Headlines

ಸತೀಶ್ ಜಾರಕಿಹೊಳಿ ಸಿಎಂ ಆಗಲಿ’ ಎಂದು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತ ಅಭಿಮಾನಿ

‘ ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಾಜ್ಯದ ಮುಖ್ಯಮಂತ್ರಿ ಆಗಲಿ’ ಎಂದು ಅಭಿಮಾನಿಯೊಬ್ಬರು ಶಬರಿಮಲೈಯ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತು ಎಲ್ಲರ ಗಮನ ಸೆಳೆದಿದ್ದಾರೆ. ಹೌದು…. ಬೆಳಗಾವಿ ಜಿಲ್ಲಾಯ ಗೋಕಾಕ ಪಟ್ಟಣದ ಅಯ್ಯಪ್ಪ ಮಾಲಾಧಾರಿ ಸಂತೋಷ ಸಂಕಪಾಳೆ ಎಂಬುವರು ಅಯ್ಯಪ್ಪಸ್ವಾಮೀ ಮಾಲೆ ಧರಸಿ ಶಬರಿಮಲೈಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರು ನಿಂತು ಸಚಿವ ಸತೀಶ್‌ ಜಾರಕಿಹೊಳಿ ಅವರ ಭಾವಚಿತ್ರ ಹಿಡಿದು ಈ ವಿಶೇಷ ಹರಕೆ ಹೊತ್ತಿದ್ದಾರೆ. ಮಕರ ಸಂಕ್ರಾಂತಿಯ ಮುನ್ನ ಶಬರಿ ಮಲೆಯ ಸ್ವಾಮಿ ಅಯ್ಯಪ್ಪನ…

Read More

ದಲಿತ ಯುವಕನ ಮೇಲೆ ಹಲ್ಲೆ- ಬೀದಿಗಿಳಿದ ಭಜರಂಗದಳ

ಬೆಳಗಾವಿ; ದಲಿತ ಯುವಕನ ಮೇಲೆ ಅನ್ಯ ಕೋಮಿನ ಯುವಕರ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿದ ಘಟನೆಯನ್ನು ಖಂಡಿಸಿ ಬಜರಂಗ ದಳ ಕಾರ್ಯಕರ್ತರು ಇಲ್ಲಿನ ಚೆನ್ನಮ್ಮ ವೃತ್ತರದಲ್ಲಿ ಮಧ್ಯಾಹ್ನ ದಿಢೀರ್ ಪ್ರತಿಭಟನೆ ನಡೆಸಿದರು. ಬೆಳಗಾವಿಯ ರಾಮನಗರ (ಸಮಿತಿ ಕಾಲೇಜಿನ ಹತ್ತಿರ) ದಲ್ಲಿ ಹಿಂದುಳಿದ ಸಮಾಜದ ಯುವಕನ ಮೇಲೆ 15ಕ್ಕೂ ಹೆಚ್ಚು ಅನ್ಯ ಕೋಮಿನ ಯುವಕರು ಗೂಂಡಾವರ್ತನೆ ತೋರಿದ್ದಲ್ಲದೇ, ಮಾರಣಾಂತಿಕವಾಗಿ ಹಲ್ಲೆ ಮಾಡಿದರು.ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಹಿಂದೂ ಸಮಾಜದ ಮುಖಂಡರಾಗಿರುವ ಕೃಷ್ಣ ಭಟ್ಟ ಸೇರಿದಂತೆ…

