Headlines

ಸತೀಶ್ ಸಮೂಹ – ರಾಷ್ಟ್ರದ ಅಗ್ರಗಣ್ಯ ಉದ್ಯಮ ಶಕ್ತಿಯ ಸಂಕೇತ

ಉದ್ಯಮ ಶ್ರೇಷ್ಠ” – ರಾಷ್ಟ್ರಕ್ಕೆ ಬೆಳಗಾವಿಯ ಹೆಮ್ಮೆ ಸತೀಶ್ ಸಮೂಹ – ಸಕ್ಕರೆ ಉದ್ಯಮದ ಚಿನ್ನದ ಅಧ್ಯಾಯ ಶತಮಾನೋತ್ಸವ ವೇದಿಕೆಯಲ್ಲಿ ಬೆಳಗಾವಿಯ ಜಯಘೋಷ ನವೀನ ತಂತ್ರಜ್ಞಾನ + ದಕ್ಷ ನಿರ್ವಹಣೆ = ಯಶೋಗಾಥೆ ಈ ಗೌರವ ಕಾರ್ಮಿಕ-ರೈತರ ಹಗಲು-ರಾತ್ರಿ ಶ್ರಮದ ಫಲ” ಸತೀಶ್ ಜಾರಕಿಹೊಳಿ – ಕೈಗಾರಿಕಾ ದೃಷ್ಟಿಯ ವಿಸ್ಮಯಶಕ್ತಿ ಸರ್ಕ್ಯೂಲರ್ ಎಕಾನಮಿ ಮಾದರಿಯಲ್ಲಿ ರಾಷ್ಟ್ರದ ಮುಂಚೂಣಿ ಸಂಸ್ಥೆ *ಎನರ್ಜಿ, ಎಥನಾಲ್ ಮತ್ತು ಬಯೋ ಗ್ಯಾಸ್ – ಹಸಿರು ಕ್ರಾಂತಿಯ ಹಾದಿಯಲ್ಲಿ ಬೆಳಗಾವಿಯ ಕೈಗಾರಿಕಾ ಪರಂಪರೆಯಲ್ಲಿ ಸತೀಶ್…

Read More

ಇಲ್ಲಿ ಅಹಿಂದ ವರ್ಸಿಸ್ ಹಿಂದೂ ಕದನ…

ಬಾಗಲಕೋಟ ಉಪಚುನಾವಣೆ: ರಾಜಕೀಯ ಕಣ ತೀವ್ರಗತಿ ಎಪ್ರಿಲ್ 9 ಮತದಾನ; ಇಂದಿನಿಂದಲೇ ನೀತಿ ಸಂಹಿತೆ ಜಾರಿ – ಚುನಾವಣೆ ತಂತ್ರ ಶುರು. ಕಾಂಗ್ರೆಸ್ ಗೆ ಅನುಕಂಪ ‘ಕೈ’ ಹಿಡಿಯುತ್ತಾ ಅಥವಾ ‘ಕೈ’ ಕೊಡುತ್ತಾ? ಆ ಗಲಾಟೆಯೇ ಕಾಂಗ್ರೆಸ್ ಗೆ ‘ಕೈ’ ಕೊಡುವ ಸಾಧ್ಯತೆ ಹೆಚ್ಚು. ebelagavi SPL Report ಬಾಗಲಕೋಟ.ಬಾಗಲಕೋಟ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಚುನಾವಣಾ ಆಯೋಗ ಎಪ್ರಿಲ್ 9 ರಂದು ಮತದಾನ ನಿಗದಿ ಮಾಡಿದ್ದು, ಇಂದಿನಿಂದಲೇ ಮಾದರಿ…

