆಯುಕ್ತೆ ಶುಭ ಬಿ. ಅವರು ಅಧಿಕಾರ ವಹಿಸಿಕೊಂಡ ಬಳಿಕ, ನಿಷ್ಕ್ರಿಯ ಪಾಲಿಕೆಯಲ್ಲಿ ಶಿಸ್ತು, ಸ್ಪಷ್ಟತೆ ಮತ್ತು ದಿಟ್ಟತನದ ನವಚೇತನ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಕ್ರಮ ಕಟ್ಟಡದ ವಿರುದ್ಧ ನಡೆದ ಮೊದಲ ದಾಳಿ ಬೆಳಗಾವಿ ಪಾಲಿಕೆಯಲ್ಲಿ ಹೊಸ ಅಧ್ಯಾಯಕ್ಕೆ ಬಾಗಿಲುತೆರೆದು, ಸಾರ್ವಜನಿಕರಲ್ಲಿ ನಂಬಿಕೆ, ಕಟ್ಟಡ ಮಾಫಿಯಾದಲ್ಲಿ ಕಂಪು…

Read More

ಆ ಶ್ರಮಕ್ಕೆ ಬೆಲೆ ಇಲ್ಲವೇ?

ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಭಾರೀ ಸದ್ದು ಮಾಡಿದ 138 ಪೌರ ಕಾರ್ಮಿಕರ ಅಕ್ರಮ‌ ನೇಮಕ ವಿವಾದಕಗಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಅಂದರೆ ಹೊಸದಾಗಿ ಟೆಂಡರ್ ಕರೆದು ನಿಯಮಾನುಸಾರ ಭರ್ತಿ ಮಾಡಿಕೊಳ್ಳಲು ಅನುಮತಿ ಸಿಕ್ಕಿದೆ. ಆದರೆ ಸಂಬಳ ಸಿಗುತ್ತದೆ ಎನ್ನುವ ಆಸೆಯಿಂದ ಕಳೆದ ಮೂರು ತಿಂಗಳುಗಳ ಕಾಲ ಕಷ್ಟಪಟ್ಡು ದುಡಿದ ಆ. 138 ಪೌರ ಕಾರ್ಮಿಕರ ಸಂಬಳಕ್ಕೆ ಯಾರು ಹೊಣೆ ಎನ್ನುವ ಬಹುದೊಡ್ಡ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಇಲ್ಲಿ ಇವರನ್ನು ನೇಮಕ ಮಾಡಿಕೊಂಡ ಅದಿಕಾರಿಗಳು ಮತ್ತು ಇತರರು‌ ಈಗ…

Read More

ಇದೆಂತಹ ತನಿಖೆ, ವಿಚಾರಣೆ.. ಎಲ್ಲವೂ ಹೈ ಡ್ರಾಮಾ..!

ಅಕ್ರಮ‌ ಮರಳಿನ ದಂಧೆಕೋರರ ಜೊತೆ ಖಾಕಿ ಕಣ್ಷುಮುಚ್ಚಾಲೆ ಆಟ ವರದಿ ಬಂದಾಗ ತೋರಿಕೆಗೆ ವಾಹನ ಜಪ್ತಿ. ಮತ್ತೊಂದು ಕಡೆಗೆ ಅಕ್ರಮಕ್ಕಿಲ್ಲ ತಡೆ. ಹಿರೇಬಾಗೇವಾಡಿ ಠಾಣೆಯಲ್ಲಿ FIR ಆದರೂ ಪೊಲೀಸ್ ಡೋಂಟಕೇರ್. ಅಕ್ರಮ ಕಲ್ಲುಗಣಿಯಿಂದ ಹೈರಾಣಾದ ನಾಲ್ಕು ಊರಿನ ಜನ. ಬೆಳಗಾವಿ. ರಾಜ್ಯದಲ್ಲಿ ಸರ್ಕಾರ ಅನ್ನೊದು ಒಂದಿದ್ದರೆ ಆಡಳಿತ ವ್ಯವಸ್ಥೆ ಗಡಿ ಭಾಗದಲ್ಲಿ ಈ ಮಟ್ಟಕ್ಕೆ ಕುಸಿಯುತ್ತಿರಲಿಲ್ಲ. ಇಲ್ಲಿ ಸುತ್ತು ಬಳಸಿ ವಿಷಯ ಹೇಳುವ ಬದಲು ನೇರವಾಗಿ ಎಲ್ಲವನ್ನು ಓದುಗರ ಮುಂದೆ ತೆರೆದಿಡುವ ಕೆಲಸವನ್ನು ನಿಮ್ಮ e belagavi…