Read More

ಮಿನೇಷ ಷಾ ಸನ್ಮಾನಿಸಿದ ಬಾಲಚಂದ್ರ

ಬೆಳಗಾವಿ : ಗುಜರಾತ್ ದಲ್ಲಿರುವ ಎನ್ಸಿಡಿಎಫ್ಐ ಹೊಸ ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಎನ್ಡಿಡಿಬಿ ಚೇರಮನ್ನರೂ ಆಗಿರುವ ಎನ್ಸಿಡಿಎಫ್ಐ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರನ್ನು ಆಡಳಿತ ಮಂಡಳಿಯ ಸದಸ್ಯರು ಸತ್ಕರಿಸಿ, ಗೌರವಿಸಿದರು.ಎನ್ಸಿಡಿಎಫ್ಐ ನಿರ್ದೇಶಕರೂ ಆಗಿರುವ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಸಂಸ್ಥೆಯ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರಿಗೆ ಇತರ ಆಡಳಿತ ಮಂಡಳಿಯ ಸದಸ್ಯರು ನಿನ್ನೆ ಸೋಮವಾರದಂದು ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಬೆಳ್ಳಿಯ ಗಣೇಶನ…

Read More

ಪ್ರಕಾಶ ಹುಕ್ಕೇರಿ ಡಿ ಕೋಡ್ ಗೊತ್ತು..!

ಬೆಳಗಾವಿ-ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಫೈನಲ್‌ ಮಾಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಗಳ ಕುರಿತು ಈಗಾಗಲೇ ಪಟ್ಟಿ ಮಾಡಿ ಕಳಿಸಲಾಗಿದೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾಣ ಮಾಡಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗಾಗಲೇ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ನಾವು ಹೈಕಮಾಂಡಗೆ ಕಳುಹಿಸಿದ್ದೇವೆ. ಅಲ್ಲಿ ಯಾರು ಅಭ್ಯರ್ಥಿಗಳನ್ನು ಫೈನಲ್‌ ಮಾಡಲಾಗುವುದು ಅವರನ್ನೇ ಲೋಕಸಭಾ ಕಣಕ್ಕೆ ಇಳಿಸಲಾಗುವುದು…

Read More

ಏಕತಾ ಫೌಂಡೇಶನ್ ಕಾರ್ಯ ಶ್ಲಾಘನೀಯ: ಸಚಿವ ಸತೀಶ್‌ ಜಾರಕಿಹೊಳಿ

ಏಕತಾ ಫೌಂಡೇಶನ್ ಕಾರ್ಯ ಶ್ಲಾಘನೀಯ: ಸಚಿವ ಸತೀಶ್‌ ಜಾರಕಿಹೊಳಿ ನಿಪ್ಪಾಣಿ: ನಿಪ್ಪಾಣಿಯಲ್ಲಿ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಏಕತಾ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಿಪ್ಪಾಣಿ ಪಟ್ಟಣದ ಕಾಮ್ಗರ್ ಚೌಕ್ ನಲ್ಲಿ ಏಕತಾ ಫೌಂಡೇಶನ್‌ ಸಹಯೋಗದಲ್ಲಿ ಆಯೋಜಿಸಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ಪರ ಹಮ್ಮಿಕೊಂಡಿದ್ದ ಸಾರ್ವಜನಿಕ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೊವಿಡ್‌ ಅವಧಿಯಲ್ಲಿ ಕೆಲಸ ಮಾಡಿದ ಏಕತಾ ಫೌಂಡೇಶನ್…

Read More

ಜಾರಕಿಹೊಳಿ ರಾಜಕಾರಣದ ಟೈಲರ್

ಒಂದೆಡೆ ಬೌಂಡರಿ… ಮತ್ತೊಂದೆಡೆ ರಕ್ಷಣಾತ್ಮಕ ಆಟ.!ಗೋಕಾಕ ಮೈದಾನದಲ್ಲಿ ಕಂಡ ಸತೀಶ್ ಆಟ, ಜಾರಕಿಹೊಳಿ ರಾಜಕಾರಣದ ಟೈಲರ್ ಗೋಕಾಕ:ಕ್ರಿಕೆಟ್ ಮೈದಾನದಲ್ಲಿ ಬಾಲ್ ನೋಡಿಕೊಂಡು ಶಾಟ್ ಆಯ್ಕೆ ಮಾಡುವವರು, ವಿಧಾನಸೌಧದ ಒಳಗೆ ಸನ್ನಿವೇಶ ನೋಡಿ ನಿರ್ಧಾರ ಮಾಡುವವರು..ಅವರೇ ಸತೀಶ ಜಾರಕಿಹೊಳಿ .ಗೋಕಾಕದಲ್ಲಿ ನಡೆದ ಲಕ್ಷ್ಮಣರಾವ್ ಜಾರಕಿಹೊಳಿ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಚಿವರು ಆಡಿದ ಪ್ರತಿ ಚಲನವಲನ ಇದಕ್ಕೆ ಸ್ಪಷ್ಟ ಕಾರಣ.ಲಖನ್ ಜಾರಕಿಹೊಳಿ ಎಸೆದ ಚೆಂಡಿಗೆ ಪಿಚ್ ದಾಟಿ ನಾಲ್ಕು ರನ್ ಹೊಡೆದ ಕ್ಷಣ, “ಅವಕಾಶ ಬಂದಾಗ ಹಿಂದೆ ಸರಿಯುವುದಿಲ್ಲ” ಎಂಬ…