Read More

ಕೈಗಾರಿಕಾ ಪ್ರದೇಶಕ್ಕೆ ನೀರು: ಸರ್ಕಾರದ ಮಾನದಂಡ ಕಡ್ಡಾಯ

ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು: ಸರ್ಕಾರದ ಮಾನದಂಡ ಕಡ್ಡಾಯ – ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ಬೆಳಗಾವಿ: ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಹರಿಸುವ ಬಗ್ಗೆ ಸರ್ಕಾರದಿಂದ ತೀರ್ಮಾನವಾದರೂ, ನೀರಿನ ಬಳಕೆಗಾಗಿ ನಿಗದಿಪಡಿಸಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವಶ್ಯಕ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 1 ಟಿಎಂಸಿ ನೀರು ಹರಿಸುವ ಕುರಿತು ಅಧಿಕಾರಿಗಳಿಂದ ಪತ್ರ ಬಂದಿದ್ದು, ಸರ್ಕಾರದಿಂದ…

Read More

ಆ ಬಿಳಿ ಬಟ್ಟೆ ಕಂಡ್ರೆ ಇವರಿಗೆಲ್ಲಾ ಭಯ…!

ಬೆಳಗಾವಿಗೆ ಬರಲಿವೆ ಮತ್ತೆರಡು ಸಂಚಾರಿ ಠಾಣೆಗಳು. ಸುಗಮ‌ ಸಂಚಾರಕ್ಕೆ ಅಧಿಕಾರಿಗಳ ಹರಸಾಹಸ. ಫುಟ್ ಪಾತ ಅತಿಕ್ರಮಣ ತೆರವು. ಸಂಚಾರ ದಟ್ಟಣೆ ಹೋಗಲಾಡಿಸಲು ಕ್ರಮ. ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಒಂದು‌ ಮಾತಿದೆ. ಮಾರ್ಕೆಟ್ ಶಾಂತ ಇದ್ದರೆ ಇಡೀ‌ ಊರು‌ ಶಾಂತ‌ ಅಂತ.‌ಅದೇ ಕಾರಣದಿಂದ ‌ಮಾರ್ಕೆಟ್ ಠಾಣೆಗೆ‌ ಬಹುತೇಕ ಎಲ್ಲ ದೃಷ್ಟಿಯಿಂದ ಸಮರ್ಥರನ್ನೇ ನೇಮಿಸಲಾಗುತ್ತದೆ. ಅದು ಬೇರೆ ಮಾತು. ಈಗ ನಾವು ಈಗ ಹೇಳುತ್ತಿರುವುದು ಬೆಳಗಾವಿ ಸಂಚಾರ ವ್ಯವಸ್ಥೆಯ ಬಗ್ಗೆ. ಇಲ್ಲಿ ಸಂಚಾರ ವ್ಯವಸ್ಥೆ ಸರಿಯಾಗಿದ್ದರೆ ಬೆಳಗಾವಿ ಜನ ಪೊಲೀಸ್…

Read More

ಚೆನಾಬ್ ಸೇತುವೆ ನಮ್ಮ ಹೆಮ್ಮೆ’

.. 1.3ಕಿಮಿ/1300 ಮೀ ಸೇತುವೆ ಒಟ್ಟು ಉದ್ದ). 359 ಮೀಟರ್ ಸೇತುವೆಯ ಒಟ್ಟು ಎತ್ತರ. 133.7 ಮೀಟರ್ ಪಿಲ್ಲರನ ಗರಿಷ್ಟ ಎತ್ತರ. 485 ಮೀಟರ್. ಮುಖ್ಯ ಕಮಾನಿನ ಉದ್ದ. 326 ಕಿಮೀ- ಬಾರಾಮುಲ್ಲಾ ಮತ್ತು ಜಮ್ಮು ನಡುವಿನ ರೈಲು ಮಾರ್ಗದ ಉದ್ದ. 30000 ಟನ್ – ಸೇತುವೆ ನಿಮರ್ಾಣಕ್ಕೆ ಬಳಸಿದ ಉಕ್ಕು. 220 ಕಿಮೀ- ಸೇತುವೆಯ ಮೇಲೆ ಪ್ರತಿ ಗಂಟೆಗೆ ಗಾಳಿ ಬೀಸುವ ವೇಗದ ಪ್ರಮಾಣ. 100 ಕಿಮೀ.- ಸೇತುವೆ ಮೇಲೆ ಪ್ರತಿ ಗಂಟೆಗೆ ರೈಲು ಸಂಚರಿಸುವ…