Read More

ರೈತರ ಸಾಲ‌ ಮನ್ನಾ ಮಾಡಿದ್ದೇ ಕಾಂಗ್ರೆಸ್..!

ರಾಜ್ಯದಲ್ಲಿ ಎರಡು, ಕೇಂದ್ರದಲ್ಲಿ ಒಂದು ಬಾರಿ ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ: ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ರೈತರ, ಬಡವರ, ಹಿಂದುಳಿದವರ, ದೀನ ದಲಿತರ ಪಕ್ಷ- ಕಾಂಗ್ರೆಸ್ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಿ ಹುಕ್ಕೇರಿ: ಕಾಂಗ್ರೆಸ್ ರೈತರ, ಬಡವರ, ಹಿಂದುಳಿದವರ, ದೀನ ದಲಿತರ ಪಕ್ಷ. ಅದಕ್ಕಾಗಿಯೇ ರಾಜ್ಯದಲ್ಲಿ ಎರಡು ಬಾರಿ, ಕೇಂದ್ರದಲ್ಲಿ ಒಂದು ಬಾರಿ ರೈತರ ಸಾಲವನ್ನು ಮನ್ನಾ ಮಾಡಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ…

Read More

ಪಾಲಿಕೆಯಲ್ಲಿ ಆಪರೇಶನ್ ಹಸ್ತ ನಿಜಾನಾ?

ಪಾಲಿಕೆಯಲ್ಲಿ 1-13 (1 ಮೈನಸ್ 13) formula ready ಆಗ್ತಿದೆಯಾ? ಏನಿದು 1-13? ಒಬ್ಬರ ಸಲುವಾಗಿ 13 ಜನರನ್ನು ಕಳೆದುಕೊಳ್ಳುತ್ತಿರುವ ಬಿಜೆಪಿ .ಶಾಸಕರು ಮತ್ತು ಪಕ್ಷದ ಅಧ್ಯಕ್ಷರ ಮಾತು ಮೀರಿ ಹೊರಟರಾ ಅವರು? ಮತ್ತೊಮ್ಮೆ ಅನಿಲ‌ ಬೆನಕೆ ಮತ್ತು ಅಭಯ ಪಾಟೀಲರ ಭೆಟ್ಟಿಗೆ ಸಿದ್ಧವಾಗಿರುವ ಅಸಮಾಧಾನಿತರು. ಅಸಮಾಧಾನಿತ ಬಿಜೆಪಿಗರು ಪಕ್ಷ ಬಿಡಲ್ಲ. ಆದರೆ ಮಹಾ ಮಾದರಿಯಲ್ಲಿ ಪ್ರತ್ಯೇಕ ಗುಂಪು ರಚನೆ ಮಾಡೊಕೊಳ್ಳುವ ಸಾಧ್ಯತೆ? ವಾರ್ಡನಲ್ಲಿ ಹೊರಗಿನವರ ಹಸ್ತಕ್ಷೇಪ, ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಅಸಮಾಧಾನ. ಬಿಜೆಪಿಯಲ್ಲಿನ ಮಾಹಿತಿಯನ್ನು ಕಾಂಗ್ರೆಸ್…