Read More

आमदार अभय पाटील यांची सायकल फेरी

आमदार अभय पाटील यांची सायकल फेरीबेळगाव सीमाभागातील बेळगावमध्ये आपल्या कार्यपद्धतीसाठी प्रसिद्ध असलेले भाजप आमदार अभय पाटील सायकलवर बसून मतदारांच्या घरी पोहोचत आहेत.दक्षिण मतदारसंघातील प्रत्येक वॉर्डमध्ये सायकलने जाऊन मतदारांच्या घराच्या दारात जाऊन त्यांच्या समस्या ऐकण्याचे काम ते करत आहेत. आज वॉर्ड क्रमांक 43 आणि 29 मध्ये फेरफटका मारून त्यांनी मतदारांच्या अडचणी जाणून घेतल्या. या वेळी कचरा…

Read More

ಗ್ರಾಮೀಣ ಕನಸಿನಿಂದ ರಾಷ್ಟ್ರದ ಮನ್ನಣೆ: ಡಾ. ಪ್ರಭಾಕರ ಕೋರೆಗೆ ಪದ್ಮಶ್ರೀ ಪ್ರಶಸ್ತಿ

ಈ ಗೌರವ ನನ್ನೊಬ್ಬನದು ಅಲ್ಲ; KLE ಸಂಸ್ಥೆಯ ಎಲ್ಲಾ ಸಿಬ್ಬಂದಿ, ಶಿಕ್ಷಕರು, ವೈದ್ಯರು ಮತ್ತು ಸಮಾಜದ ಸಹಕಾರಿಯರ ಶ್ರಮಕ್ಕೆ ಸಲ್ಲುತ್ತದೆ.”– ಡಾ. ಪ್ರಭಾಕರ ಕೋರೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಕೇವಲ ಸಂಸ್ಥೆಗಳಷ್ಟೇ ಅಲ್ಲ, ಒಂದು ಸಾಮಾಜಿಕ ಬದಲಾವಣೆಯ ಚಳವಳಿಯಾಗಿ ರೂಪಿಸಿದ ಧೈರ್ಯಶಾಲಿ ನಾಯಕ. ಗ್ರಾಮೀಣ ಕನಸಿನಿಂದ ರಾಷ್ಟ್ರದ ಮನ್ನಣೆ: ಉತ್ತರ ಕರ್ನಾಟಕದ ಶಿಕ್ಷಣ–ಆರೋಗ್ಯ ಕ್ರಾಂತಿಗೆ ರಾಷ್ಟ್ರದ ಒಪ್ಪಿಗೆ” ಬೆಳಗಾವಿ.ಶಿಕ್ಷಣ ಮತ್ತು ಆರೋಗ್ಯ ಕೇವಲ ಸಂಸ್ಥೆಗಳಷ್ಟೇ ಅಲ್ಲ, ಸಮಗ್ರ ಸಾಮಾಜಿಕ ಬದಲಾವಣೆಯ ಚಿಹ್ನೆಯಾಗಬೇಕು ಎಂಬ ದೃಢ ನಂಬಿಕೆಯಿಂದ…

Read More
error: Content is protected !!