Read More

ಕಾಂಗ್ರೆಸ್ ಪಕ್ಷ ಕೊಡುಗೆ ಅಪಾರ- ಸತೀಶ್

ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವು ಕೊಡುಗೆ ನೀಡಿದೆ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕರೆಅಥಣಿ: ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವು ಕೊಡುಗೆಗಳನ್ನು ನೀಡಿದೆ. ಆರ್ಥಿಕ ಸಬಲೀಕರಣಕ್ಕಾಗಿ ಕಾಂಗ್ರೆಸ್​ 5 ಗ್ಯಾರಂಟಿಗಳನ್ನು ನೀಡಿದೆ. ಕೊವಿಡ್​​, ಪ್ರವಾಹದ ಸಂದರ್ಭದಲ್ಲಿ ಜನರಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಹೀಗಾಗಿ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂದು ಲೋಕೋಪಯೋಗಿ ಇಲಾಖೆ ಸಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಅಥಣಿ ಪಟ್ಟಣದಲ್ಲಿ ಚಿಕ್ಕೋಡಿ ಲೋಕಸಭಾ…

Read More

ಮಂಗಲಸೂತ್ರ ಸುರಕ್ಷತೆಗೆ ಮತ ಕೊಡಿ’

ಅರಿಷಿಣ, ಕುಂಕುಮ ಹಚ್ಚಿ ಮತ ಭಿಕ್ಷೆ ಕೇಳಿದ ಮಹಿಳೆಯರು`ಮಂಗಲಸೂತ್ರ ಸುರಕ್ಷತೆಗೆ ಮತ ಕೊಡಿ’ ೆಬೆಳಗಾವಿ.ಗಡಿನಾಡ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಮತದಾರರನ್ನು ಸೆಳೆದು ಕೊಳ್ಳಲು ರಾಜಕೀಯ ಪಕ್ಷದವರು ಏನೆಲ್ಲ ಕಸರತ್ತು ನಡೆಸಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.ಗೋಕಾಕ ತಾಲೂಕಿನ ಅಂಕಲಗಿ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಳೆದ ದಿನ ಹಣ ಹಂಚಿಕೆ ಪ್ರಕರಣಗಳೇ ಇದಕ್ಕೆ ಸಾಕ್ಷಿ,.ಆದರೆ ಇದೆಲ್ಲ ರಾಜಕೀಯ ಜಂಜಾಟವನ್ನು ಬದಿಗೊತ್ತಿ ಮಹಿಳೆಯರೇ ಸ್ವಯಂ ಸ್ಪೂರ್ತಿಯಾಗಿ, ಭಾವನಾತ್ಮಕವಾಗಿ ಮತಭಿಕ್ಷೆ ಕೇಳುತ್ತಿರುವುದು ಎಲ್ಲರ ಗಮನ ಸೆಳೆದಿದೆ.ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠಳನ್ನು ಫಯಾಜ ಬರ್ಬರ…

Read More

ಪ್ರೀತಿ ವಾತ್ಸಲ್ಯ ಬಿಂಬಿಸುವ ರಕ್ಷಾ ಬಂಧನ- ಬಾಲಚಂದ್ರ

ಗೋಕಾಕ– ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾ ಬಂಧನವು ವಿಶೇಷ ಮಹತ್ವವಿದ್ದು, ಸಹೋದರ- ಸಹೋದರಿಯರ ಪ್ರೀತಿ, ವಾತ್ಸಲ್ಯವನ್ನು ಬಿಂಬಿಸುವ ಹಬ್ಬವಾಗಿದೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.ಸೋಮವಾರದಂದು ನಗರದ ಹೊಸಪೇಟೆ ರಸ್ತೆಯಲ್ಲಿರುವ ತಮ್ಮ ಲಕ್ಷ್ಮೀ ನಿವಾಸದಲ್ಲಿ ಸಹೋದರಿಯವರಿಂದ ರಾಖಿ ಕಟ್ಠಿಸಿಕೊಂಡು ಮಾತನಾಡಿದ ಅವರು, ಪ್ರತೀ ವರ್ಷವೂ ಈ ರಾಖಿ ಹಬ್ಬವನ್ನು ನಾವೆಲ್ಲ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು. ಪ್ರತಿಯೊಬ್ಬ ಸಹೋದರಿಯರು ಸಮಾಜದ ದುಷ್ಟ ಶಕ್ತಿಗಳಿಂದ ರಕ್ಷಿಸಲೆಂದು ತಮ್ಮ ಸಹೋದರರಿಗೆ ರಾಖಿಯನ್ನು ಕಟ್ಟುತ್ತಾರೆ….