Read More

बेळगावी महानगरपालिकेचा 10 लाख रुपये बचतीचा अंदाजपत्रक सादर

बेळगावी महानगरपालिकेचा 10 लाख रुपये बचतीचा अंदाजपत्रक सादर बेळगावी: बेळगावी महानगरपालिकेने 2025-26 च्या आर्थिक वर्षासाठी 10 लाख 35 हजार रुपये बचतीचे अंदाजपत्रक सादर केले आहे. कर, वित्त आणि अपील स्थायी समितीच्या अध्यक्षा नेत्रावती भागवत यांनी आज महानगरपालिकेत झालेल्या बैठकीत हे अंदाजपत्रक सादर केले. अंदाजपत्रक सादर झाल्यानंतर त्यावर फारशी गंभीर चर्चा झाली नाही. तथापि, प्रशासकीय आणि…

Read More

ಸ್ವಚ್ಚತೆಗೆ ದಂಡವೇ ಚಾಟಿ..!

*ಒಂದೇ ತಿಂಗಳಲ್ಲಿ 2 ಲಕ್ಷ ದಂಡ ವಸೂಲಿ!ಬೆಳಗಾವಿ ಸ್ವಚ್ಛತೆಗೆ ದಂಡದ ಚಾಟಿ ಬೆಳಗ್ಗೆ 6ರಿಂದ ರಾತ್ರಿ ತನಕ ನಿಗಾಬ್ಲಾಕ್ ಸ್ಪಾಟ್ಗಳಿಗೆ ಬ್ರೇಕ್\ ಬೆಳಗಾವಿ:ಗಡಿನಾಡು ಬೆಳಗಾವಿಯಲ್ಲಿ ಸ್ವಚ್ಛತೆ ವಿಚಾರಕ್ಕೆ ಇನ್ನು ಮಾತಿನ ಮರುಳಿಲ್ಲ. ಮಹಾನಗರ ಪಾಲಿಕೆ ಈಗ ನೇರವಾಗಿ ದಂಡದ ಮಾರ್ಗಕ್ಕೆ ಇಳಿದಿದೆ.ಕಸ ವಿಂಗಡಣೆ ಮಾಡದವರು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರು ಹಾಗೂ ಬ್ಲಾಕ್ ಸ್ಪಾಟ್ ಸೃಷ್ಟಿಸುವವರ ವಿರುದ್ಧ ಕೈಗೊಂಡ ಕಠಿಣ ಕ್ರಮದಿಂದ ಕೇವಲ ಒಂದು ತಿಂಗಳಲ್ಲೇ 2 ಲಕ್ಷಕ್ಕೂ ಅಧಿಕ ದಂಡ ವಸೂಲಿಯಾಗಿದೆ. ಈ ದಂಡಾತ್ಮಕ ಕಾಯರ್ಾಚರಣೆ…

Read More

ಬಹುನಿರೀಕ್ಷಿತ ಯೋಜನೆಗಳಿಗೆ ಶೀಘ್ರವೇ ಚಾಲನೆ: ಸಚಿವ ಸತೀಶ್‌ ಜಾರಕಿಹೊಳಿ

ಜಿಲ್ಲೆಯ ಬಹುನಿರೀಕ್ಷಿತ ಯೋಜನೆಗಳಿಗೆ ಶೀಘ್ರವೇ ಚಾಲನೆ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಬೆಳಗಾವಿ ಜನತೆಯ ಬಹು ನಿರೀಕ್ಷಿತ ಮೇಲ್ಸೇತುವೆ ಕಾಮಗಾರಿ, ನೂತನ ಜಿಲ್ಲಾಧಿಕಾರಿ ಕಚೇರಿ, ಪತ್ರಿಕಾ ಭವನದ ನೂತನ ಕಟ್ಟಡಕ್ಕೆ ಮುಂಬರುವ ತಿಂಗಳವೇ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡುವವರು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ, ನಂತರ ಸುದ್ದಿಸಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ನೀರಾವರಿ…

Read More
error: Content is protected !!