Read More

ನಿಯತಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಡಾ.ಸೋನಾಲಿ ಅವಿರೋಧ ಆಯ್ಕೆ

ಬೆಳಗಾವಿ: ಇತ್ತೀಚೆಗೆ ನಿಯತಿ ಕೋ-ಆಪರೇಟಿವ್ ಸೊಸೈಟಿ0ು ನೂತನ ಅಧ್ಯಕ್ಷರಾಗಿ ಡಾ.ಸೋನಾಲಿ ಸರ್ನೋಬತ್ ಹಾಗೂ ಉಪಾಧ್ಯಕ್ಷರಾಗಿ ಭರತ್ ರಾಥೋಡ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಕರೋನಾ ಅವಧಿ0ುಲ್ಲಿ ನಿಯತಿ ಸೊಸೈಟಿಯನ್ನು ಸ್ಥಾಪಿಸಲಾಯಿತು. ಡಾ.ಸೋನಾಲಿ ಸರ್ನೋಬತ್ ಅವರ ನೇತೃತ್ವದಲ್ಲಿ ಈ ಸೊಸೈಟಿ0ುನ್ನು ಸ್ಥಾಪಿಸಲಾಯಿತು. ಬೆಳಗಾವಿ ಚೇಂಬರ್ ಆಫ್ ಕಾಮರ್ಸನ ಮಾಜಿ ಅಧ್ಯಕ್ಷ ರೋಹನ್ ಜುವಳಿ ಅಧ್ಯಕ್ಷ ಮತ್ತು ಖ್ಯಾತ ವೈದ್ಯ ಡಾ. ಸಮೀರ್ ಸರ್ನೋಬತ್ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಅಲ್ಪಾವಧಿಯಲ್ಲಿ…

Read More

ಛತ್ತೀಸಗಡದಲ್ಲಿ ಬಿಜೆಪಿ‌ ಗೆಲುವಿಗೆ ಅಭಯ ತಾಲೀಮು

ಛತ್ತೀಸಗಡ- ದೇಶದಲ್ಲಿ ಪಂಚರಾಜ್ಯಗಳ ವಿಧಾನಸಭೆ ನಡೆಯಲಿದ್ದು ಪಂಚರಾಜ್ಯಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ತಾಲೀಮು ಶುರುವಾಗಿದೆ. ಈ ಕುರಿತು ಛತ್ತೀಸಗಡ ರಾಯಾಪೂರದಲ್ಲಿ ಪಂಚರಾಜ್ಯಗಳ ಆಯ್ದ ಶಾಸಕರ ಮಹತ್ವದ ಅಭ್ಯಾಸ ವರ್ಗ ನಡೆಯಿತು ಈ ಅಭ್ಯಾಸ ವರ್ಗದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಾರಿಕೆಯ ಬಗ್ಗೆ ಪಂಚ ರಾಜ್ಯಗಳ ಶಾಸಕರಿಗೆ ವಿಶೇಷ ಉಪನ್ಯಾಸ ಮಾಡಿದರು. ಪಶ್ಚಿಮ ಬಂಗಾಳ ,ಬಿಹಾರ, ಜಾರ್ಖಂಡ,ಆಸ್ಸಾಂ ಹಾಗೂ ಓಡಿಸಾ ರಾಜ್ಯಗಳ ಸುಮಾರು 55 ಶಾಸಕರು ಹಾಗೂ ಪಂಚರಾಜ್ಯಗಳ ಬಿಜೆಪಿಯ ವಿಶೇಷ…

Read More
error: Content is protected !!